ಕೃಷ್ಣಪ್ಪ ಪ್ರಿಯಾಕೃಷ್ಣ ಮನೆ-ಮನೆ ಮತಯಾಚನೆ
Team Udayavani, May 2, 2018, 3:03 PM IST
ಬೆಂಗಳೂರು: ಜಯನಗರ, ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಕೃಷ್ಣಪ್ಪ, ಪ್ರಿಯಾಕೃಷ್ಣರವರಿಗೆ ಮನೆ-ಮನೆ ಮತಯಾಚನೆ ಸಂದರ್ಭದಲ್ಲಿ ಅಭೂತ ಪೂರ್ವ ಬೆಂಬಲ ದೊರೆಯುತ್ತಿದೆ.
ಅಪ್ಪ-ಮಗ ಕ್ಷೇತ್ರಗಳಾಗಿರುವ ಇವು ಸಿದ್ದರಾಮಯ್ಯನವರ ಕಾಂಗ್ರೆಸ್ ನೇತೃತ್ವದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳಿಂದ ಮತದಾರರು ಮತ್ತೆ ಗೆಲುನ ಆರ್ಶೀವಾದ ನೀಡುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ.
ಪ್ರಚಾರದ ಸಂದರ್ಭದಲ್ಲಿ ಆರತಿ ಎತ್ತಿ ಸಿಂಧೂರ – ತಿಲಕವಿಟ್ಟು ಜನಸಾಮಾನ್ಯರು ಬರಮಾಡಿಕೊಳ್ಳುತ್ತಿರುವುದು ಅಭ್ಯರ್ಥಿಗಳ ಮೇಲೆ ಇಟ್ಟಿರುವ ನಂಬಿಕೆ ಆತ್ಮಶ್ವಾಸ ಕಾರಣವಾಗಿದೆ. ಮೂರನೇ ಭಾರೀ ಗೆಲುನ ಶ್ರೀರಕ್ಷೆಗೆ ನಿಂತಿರುವ ಕೃಷ್ಣಪ್ಪ ಪ್ರಿಯಾಕೃಷ್ಣರಿಗೆ ಎರಡು ಭಾರಿಯ ಚುನಾವಣೆಯ ಅನುಭವಗಳು ಗೆಲುಗೆ ಸಹಕಾರಿಯಾಗಲಿದೆ.
ಹ್ಯಾಟ್ರಿಕ್ ಗೆಲುಗಾಗಿ ಕಾಯುತ್ತಿರುವ ಇವರು ತಮ್ಮ ಜೀವನವನ್ನು ರಾಜಕೀಯಕ್ಕೆ ಮುಡಿಪಾಗಿಟ್ಟು ಜನಸೇವೆಗಾಗಿ ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ದುಡಿಯುತ್ತಿರುವುದೇ ಇವರ ಗೆಲುವಿನ ಗುಟ್ಟಾಗಿದೆ.
ಜನೋಪಕಾರಿಯಾಗಿ ದುಡಿಯುತ್ತಿರುವ ಇವರು ಈ ಭಾರೀ ಗೆದ್ದು ಬಂದರೆ ಇನ್ನಷ್ಟು ಸಾಮಾನ್ಯ ಜನರಿಗೆ ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿ ಜನಸಾಮಾನ್ಯ ಕಾಯುತ್ತಿರುವಂತಿದೆ ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು