ವಲಸೆ ಕಾರ್ಮಿಕರಿಗೆ ಶಾಶ್ವತ ನೆಲೆ ಕಲ್ಪಿಸುವ ಸಂಕಲ್ಪ
Team Udayavani, Jun 27, 2021, 7:39 PM IST
ಕೆಂಗೇರಿ: ಕ್ಷೇತ್ರದಲ್ಲಿರುವ ವಲಸೆ ಕಾರ್ಮಿಕರಿಗೆ ಉಚಿತವಾಗಿ ಮನೆ ನಿರ್ಮಾಣಮಾಡಿಕೊಡುವುದರ ಮೂಲಕ ಶಾಶ್ವತನೆಲೆಯನ್ನು ಕಲ್ಪಿಸಿಕೊಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ತಿಳಿಸಿದರು.
ಯಶವಂತಪುರ ಕ್ಷೇತ್ರದ ಆಗರ ಗ್ರಾಪಂವ್ಯಾಪ್ತಿಯ ರಾಜೀವ್ಗಾಂಧಿನಗರದನವಗ್ರಾಮದಲ್ಲಿ ವಲಸೆ ಕಾರ್ಮಿಕರಿಗಾಗಿನಿರ್ಮಾಣ ಮಾಡಲಾದ 18 ಮನೆಗಳನ್ನುಆರ್ಹ ಫಲಾನುಭವಿಗಳಿಗೆ ವಿತರಿಸಿಮಾತನಾಡಿದರು.
ಕೊರೊನಾ ಸಂಕಷ್ಟಕಾಲದಲ್ಲಿ ವಲಸೆ ಕಾರ್ಮಿಕರು ದುಡಿಯಲು ಕೆಲಸವಿಲ್ಲದೆ ಬಾಡಿಗೆ ಮನೆಯಲ್ಲಿವಾಸವಿದ್ದು, ಪರದಾಡುವುದನ್ನು ಆರಿತುದಾನಿಗಳ ಸಹಕಾರದಲ್ಲಿ ರಾಜೀವ್ಗಾಂಧಿನಗರದಲ್ಲಿರುವ ಸರ್ಕಾರಿ ಜಾಗದಲ್ಲಿಮನೆ ನಿರ್ಮಿಸಿ ಕೊಡಲಾಗಿದ್ದು, ಇದೇಜಾಗದಲ್ಲಿ ಇನ್ನೂ3 ಎಕರೆ ಜಾಗವಿದೆ. ಆದರೆ,ಕೋರ್ಟ್ನಲ್ಲಿ ವ್ಯಾಜ್ಯ ನಡೆಯುತ್ತಿದ್ದು,ಪ್ರಕರಣ ನಿವಾರಣೆಯಾದ ಬಳಿಕ ಇಲ್ಲಿನೆಲೆಸಿರುವ ಎಲ್ಲಾ ವಲಸೆಕಾರ್ಮಿಕರಿಗೆ ಮನೆನಿರ್ಮಿಸಿ ಕೊಡಲಾಗುವುದು ಎಂದರು.ಕೊರೊನಾ ನಡುವೆಯೂ ಅಭಿವೃದ್ಧಿಕಾರ್ಯಗಳಿಗೆ ಚಾಲನೆ ನೀಡುತ್ತಿದ್ದು, ಅಗರಗ್ರಾಮದಲ್ಲಿ ಸುಮಾರು5.25ಕೋಟಿ ವೆಚ್ಚದಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆಎಂದರು.
ಇದೇ ವೇಳೆ ಅಗರ ಗ್ರಾಮದಲ್ಲಿ,ಬಂಜಾರ ಪಾಳ್ಯ ಹಾಗೂ ತಾತಗುಣಿಯಲ್ಲಿರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆನೀಡಿದರು. ಅಗರ ಗ್ರಾಪಂ ಅಧ್ಯಕ್ಷಸಿ.ನರಸಿಂಹಮೂರ್ತಿ, ಗ್ರಾಮಾಂತರಮಂಡಲಾಧ್ಯಕ್ಷ ಎಂ.ರಂಗರಾಜು, ಬಿಜೆಪಿಮುಖಂಡ ಹನುಮಂತೇಗೌಡಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?