ಮನಸ್ಸಿನ ಮಾತಿನಂತೆಯೇ ದೇಹವೂ ವರ್ತಿಸುತ್ತದೆ!


Team Udayavani, Jun 2, 2021, 3:57 PM IST

positive story

“20ದಿನಗಳಲ್ಲಿ ನವಚೈತನ್ಯಪಡೆಯಿರಿ’ ಎಂಬ ಘೋಷವಾಕ್ಯ ಹೊಂದಿದ್ದ ಶಿಬಿರಅದು.ಊಟ, ವಸತಿಯಹೊಣೆಯನ್ನು ನಮಗೆ ಬಿಡಿ,ಶಿಸ್ತಿನ ಬದುಕು ನಡೆಸಲುಸಿದ್ಧರಾಗಿ- ಎಂದು ಶಿಬಿರದಆಯೋಜಕರು ಮೊದಲೇತಿಳಿಸಿದ್ದರು.

ಅಲ್ಲಿ ದಿನವಿಡೀಏನಾದರೊಂದುಕೆಲಸಮಾಡಬೇಕಿತ್ತು. ಶಿಬಿರದಆಯೋಜಕರು ಹೇಳಿದಂತೆಕೆಲಸಮಾಡುವ ಅಗತ್ಯ ನಮಗೇನಿದೆಅಂದುಕೊಂಡು, ಕೆಲಸಕ್ಕೆ ಹೋಗುತ್ತಿದ್ದಜನ ಆ ಶಿಬಿರದಕಡೆ ತಲೆಯನ್ನೇಹಾಕಲಿಲ್ಲ. ಈಗಾಗಲೇ 60 ವರ್ಷದಾಟಿದ್ದ, ಮನೆಯವರ ಪಾಲಿಗೆ ವೇÓr… ಬಾಡಿ ಅನ್ನಿಸಿಕೊಂಡಿದ್ದವರು ಅನಿವಾರ್ಯವಾಗಿ ಶಿಬಿರಕ್ಕೆಸೇರಿದ್ದರು.

ಹೆಚ್ಚಿನವರಿಗೆ ಬಿಪಿ,ಶುಗರ್‌ ಇತ್ತು. ಮತ್ತೆಕೆಲವರಿಗೆಬೊಜ್ಜಿನ ಸಮಸ್ಯೆ. ಒಂದಷ್ಟು ಮಂದಿಗೆಕಾಲು ನೋವು, ಇನ್ನೊಂದಷ್ಟುಜನರಿಗೆಕುತ್ತಿಗೆ ನೋವು… ಅವರನ್ನೆಲ್ಲಾ ಸೂಕ್ಷ್ಮವಾಗಿಗಮನಿಸಿದ ಆಯೋಜಕರು ಹೇಳಿದರು: “ನೀವೆಲ್ಲರೂ ಈಗನಲವತ್ತು ವರ್ಷದವರು ಅಂದುಕೊಂಡು ಬದುಕಬೇಕು .40ವರ್ಷ ಆಗಿದ್ದಾಗ ಹೇಗೆಡ್ರೆಸ್‌ ಮಾಡಿಕೊಳ್ತಾಇದ್ರೋ, ಹಾಗೆ ಡ್ರೆಸ್‌ಮಾಡಿಕೊಳ್ಳಬೇಕು. ಆ ವಯಸ್ಸಿನಲ್ಲಿಹೇಗೆ ನಡೆಯುತ್ತಿದ್ರೋ ಹಾಗೆಯೇಹೆಜ್ಜೆ ಹಾಕಲು ಪ್ರಯತ್ನಿಸಬೇಕು.

ಆದಿನಗಳಲ್ಲಿ ನಿಮಗೆ ಯಾವ ಬಗೆಯಹಾಡು, ಸಿನಿಮಾ, ಸಂಗೀತ, ಆಟಇಷ್ಟವಿತ್ತೋ ಅದನ್ನೇಕೇಳಬೇಕು/ನೋಡಬೇಕು. ಅದರ ಬಗ್ಗೆಯೇಚರ್ಚೆ ಮಾಡಬೇಕು!’ಶಿಬಿರಕ್ಕೆ ಬಂದಿದ್ದ ಜನಮರುದಿನದಿಂದಲೇ ತಮ್ಮ ನಿಜವಯಸ್ಸನ್ನು ಮರೆತು,20 ವರ್ಷಹಿಂದಿನ ಬದುಕನ್ನು ನೆನೆಯುತ್ತಾಬದುಕಲು ಆರಂಭಿಸಿಬಿಟ್ಟರು. ವೇಗವಾಗಿ ನಡೆಯುವುದು, ಕೆಲವೊಮ್ಮೆ ಕುಣಿಯುವುದು,ಹುಮ್ಮಸ್ಸಿನಿಂದಕೆಲಸ ಮಾಡುವುದುಮೊದಲ ಎರಡು ದಿನಗಳಲ್ಲಿ ಕಷ್ಟವಾಯಿತು, ನಿಜ.

ಆದರೆಮೂರನೇ ದಿನದಿಂದ ಎಲ್ಲರೂಉತ್ಸಾಹದಿಂದ ತಮಗೆವಹಿಸಿದ್ದಕೆಲಸವನ್ನುನಿರ್ವಹಿಸತೊಡಗಿದರು.ಊರುಗೋಲುಗಳು ಮೂಲೆಸೇರಿದ್ದವು. ಉಸಿರಾಟ ಇಂಪ್ರೂವ್‌ ಆಗಿತ್ತು. ಬಿಪಿ ಕಡಿಮೆಯಾಗಿತ್ತು. ಕಾಲು ನೋವು – ಕುತ್ತಿಗೆ ನೋವೂವಾಸಿಯಾಗತೊಡಗಿತ್ತು. ಇಪ್ಪತ್ತನೇದಿನ ಶಿಬಿರ ಮುಗಿಯುವವೇಳೆಗೆಪವಾಡ ಎಂಬಂತೆ, ಅಲ್ಲಿಗೆಬಂದಿದ್ದವರೆಲ್ಲಾ ಹೊಸಚೈತನ್ಯದಿಂದ ಸಂಭ್ರಮಿಸುತ್ತಿದ್ದರು.ಅವರಲ್ಲಿ ಒಬ್ಬರು ಸಂಘಟಕರಎದುರು ನಿಂತು- “ಸ್ವಾಮೀ,ನೀವು ನಮ್ಮ ಬದುಕಿನಲ್ಲಿಪವಾಡ ಮಾಡಿಬಿಟ್ರಿ’ ಅಂದರು.ಆಗ ಸಂಘಟಕರು ಹೇಳಿದರು:

“ನೋ ನೋ… ಯಾವ ಪವಾಡವನ್ನೂನಾನು ಮಾಡಲಿಲ್ಲ. ನಿಮ್ಮೆಲ್ಲರಮನಸ್ಸಿಗೂ ನಾವಿನ್ನೂ ಯುವಕರುಅನ್ನುವ ಒಂದು ಪಾಸಿಟಿವ್‌ಸಂದೇಶವನ್ನು ತಲುಪಿಸಿದೆ ಅಷ್ಟೇ.ಅದನ್ನು ನಿಮ್ಮೊಳಗಿನ ಮನಸ್ಸುನಂಬಿಬಿಟ್ಟಿತು.ಮನಸ್ಸಿನ ಮಾತಿನಂತೆ ದೇಹವೂಕೇಳತೊಡಗಿತು. ಒಂದು ಪಾಸಿಟಿವ್‌ಯೋಚನೆ ಜೊತೆಯಾದರೆ, ಬದುಕುಬದಲಿಸಬಹುದು ಅನ್ನೋದೇಅದಕ್ಕೆ…

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.