ಪೂರ್ವಿಕಾ ದೀಪಾವಳಿ ಮೆಗಾ ಡೀಲ್‌

ದೀಪಾವಳಿ ಸ್ಪರ್ಧೆಯೊಂದಿಗೆ ಕಾರು, ಬೈಕುಗಳನ್ನು ಬಹುಮಾನ ನೀಡಲು ಸಿದ್ಧತೆ

Team Udayavani, Oct 28, 2021, 10:37 AM IST

ದೀಪಾವಳಿ psd

ಬೆಂಗಳೂರು: ಭಾರತದ ಅತಿದೊಡ್ಡ ಟೆಕ್‌ ರಿಟೇಲರ್‌ “ಪೂರ್ವಿಕಾ ಮೊಬೈಲ್ಸ…’ ಈ ದೀಪಾವಳಿ ಸೀಸನ್‌ನಲ್ಲಿ ಅತಿದೊಡ್ಡ ದೀಪಾವಳಿ ಸ್ಪರ್ಧೆಯೊಂದಿಗೆ ಮರಳಿ ಬಂದಿದೆ, ಕಾರುಗಳು, ಬೈಕುಗಳು ಇನ್ನೂ ಮುಂತಾದ ಬಹುಮಾನಗಳನ್ನು ನೀಡಲು ಸಿದ್ಧವಾಗಿದೆ.‌

ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಅಥವಾ ಪೂರ್ವಿಕಾ ದೀಪಾವಳಿ ಡೀಲ್ಸ್ ಮೂಲಕ ಪೂರ್ವಿಕಾ ಈ ವರ್ಷ ತನ್ನ ಗ್ರಾಹಕರಿಗೆ ಅಪರೂಪದ ಮತ್ತು ಅತ್ಯಮೂಲ್ಯವಾದ ಬಹುಮಾನಗಳನ್ನು ನೀಡಲು ನಿರ್ಧರಿಸಿದೆ. ರಾಜ್ಯದ ಜನರು ತಮ್ಮ ಹತ್ತಿರದ ಯಾವುದೇ ಪೂರ್ವಿಕ ಶೋರೂಂಗಳಿಗೆ ಭೇಟಿ ನೀಡಿ ಪೂರ್ವಿಕ ದೀಪಾವಳಿ ಡೀಲರ್‌ಗಳೊಂದಿಗೆ ತಮ್ಮ ನೆಚ್ಚಿನ ಗ್ಯಾಜೆಟ್‌ ಅನ್ನು ಖರೀದಿಸಬಹುದು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಳ್ಳುಬಹುದು.

ಇಲ್ಲಿಯವರೆಗೆ ನೆಡೆದ ಸ್ಲೋಗನ್‌ ಸ್ಪರ್ಧೆಗಿಂತಲೂ ಈ ವರ್ಷದ ದೀಪಾವಳಿ ಸ್ಲೋಗನ್‌ ಸ್ಪರ್ಧೆಯು ಅತಿ ದೊಡ್ಡದಾಗಿದೆ, ಏಕೆಂದರೆ ಈ ವರ್ಷ 2 ಅದೃಷ್ಟಶಾಲಿ ವಿಜೇತರಿಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳು, 5 ಅದೃಷ್ಟಶಾಲಿ ವಿಜೇತರಿಗೆ ಬಿಎಂಡಬ್ಲ್ಯೂ, ಜಿ310ಆರ್‌ ಬೈಕ್‌ಗಳು ಮತ್ತು 5 ಅದೃಷ್ಟಶಾಲಿ ವಿಜೇತರಿಗೆ ರಿವೊಲ್ಟ್ ಇ ಬೈಕ್‌ಗಳ ಜೊತೆಗೆ ಸುಮಾರು 900 ಕ್ಕೂ ಅಧಿಕ ಬಹುಮಾನಗಳನ್ನು ನೀಡಲಾಗುತ್ತಿದೆ ಮತ್ತು ಅನೇಕ ಅದೃಷ್ಟಶಾಲಿ ವಿಜೇತರಿಗೆ ಅದ್ಭುತ ಎಲ್‌ ಇಡಿ ಟಿವಿಗಳು, ಸ್ಮಾರ್ಟ್‌ಫೋನ್‌ಗಳು, ಎಲ್‌ಪಿಜಿ ರೆಫ್ರಿಜರೇಟರ್‌ಗಳು, ಎಲ್‌ಜಿ ವಾಟರ್‌ ಪ್ಯೂರಿಫೈಯರ್‌ಗಳು, ಎಲ್‌ಜಿ ಮಲ್ಟಿಮೀಡಿಯಾ ಸ್ಪೀಕರ್‌ಗಳು, ಗ್ರೆಂಡರ್‌ ಗಳು ಮತ್ತು ಮಿಕ್ಸರ್‌- ಗ್ರೆಂಡರ್‌ಗಳ ಗ್ರಾಹಕರು ತಮ್ಮದಾಗಿಸಿಕೊಳ್ಳುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಈ ವರ್ಷ ಗ್ಯಾಜೆಟ್‌ ಪ್ರಿಯರು ಹೆಚ್ಚಿನ ಅದೃಷ್ಟವನ್ನು ಹೊಂದಿದ್ದಾರೆ,

ಇದನ್ನೂ ಓದಿ:- ಇತಿಹಾಸದಿಂದ ಪಾಠ ಕಲಿಯೋಣ: ಡಾ| ರೆಡ್ಡಿ ವಿಷಾದ

ಏಕೆಂದರೆ ಪೂರ್ವಿಕಾ ತನ್ನ ಗ್ಯಾಜೆಟ್‌ ಪ್ರಿಯರಿಗಾಗಿ ಪೋರ್ಟಬಲ್‌ ಬ್ಲೂಟೂತ್‌ ಸ್ಪೀಕರ್‌ಗಳು , ಜೆಬ್‌ 5.1 ಮಲ್ಟಿಮೀಡಿಯಾ ಸ್ಪೀಕರ್‌ಗಳು ಮತ್ತು ಸ್ಮಾರ್ಟ್‌ ವಾಚ್‌ಗಳನ್ನು ತನ್ನ ಬಹುಮಾನಗಳ ಪಟ್ಟಿಯಲ್ಲಿ ಸೇರಿಸಿದೆ. ಎಲ್ಲಕ್ಕಿಂತ ಉತ್ತಮವೆಂದರೆ 5 ಅದೃಷ್ಟಶಾಲಿ ವಿಜೇತರಿಗೆ ಪೂರ್ವಿಕ ಲ್ಯಾಪ್‌ಟಾಪ್‌ ವಿತರಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಪೂರ್ವಿಕಾ ತನ್ನ ಗ್ರಾಹಕರಿಗೆ ಬಂಪರ್‌ ಉಳಿತಾಯ ಸ್ಕೀಮ್‌ಗಳನ್ನು ತಂದಿದೆ.

ಅದರಂತೆ ಎಚ್‌ ಡಿಎಫ್ಸಿ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಹೊಂದಿರುವವರು ಇಎಂಐ ಮೂಲಕ ಖರೀದಿಸಿದಲ್ಲಿ 2,500 ರೂಗಳ ತ್ವರಿತ ರಿಯಾಯಿತಿಗಳನ್ನು ಪಡೆಯುತ್ತಾರೆ, ಹಾಗೂ ಪ್ರಮುಖ ಬ್ಯಾಂಕ್‌ ಕಾರ್ಡ್‌ ಗಳನ್ನು ಹೊಂದಿರುವವರಿಗೆ 5,000 ರೂ ವರೆಗೆ ಕ್ಯಾಶ್‌ ಬ್ಕಾಕ್‌ಗಳ ದೊರೆಯಲಿದೆ. ವಿಶೇಷವೆಂದರೆ ಕೇವಲ 1 ರೂ. ಪಾವತಿಸಿ ಮತ್ತು ನಿಮ್ಮ ಕನಸಿನ ಟಿವಿ, ಲ್ಯಾಪ್‌ಟಾಪ್‌ ಅಥವಾ ಫೋನ್‌ ಗಳನ್ನೂ ಖರೀದಿಸಬಹುದು. ಹಳೆಯ ಮೊಬೈಲ್‌ ಅನ್ನು ಎಕ್ಸ್‌ಚೇಂಜ್‌ ಮಾಡಿ ನಿಮ್ಮ ನೆಚ್ಚಿನ ಟಿವಿ, ಲ್ಯಾಪ್‌ಟಾಪ್‌ ಅಥವಾ ಇತರ ಗ್ಯಾಜೆಟ್‌ ಖರೀದಿಸಬಹುದು. ಆಕಸ್ಮಿಕ ಅಪಘಾತ ಮತ್ತು ನೀರಿನಿಂದ ಹಾನಿಯದಲ್ಲಿ ನಿಮ್ಮ ಗ್ಯಾಜೆಟ್‌ ಗಳಿಗೆ ಶೇ.80 ಕ್ಲೈಮ್‌ ಒದಗಿಸುತ್ತದೆ.

ಟಾಪ್ ನ್ಯೂಸ್

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Lok Sabha Election; ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

Road mishap: ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಬೈಕ್‌ ಸವಾರ ಸಾವು

Road mishap: ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಬೈಕ್‌ ಸವಾರ ಸಾವು

Bangalore Karaga: ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ

Bangalore Karaga: ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ

Bengaluru: ಬೆಂಗಳೂರಿನಲ್ಲಿ 1.35 ಕೋಟಿ ರೂ. ನಗದು ವಶ

Bengaluru: ಬೆಂಗಳೂರಿನಲ್ಲಿ 1.35 ಕೋಟಿ ರೂ. ನಗದು ವಶ

Bengaluru: ಬಸ್‌ನಲ್ಲಿ ಮೊಬೈಲ್‌ ಕದಿಯುತ್ತಿದ್ದ ಗ್ಯಾಂಗ್‌ ಸೆರೆ

Bengaluru: ಬಸ್‌ನಲ್ಲಿ ಮೊಬೈಲ್‌ ಕದಿಯುತ್ತಿದ್ದ ಗ್ಯಾಂಗ್‌ ಸೆರೆ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.