ರಾಜಕುಮಾರ್ ಸ್ಮರಣೆ
Team Udayavani, Jul 27, 2018, 12:16 PM IST
ಬೆಂಗಳೂರು: ನಗರದಲ್ಲಿ ಗುರುವಾರ ಅಖೀಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ ಹಮ್ಮಿಕೊಂಡಿದ್ದ ಡಾ.ರಾಜ್ಕುಮಾರ್ ಸಿನಿಮಾಗಳಲ್ಲಿ “ಜಾನಪದ ಕಂಪು’ ಕಾರ್ಯಕ್ರಮದಲ್ಲಿ ವಿ. ಗಿರಿಜಾ, ಡಾ.ರಾಜ್ಕುಮಾರ್ ಕುರಿತ ಮಹಾಪ್ರಬಂಧವನ್ನು ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅವರಿಗೆ ನೀಡಿದರು. ನಟ ಶಿವರಾಮ್ ಮತ್ತಿತರರು ಚಿತ್ರದಲ್ಲಿದ್ದಾರೆ.