ರಂಜಾನ್ ಉಪವಾಸ: ಮಧುಮೇಹಿಗಳಲ್ಲಿ ಇರಲಿ ಎಚ್ಚರ
Team Udayavani, Jun 17, 2017, 12:42 PM IST
ಬೆಂಗಳೂರು: ಈ ಬಾರಿಯ ರಂಜಾನ್ ಉಪವಾಸ ಅವಧಿ ದೀರ್ಘವಾಗಿದೆ. ಉಪವಾಸ ವೃತ ಆಚರಿಸುವ ಮಧುಮೇಹಿಗಳು ಆರೋಗ್ಯದ ದೃಷ್ಟಿಯಿಂದ ಮಿತ ಆಹಾರ ಸೇವಿಸಬೇಕು ಎಂದು ನೈಟಿಂಗಲ್ಸ್ ಸಂಸ್ಥೆ ಮುಖ್ಯ ವೈದ್ಯ ಡಾ. ಜಮೀಲ್ ಖಾನ್ ತಿಳಿಸಿದ್ದಾರೆ.
ಉಪವಾಸದ ಅವಧಿ 15 ಗಂಟೆಗೂ ಹೆಚ್ಚಾಗಿರುವುದರಿಂದ ಮಧುಮೇಹಿಗಳಿಗೆ ಸಕ್ಕರೆ ಮಟ್ಟ ಹೆಚ್ಚಾಗಿರುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು. ಅನಿಯಮಿತ ಆಹಾರ ಮಧುಮೇಹಿಗಳಿಗೆ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಹಾಗಾಗಿ ಸೆಹ್ರಿ (ಉಪವಾಸ ಆರಂಭಿಸುವ ಸಮಯ) ಹಾಗೂ ಇಫ್ತಾರ್ (ಉಪವಾಸ ಮುಕ್ತಾಗೊಳಿಸುವ ಸಮಯ) ಸಂದರ್ಭದಲ್ಲಿ ಮಿತ ಆಹಾರ ಸೇವಿಸಬೇಕು.
ಸೆಹ್ರಿ ವೇಳೆ ಮಧುಮೇಹಿಗಳು ಸಿರೀಲ್, ನಾನ್ ಬ್ರೆಡ್, ಬಹುಧಾನ್ಯ ಬ್ರೆಡ್, ಬಾಸ್ಮತಿ ಅಕ್ಕಿ, ಬೇಳೆ-ಕಾಳು, ಬೀನ್ಸ್, ಹಣ್ಣು ತರಕಾರಿಗಳಂತಹ ಕಾಬೋìಹೈಡ್ರೇಟ್ಗಳಿರುವ ಆಹಾರ ಪದಾರ್ಥಗಳನ್ನು ಸೇವಿಸಬಹುದು. ಸಕ್ಕರೆ ಮುಕ್ತ ಪಾನೀಯಗಳು ಮತ್ತು ನೀರನ್ನು ಹೆಚ್ಚಾಗಿ ಕುಡಿಯಬೇಕು. ಎಣ್ಣೆಯಲ್ಲಿ ಕರೆದ ಪದಾರ್ಥಗಳು, ಮಾಂಸಹಾರದಿಂದ ದೂರು ಇರಬೇಕೆಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ