ಐಪಿಎಲ್‌ 2017: ಪಂಜಾಬ್‌ ವಿರುದ್ಧ ಬೆಂಗಳೂರಿಗೆ 19 ರನ್‌ ಸೋಲು


Team Udayavani, May 6, 2017, 4:10 PM IST

RCB-06-IPL-2017.jpg

ಬೆಂಗಳೂರು: ಮತ್ತೆ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವು ಶುಕ್ರವಾರದ ಐಪಿಎಲ್‌ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದೆದುರು 19 ರನ್ನುಗಳಿಂದ ಸೋಲಿಸಿದೆ.

ನಿಖರ ದಾಳಿಯಿಂದ ಪಂಜಾಬ್‌ ಮೊತ್ತವನ್ನು 138 ರನ್ನಿಗೆ ನಿಯಂತ್ರಿಸಿದ್ದ ಆರ್‌ಸಿಬಿ ಮತ್ತೆ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಯಿತು. ಮನ್‌ದೀಪ್‌ ಸಿಂಗ್‌, ಎಬಿ ಡಿ’ವಿಲಿಯರ್ ಮತ್ತು ಪವನ್‌ ನೇಗಿ ಅವರನ್ನು ಹೊರತುಪಡಿಸಿ ಉಳಿದೆಲ್ಲ ಆಟಗಾರರು ಎರಡಂಕೆಯ ಮೊತ್ತ ತಲುಪಲು ವಿಫ‌ಲರಾದರು. ಇದರಿಂದಾಗಿ ಆರ್‌ಸಿಬಿ 19 ಓವರ್‌ಗಳಲ್ಲಿ 119 ರನ್ನಿಗೆ ಆಲೌಟಾಗಿ ಶರಣಾಯಿತು.

ಅಕ್ಷರ್‌ ಪಟೇಲ್‌ ತನ್ನ 3 ಓವರ್‌ಗಳ ದಾಳಿಯಲ್ಲಿ 11 ರನ್ನಿಗೆ 3 ವಿಕೆಟ್‌ ಕಿತ್ತು ಪಂಜಾಬ್‌ ಗೆಲುವಿನ ರೂವಾರಿ ಎನಿಸಿಕೊಂಡರು. ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಅವರು 17 ಎಸೆತಗಳಿಂದ 38 ರನ್‌ ಸಿಡಿಸಿದ್ದರು. ಸಂದೀಪ್‌ ಶರ್ಮ 22 ರನ್ನಿಗೆ 3, ಮ್ಯಾಕ್ಸ್‌ವೆಲ್‌ 15 ರನ್ನಿಗೆ 2 ಮತ್ತು ಮೋಹಿತ್‌ ಶರ್ಮ 24 ರನ್ನಿಗೆ 2 ವಿಕೆಟ್‌ ಉರುಳಿಸಿದರು. 

ಈ ಮೊದಲು ಟಾಸ್‌ ಸೋತು ಬ್ಯಾಟಿಂಗಿಗೆ ಇಳಸಲ್ಪಟ್ಟ ಪಂಜಾಬ್‌ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಎರಡು ರನ್‌ ಗಳಿಸಿದ ವೇಳೆ ಆಮ್ಲ ಅವರ ವಿಕೆಟ್‌ ಕಳೆದುಕೊಂಡು ಒದ್ದಾಡಿತು. ಗಪ್ಟಿಲ್‌ 9 ರನ್‌ ಗಳಿಸಲಷ್ಟೇ ಶಕ್ತರಾದರು. ಮಾರ್ಷ್‌, ವೋಹ್ರ ಮತ್ತು  ಸಾಹ ರನ್‌ ಗಳಿಸಲು ಒದ್ದಾಡಿ ತಂಡದ ಮೊತ್ತ ಏರಿಸಲು ಸಹಕರಿಸಿದರು.

ಸ್ಕೋರ್‌ ಪಟ್ಟಿ
ಕಿಂಗ್ಸ್‌ ಇಲೆವೆನ್‌ ಪಂಜಾಬ್‌

ಹಾಶಿಮ್‌ ಆಮ್ಲ    ಸಿ ಜಾಧವ್‌ ಬಿ ಚೌಧರಿ    1
ಮಾರ್ಟಿನ್‌ ಗಪ್ಟಿಲ್‌    ಸಿ ನೇಗಿ ಬಿ ಅರವಿಂದ್‌    9
ಶಾನ್‌ ಮಾರ್ಷ್‌    ಸಿ ಮನ್‌ದೀಪ್‌ ಬಿ ನೇಗಿ    20
ಮನನ್‌ ವೋಹ್ರ    ಸಿ ಡಿ’ವಿಲಿಯರ್ ಬಿ ಚಾಹಲ್‌    25
ವೃದ್ಧಿಮಾನ್‌ ಸಾಹ    ಬಿ ವಾಟ್ಸನ್‌    21
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ಬದ್ರಿ ಬಿ ಚಾಹಲ್‌    6
ಅಕ್ಷರ್‌  ಪಟೇಲ್‌    ಔಟಾಗದೆ    38
ಮೋಹಿತ್‌ ಶರ್ಮ    ಸಿ ಜಾಧವ್‌ ಬಿ ಚೌಧರಿ    6
ವರುನ್‌ ಅರೋನ್‌    ಔಟಾಗದೆ    0
ಇತರ:        12
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)    138
ವಿಕೆಟ್‌ ಪತನ: 1-2, 2-18, 3-39, 4-61, 5-78, 6-112, 7-119
ಬೌಲಿಂಗ್‌: ಅನಿಕೀತ್‌ ಚೌಧರಿ    4-1-17-2
ಶ್ರೀನಾಥ್‌ ಅರವಿಂದ್‌        2-0-13-1
ಶೇನ್‌ ವಾಟ್ಸನ್‌        4-0-43-1
ಸಾಮ್ಯುಯೆಲ್‌ ಬದ್ರಿ        3-0-14-0
ಪವನ್‌ ನೇಗಿ        3-0-21-1
ಯಜ್ವೇಂದ್ರ ಚಾಹಲ್‌        4-0-21-2

ರಾಯಲ್‌ ಚಾಲೆಂಜರ್ ಬೆಂಗಳೂರು
ಮನ್‌ದೀಪ್‌ ಸಿಂಗ್‌    ಬಿ ಮ್ಯಾಕ್ಸ್‌ವೆಲ್‌    46
ಕ್ರಿಸ್‌ ಗೇಲ್‌    ಸಿ ಗಪ್ಟಿಲ್‌ ಬಿ ಸಂದೀಪ್‌    0
ವಿರಾಟ್‌ ಕೊಹ್ಲಿ    ಬಿ ಸಂದೀಪ್‌    6
ಎಬಿ ಡಿ’ವಿಲಿಯರ್    ಸಿ ಸಾಹ ಬಿ ಸಂದೀಪ್‌    10
ಕೇದಾರ್‌ ಜಾಧವ್‌    ಸಿ ಪಟೇಲ್‌ ಬಿ ಮೋಹಿತ್‌    6
ಶೇನ್‌ ವಾಟ್ಸನ್‌    ಸಿ ಸಾಹ ಬಿ ಪಟೇಲ್‌    3
ಪವನ್‌ ನೇಗಿ    ಸಿ ಸಾಹ ಬಿ ಪಟೇಲ್‌    21
ಶ್ರೀನಾಥ್‌ ಅರವಿಂದ್‌    ಎಲ್‌ಬಿಡಬ್ಲ್ಯು ಬಿ ಮ್ಯಾಕ್ಸ್‌ವೆಲ್‌    4
ಸಾಮ್ಯುಯೆಲ್‌ ಬದ್ರಿ    ಬಿ ಪಟೇಲ್‌    8
ಅನಿಕೀತ್‌ ಚೌಧರಿ    ಸಿ ಗಪ್ಟಿಲ್‌ ಬಿ ಮೋಹಿತ್‌    4
ಯಜ್ವೇಂದ್ರ ಚಾಹಲ್‌    ಔಟಾಗದೆ    4
ಇತರ:        7
ಒಟ್ಟು  (19 ಓವರ್‌ಗಳಲ್ಲಿ ಆಲೌಟ್‌)    119
ವಿಕೆಟ್‌ ಪತನ: 1-1, 2-23, 3-37, 4-52, 5-71, 6-73, 7-87, 8-111, 9-111
ಬೌಲಿಂಗ್‌: ಸಂದೀಪ್‌ ಶರ್ಮ    4-0-22-3
ಟಿ. ನಟರಾಜನ್‌        1-0-15-0
ವರುಣ್‌ ಅರೋನ್‌        4-0-28-0
ಮೋಹಿತ್‌ ಶರ್ಮ        4-0-24-2
ಅಕ್ಷರ್‌ ಪಟೇಲ್‌        3-0-11-3
ಗ್ಲೆನ್‌ ಮ್ಯಾಕ್ಸ್‌ವೆಲ್‌        3-0-15-2

ಪಂದ್ಯಶ್ರೇಷ್ಠ: ಸಂದೀಪ್‌ ಶರ್ಮ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.