ಬೀದಿ ಬದಿ ವ್ಯಾಪಾರ ಬಂದ್: ಇಂದು ನಿರ್ಧಾರ
Team Udayavani, May 10, 2021, 2:44 PM IST
ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿಬೀದಿ ಬದಿ ವ್ಯಾಪಾರವನ್ನು ಮುಂದುವರಿಸಬೇಕೆ ಇಲ್ಲವೆ ಬಂದ್ ಮಾಡಬೇಕೆ?ಎಂಬುವುದರ ಬಗ್ಗೆ ಸೋಮವಾರನಿರ್ಣಯ ತೆಗೆದುಕೊಳ್ಳುವುದಾಗಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದರಾಜ್ಯಾಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,ಸರ್ಕಾರದ ನಿಯಮಗಳು ಇನ್ನೂಗೊಂದಲ ವನ್ನು ಮೂಡಿಸಿವೆ.ಬೆಂಗಳೂರಿನಿಂದ ಹೊರಗಿರುವ ತರಕಾರಿಮಾರುಕಟ್ಟೆ ಹೋಗಿ ತರಕಾರಿ ತಂದುಅವುಗಳನ್ನು ಮಾರಾಟಕ್ಕೆ ಇಳಿಯುವುದರಒಳಗೆ ಸರ್ಕಾರ ನೀಡಿರುವ ಗಡುವುಮುಗಿಯಲಿದೆ.ಆ ಹಿನ್ನಲೆಯಲ್ಲಿಸಾಮಾಜಿಕ ಜಾಲತಾಣದ ಮೂಲಕಸಭೆ ನಡೆಸಿ ಅಂತಿಮ ತೀರ್ಮಾನಕ್ಕೆಬರುವುದಾಗಿ ತಿಳಿಸಿದ್ದಾರೆ.
ಕೋವಿಡ್ ದಿನೇ ದಿನೆಹೆಚ್ಚಳವಾಗುತ್ತಿದೆ. ಅಪಾಯ ಮೈಮೇಲೆಎಳೆದುಕೊಂಡು ವ್ಯಾಪಾರ ಮಾಡುವಪರಿಸ್ಥಿತಿ ಬಂದೊದಗಿದೆ. ಆ ಹಿನ್ನೆಲೆಯಲ್ಲಿಕೆಲವರು ಸಂಪೂರ್ಣ ಬಂದ್ಮಾಡೋಣ ಎಂದು ಹೇಳಿದರೆ ಇನ್ನೂಕೆಲವರು ಬೇಡ ಅನ್ನುತ್ತಿದ್ದಾರೆ. ಇದಕ್ಕೆಸೋಮವಾರ ಸ್ಪಷ್ಟ ಉತ್ತರ ಸಿಗಲಿದೆಎಂದು ಹೇಳಿದ್ದಾರೆ.ಕೋವಿಡ್ ಸೋಂಕಿನ ಬಗ್ಗೆಮುನ್ನೆಚ್ಚರಿಕೆ ವಹಿಸಬೇಕಾಗಿದೆ.ಈ ಬಗ್ಗೆಸಂಘಟನೆಯ ಸದ್ಯರಿಗೂ ಜೀವನಕ್ಕಿಂತಲೂ ಜೀವ ಮುಖ್ಯಎಂಬುವುದನ್ನು ತಿಳಿಹೇಳ ಬೇಕಾಗಿದೆಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್