ಕೂಟದ ಹೆಸರಿನಲ್ಲಿ ನೌಕರರಿಂದ ಚಂದಾ?


Team Udayavani, May 2, 2021, 3:43 PM IST

Subscriptions from employees

ಬೆಂಗಳೂರು: ವೇತನ ಬಿಡುಗಡೆ ಆಗಿರುವವರು ಉದಾರವಾಗಿನಿಮ್ಮ ಕೈಲಾದಷ್ಟು ಸಾರಿಗೆ ನೌಕರರ ಕೂಟದ ಖಾತೆಗೆ ಧನಸಹಾಯ ಮಾಡಬೇಕು…-ಸಾರಿಗೆ ನಿಗಮದೊಂದಿಗೆ ಗುದ್ದಾಡಿ ಎರಡುದಿನಗಳ ಹಿಂದಷ್ಟೇ ವೇತನ ಬಿಡುಗಡೆ ಮಾಡಿಸಿಕೊಂಡ ಸಾರಿಗೆ ನೌಕರರ ಮೊಬೈಲ್‌ಗಳಿಗೆ ಇಂತಹದ್ದೊಂದು ಅಲಿಖೀತ ಫ‌ರ್ಮಾನುಗಳುಬರುತ್ತಿವೆ.ಮಾರ್ಚ್‌ ಸಂಬಳ ಹೆಚ್ಚು-ಕಡಿಮೆ ಒಂದು ತಿಂಗಳುತಡವಾಗಿ ಬಿಡುಗಡೆಯಾಗಿದೆ.

ಬಸ್‌ಗಳ ಸಂಚಾರ ಸಂಪೂರ್ಣಸ್ಥಗಿತಗೊಂಡಿದ್ದರಿಂದ ಬರುವ ತಿಂಗಳು ವೇತನ ಎಷ್ಟು ಬಿಡುಗಡೆ ಕೈಸೇರುತ್ತದೆ ಎಂಬುದು ಖಾತ್ರಿ ಇಲ್ಲ. ಈ ನಡುವೆ ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಸಂದೇಶಗಳನ್ನು ಬರುತ್ತಿವೆ. ಇದು ಸಾರಿಗೆನೌಕರರನ್ನು ಗೊಂದಲದ ಜತೆಗೆ ಇಕ್ಕಟ್ಟಿಗೆ ಸಿಲುಕಿಸಿದೆ.

ನುಂಗಲಾರದ ತುತ್ತು: ಈಗಾಗಲೇ ಕೆಲವರು ಕೈಲಾದಷ್ಟುಹಣವನ್ನೂ ಕೂಟದ ಖಾತೆಗೆ ಜಮೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಇನ್ನು ಹಲವರಿಗೆ ಇದು ನುಂಗಲಾರದ ತುತ್ತಾಗಿದೆ.ಧನಸಹಾಯ ಮಾಡದಿದ್ದರೆ, ಸ್ಥಳೀಯ ನಾಯಕರ ಕೆಂಗಣ್ಣಿಗೆಗುರಿಯಾಗಬೇಕಾಗುತ್ತದೆ. ಧನಸಹಾಯ ಮಾಡಿದರೆ, ಇಡೀತಿಂಗಳ ಕುಟುಂಬ ನಿರ್ವಹಣೆ ದುಸ್ತರವಾಗಲಿದೆ. ಏನುಮಾಡುವುದು ದಿಕ್ಕುತೋಚುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದಬಿಎಂಟಿಸಿ ನೌಕರರೊಬ್ಬರು ಅಲವತ್ತುಕೊಂಡರು.

ವಿಚಾರಣೆ ಹಂತದಲ್ಲಿರುವ ಅರ್ಜಿ: ಸುಮಾರು 1.30 ಲಕ್ಷನೌಕರರು ಇದ್ದಾರೆ. ಇದರಲ್ಲಿ ಲಕ್ಷ ಜನ ತಲಾ ನೂರು ರೂ.ಜಮೆ ಮಾಡಿದರೂ, ಒಂದು ಕೋಟಿ ರೂ. ಆಗುತ್ತದೆ. ಅಷ್ಟಕ್ಕೂಈಗ ಹಣದ ಅವಶ್ಯಕತೆ ಕೂಟಕ್ಕೆ ಯಾಕೆ ಇದೆ? ಇದರ ಬಗ್ಗೆಸಂದೇಶದಲ್ಲಿ ಯಾವುದೇ ಸ್ಪಷ್ಟನೆ ಇಲ್ಲ.

ಅಮಾನತು,ವಜಾಗೊಂಡ ನೌಕರರ ಪರ ಕಾನೂನು ಹೋರಾಟಕ್ಕೆ ಮಾಡಲು ಎಂದು ಹೇಳಿದರೂ, ಈಗಾಗಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿವಿಚಾರಣೆ ಹಂತದಲ್ಲಿದೆ. ಇನ್ನು ಒಂದಿಬ್ಬರು ವಕೀಲರು ಉಚಿತವಾಗಿ ನಮ್ಮ ಪರ ವಾದ ಮಾಡಲುಮುಂದೆ ಬಂದಿರುವುದೂ ಗೊತ್ತಿರುವ ಸಂಗತಿ. ಹೀಗಿರುವಾಗ, ಹಣದ ಅವಶ್ಯಕತೆ ಏನಿದೆ ಎಂದು ಕೆಎಸ್‌ಆರ್‌ಟಿಸಿಯ ಮಂಗಳೂರು ಘಟಕದ ಚಾಲಕರೊಬ್ಬರು ಕೇಳುತ್ತಾರೆ.

ನನಗೂ ಫೋನ್‌ ಮಾಡಿ ಕೇಳಿದ್ರು!: ಈ ಬಗ್ಗೆ ನನಗೂ ಕೆಲನೌಕರರು ಕರೆ ಮಾಡಿ ಕೇಳಿದ್ದಾರೆ. ಮಂಗಳೂರಿನಿಂದ ಒಂದಿಬ್ಬರು ಸ್ನೇಹಿತರು ಕರೆ ಮಾಡಿ, ಸಾವಿರ ರೂ. ಹಾಕುವಂತೆ ಕೇಳುತ್ತಿದ್ದಾರೆ. ಏನು ಮಾಡುವುದು ಎಂದು ಕೇಳಿದರು. ಕೂಟದಿಂದ ಹೀಗೆ ಯಾವುದೇ ರೀತಿಯ ಧನಸಹಾಯ ಕೇಳುತ್ತಿಲ್ಲ. ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ನೂರು ರೂ. ಶುಲ್ಕನಿಗದಿಪಡಿಸಲಾಗಿದೆ ಅಷ್ಟೇ ಎಂದು ರಾಜ್ಯ ಸಾರಿಗೆ ನೌಕರರಕೂಟದ ಅಧ್ಯಕ್ಷ ಆರ್‌. ಚಂದ್ರಶೇಖರ್‌ ಸ್ಪಷ್ಟಪಡಿಸಿದರು.ನೌಕರರಿಂದ ಹಣ ಸಂಗ್ರಹ ಈ ಹಿಂದೆ ಕೂಟದ ಮುಖಂಡರೊಬ್ಬರನ್ನು ನಿಗಮವು ವಜಾಗೊಳಿಸಿದಾಗಲೂ ವಿವಿಧ ಘಟಕಗಳ ವ್ಯಾಪ್ತಿಯಲ್ಲಿ ನೌಕರರಿಂದ ಹಣ ಸಂಗ್ರಹಿಸಲಾಗಿತ್ತು. ಆ ಸಂದರ್ಭದಲ್ಲಿಸಾವಿರಾರು ರೂ. ಸಂಗ್ರಹವಾಗಿತ್ತು. ಅಲ್ಲದೆ, ಕೂಟದಿಂದಲೂ ಪ್ರತಿ ತಿಂಗಳು ವಜಾಗೊಂಡ ಮುಖಂಡರಿಗೆ20-25 ಸಾವಿರ ರೂ. ಹಣ ಪಾವತಿ ಆಗುತ್ತಿತ್ತು ಎಂದುಮೂಲಗಳು ಉದಯವಾಣಿಗೆ ತಿಳಿಸಿವೆ.

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

ಸಚಿವ ಜೋಶಿ

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಸಚಿವ ಜೋಶಿ

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.