ರಾಜ್ಯದಲ್ಲಿ ಪಕ್ಷಗಳ ಸೋಲು-ಗೆಲುವಿಗೆ ಕಾರಣ
Team Udayavani, May 16, 2018, 11:14 AM IST
ಕಾಂಗ್ರೆಸ್ ಸೋಲಿಗೆ ಕಾರಣಗಳು
-ಆಡಳಿತ ವಿರೋಧಿ ಅಲೆ
-ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದ್ದರಿಂದ ವೀರಶೈವ ಸಮುದಾಯ ಒಡೆದ ಆರೋಪ ಎದುರಿಸಿದ್ದು
-ಪಟ್ಟು ಹಿಡಿದು ಟಿಪ್ಪು ಜಯಂತಿ ಆಚರಣೆ ಮಾಡಿದ್ದು ಹಿಂದೂಪರ ಕಾರ್ಯಕರ್ತರ ಹತ್ಯೆ ಪ್ರಕರಣಗಳು
-ದೇವೇಗೌಡರ ಕುಟುಂಬದ ವಿರುದ್ಧ ಸಿದ್ದರಾಮಯ್ಯ ಪದೇ ಪದೇ ವಾಗ್ಧಾಳಿ ನಡೆಸಿದ್ದು
-ಅಲ್ಪಸಂಖ್ಯಾತರ ವಿರುದ್ಧದ ಪ್ರಕರಣ ಕೈಬಿಡಲು ಮುಂದಾಗಿದ್ದು
-ಒಕ್ಕಲಿಗ ಹಾಗೂ ಲಿಂಗಾಯತ ವಿರೋಧಿ ಎಂಬ “ಹಣೆಪಟ್ಟಿ’
ಬಿಜೆಪಿ ಗೆಲುವಿಗೆ ಕಾರಣಗಳು
-ಬೂತ್ ಸಮಿತಿಗಳು ಮತ್ತು ಪೇಜ್ ಪ್ರಮುಖ್ರ ನೇಮಕ
-ಹಿಂದೂ ಮತಗಳ ಕ್ರೊಢೀಕರಣ
-ಲಿಂಗಾಯಿತ ಪ್ರತ್ಯೇಕ ಧರ್ಮದ ಲಾಭ
-ಪ್ರಧಾನಿ ನರೇಂದ್ರಮೋದಿ ಅಲೆ , ಅಮಿತ್ ಶಾ ಕಾರ್ಯತಂತ್ರ
-ಬಿ.ಎಸ್.ಯಡಿಯೂರಪ್ಪ ವರ್ಚಸ್ಸು
-ರಾಜ್ಯ ಹಾಗೂ ಕೇಂದ್ರದ ನಾಯಕರ ಸಂಘಟಿತ ಹೋರಾಟ
-ಭ್ರಷ್ಟಾಚಾರ ಆರೋಪಗಳ ವಿರುದ್ಧ ಸತತ ಹೋರಾಟ
ಜೆಡಿಎಸ್ ಯಶಸ್ಸಿಗೆ ಕಾರಣಗಳು
-ಒಕ್ಕಲಿಗ ಮತ ಕ್ರೂಢೀಕರಣ
-ಕಾಂಗ್ರೆಸ್ ವಿರೋಧಿ ಅಲೆಯ ಲಾಭ
-ದೇವೇಗೌಡರ ವಿರುದ್ಧ ಸಿದ್ಧರಾಮಯ್ಯ ರಾಹುಲ್ಗಾಂಧಿ ಹೇಳಿಕೆಗಳು
-ಎಚ್.ಡಿ.ಕುಮಾರಸ್ವಾಮಿ ಭಾವನಾತ್ಮಕ ಪ್ರಚಾರ
-ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ಗೆ ಸರಿ ಸಮನಾಗಿ ಕಾರ್ಯತಂತ್ರ ರೂಪಿಸಿದ್ದು
-ಗೊಂದಲ ಇಲ್ಲದೆ ಅಭ್ಯರ್ಥಿ ಆಯ್ಕೆ
-ಪಕ್ಷದ ತಳಮಟ್ಟದ ಕಾರ್ಯಕರ್ತರು, ಮುಖಂಡರು ಬೇರೆ ಪಕ್ಷಗಳತ್ತ ಚದುರದಂತೆ ನೋಡಿಕೊಂಡಿದ್ದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ