ಲುಂಬಿನಿ ಗಾರ್ಡನ್ಸ್‌ನಲ್ಲಿ ಸಮುದ್ರ ತೀರದ ಸುಖಾನುಭವ


Team Udayavani, May 8, 2019, 3:02 AM IST

lumbini

ಬೆಂಗಳೂರು: ಹೆಬ್ಟಾಳ-ಕೆ.ಆರ್‌.ಪುರ ವರ್ತುಲ ರಸ್ತೆಯಲ್ಲಿರುವ ನಾಗಾವರ ಕೆರೆಯ ಲುಂಬಿನಿ ಗಾರ್ಡನ್ಸ್‌ ನಗರದ ನಾಗರಿಕರಿಗೆ ಬೇಸಿಗೆಯ ಮೋಜು, ಮಸ್ತಿ, ಸಂಭ್ರಮದ ಅವಕಾಶ ಕಲ್ಪಿಸಿದೆ.

ಕುಟುಂಬ ಸಮೇತರಾಗಿ ದೂರದ ಸಮುದ್ರ ತೀರದಲ್ಲಿ ನಲಿಯುವಂತ ಅನುಭವ ತರಲು ವೇವ್‌ ಪೂಲ್‌, ಕೆರೆ ತಟದಲ್ಲಿ ವಿರಾಮ ಕಳೆಯುವ ಉದ್ಯಾನವನ ಹಾಗೂ ಪರಿಸರ ಸ್ನೇಹಿ ಬೋಟಿಂಗ್‌ ಪಾರ್ಕ್‌ನಲ್ಲಿ ಅನಿಯಮಿತ ವಿನೋದ ಹಾಗೂ ಮನರಂಜನೆಯ ಅವಕಾಶವನ್ನು ಲುಂಬಿನಿ ಒದಗಿಸಿದೆ.

ನೀರಿನ ಮೇಲೆ ತೆಲುವ ರೆಸ್ಟೋರೆಂಟ್‌ ಎಂಬ ಹೊಸ ಪರಿಕಲ್ಪನೆಯಲ್ಲಿ ನಗರದ ನಾಗರಿಕರು ಸ್ಥಳದಲ್ಲೇ ಸೆಲೆಬ್ರೆಷನ್ಸ್‌, ಪಾರ್ಟಿಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕುಟುಂಬ ಸಮೇತರಾಗಿ ಉತ್ಸಾಹದಿಂದ ನಲಿಯುವ ಅವಕಾಶ ಕಲ್ಪಿಸಿದೆ. ಫುಡ್‌ಕೋರ್ಟ್‌ ಹಾಗೂ ರೆಸ್ಟೋರೆಂಟ್‌ಗಳು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿದ್ದು, ದೇಶೀಯ, ವಿದೇಶಿಯ ನಾನಾ ವಿಧದ ಆಹಾರ ಪದಾರ್ಥಗಳು ಗ್ರಾಹಕರ ಮನಸ್ಸಿಗೆ ಮುದ ನೀಡಲಿವೆ.

ಲುಂಬಿನಿ ಗಾರ್ಡನ್ಸ್‌ ವಿಶೇಷ ಆಕರ್ಷಣೆ ವೇವ್‌ ಪೂಲ್‌, ಕಿಡ್ಸ್‌ ಪೂಲ್‌, ಪೆಡಲ್‌ ಬೋಟ್‌, ಪ್ಲೆಷರ್‌ ಬೋಟ್‌, ಕಾಫಿ ಬೋಟ್ಸ್‌, ಸ್ಟಾರ್‌ ವಾರ್, ಕೊಲಂಬಸ್‌, ಕ್ಯಾಟರ್‌ಪಿಲ್ಲರ್‌ ರೈಡ್‌, ಬ್ರೇಕ್‌ ಡ್ಯಾನ್ಸ್‌, ಕಿಡ್ಡಿ ರೈಡ್ಸ್‌, ಕಿಡ್ಸ್‌ ಟ್ರೈನ್‌, ಬೌನ್ಸಿಸ್‌, ಕಿಡ್ಸ್‌ ವಾಟರ್‌ ಬೋಟ್‌, ಡ್ಯಾಷಿಂಗ್‌ ಕಾರ್, ಮೆರ್ರಿ ಗೋರೌಂಡ್‌, ಟ್ರಾಂಪೊಲೈನ್‌ ಬಂಗಿ, ಫನ್‌ ಆಟಗಳು, ಸ್ಪಾನಿಷ್‌ ಬುಲ್‌ ರೈಡ್‌ ಹಾಗೂ ಮಕ್ಕಳ ಪ್ಲೇ ಏರಿಯಾ ಒಳಗೊಂಡಿವೆ. ಮಾಹಿತಿಗೆ ಮೊ. 9341031409 ಸಂಪರ್ಕಿಸಲು ತಿಳಿಸಿದೆ.

ಟಾಪ್ ನ್ಯೂಸ್

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.