ರಾಜಧಾನಿಯಲ್ಲಿ ಮಿಂಚಿದ ‘ತುಳುನಾಡ ನೆನಪು’ ಅಂಡರ್ ಆರ್ಮ್ ಕ್ರಿಕೆಟ್
Team Udayavani, Sep 24, 2019, 3:52 PM IST
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಕರಾವಳಿಗರಿಗಾಗಿ ಅನಾಥಾಶ್ರಮದ ಮಕ್ಕಳ ಸಹಾಯಾರ್ಥವಾಗಿ ‘ತುಳುನಾಡ ನೆನಪು’ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಇತ್ತೀಚೆಗೆ ಸಿಂಗಸಂದ್ರದಲ್ಲಿ ನಡೆಯಿತು.
ಪುರುಷರಿಗೆ ಮತ್ತು ಮಹಿಳೆಯರಿಗೆ ಈ ಪಂದ್ಯಾಟ ನಡೆದಿದ್ದು, ಒಟ್ಟು 60 ತಂಡಗಳು ಭಾಗವಹಿಸಿದ್ದವು. ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಆಗಮಿಸಿ ಶುಭ ಕೋರಿದರು.
ಪುರುಷುರ ವಿಭಾಗದಲ್ಲಿ ಪ್ರಥಮ ಸ್ಥಾನ ಸ್ವಸ್ತಿಕ್ ಪಡ್ಡಾಯೂರು ಪಡೆದರೆ, ಬಿರುವೆರ್ ಬೆಂಗಳೂರು ದ್ವಿತೀಯ ಸ್ಥಾನಿಯಾಯಿತು. ತೃತೀಯ ಸ್ಥಾನ ಮತ್ತು ಚತುರ್ಥ ಸ್ಥಾನ ಕ್ರಮವಾಗಿ ಶಿಶಿರ್ ಪುತ್ತೂರು ಮತ್ತು ಜೆ ಡಿ ಬಾಯ್ಸ್ ಬಂಟ್ವಾಳ ತಂಡಗಳು ಪಡೆದವು.
ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಎಸ್ ಎಂ ಎಸ್ ಫ್ಯಾಮಿಲಿ ಪಡೆದರೆ, ದ್ವಿತೀಯ ಸ್ಥಾನ ಬಜಗೋಳಿ ಬುಲ್ಸ್ ಪಾಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ