ಸಿಲಿಕಾನ್ ಸಿಟಿಯಲ್ಲಿ ವಿಂಟೇಜ್ ವೈಭವ
Team Udayavani, Oct 7, 2019, 11:37 AM IST
ಬೆಂಗಳೂರು: 65ನೇ ವನ್ಯಜೀವಿ ಸಪ್ತಾಹದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಫೆಡರೇಶನ್ ಆಫ್ಹಿ ಸ್ಟಾರಿಕಲ್ ವೆಹಿಕಲ್ಸ್ ಆಫ್ ಇಂಡಿಯಾ (ಎಫ್ಎಚ್ವಿಐ) ಸಹಯೋಗದೊಂದಿಗೆ
ನಗರದಲ್ಲಿ ಭಾನುವಾರ ಬೆಳಗ್ಗೆ ವಿಂಟೇಜ್ ಕಾರುಗಳ ರ್ಯಾಲಿ ಹಮ್ಮಿಕೊಂಡಿತ್ತು. 24 ವಿಂಟೇಜ್ ಕಾರುಗಳು ರ್ಯಾಲಿ ಯಲ್ಲಿ ಭಾಗವಹಿಸಿದ್ದು, ಈ ಕಾರುಗಳಲ್ಲಿ ಜಾಗೃತಿ ಫಲಕಗಳ ಮೂಲಕ ವನ್ಯ ಜೀವಿ ಗಳನ್ನು ರಕ್ಷಸಿ, ಕಾಡುಗಳನ್ನ ಉಳಿಸುವಂತೆ ಜನರಲ್ಲಿ ಅರಿವು ಮೂಡಿಸಲಾಯಿತು.
ಕಬ್ಬನ್ ಉದ್ಯಾನದ ಜಯಚಾಮ ರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಯಿಂದ ಆರಂಭವಾದ ರ್ಯಾಲಿ ವಿಧಾನ ಸೌಧ, ನೃಪತುಂಗ ರಸ್ತೆ, ಟೌನ್ ಹಾಲ…, ಸುಬ್ಬಯ್ಯ ಸರ್ಕಲ…, ಮಿಷನ್ ರಸ್ತೆ, ರಿಚ್ ಮಂಡ್ ಸರ್ಕಲ…, ರೆಸಿಡೆನ್ಸಿ ರಸ್ತೆ,ಎಂ.ಜಿ.ರಸ್ತೆ, ಕ್ವೀನ್ಸ್ ರಸ್ತೆ, ರಾಜಭವನ, ಚಾಲುಕ್ಯ ಸರ್ಕಲ…, ಮೇಕ್ರಿ ವೃತ್ತ, ಸದಾಶಿವನಗರ ಪೊಲೀಸ್ ಸ್ಟೇಷನ್ಜಂಕ್ಷನ್ ಮೂಲಕ ತೆರಳಿ ಅರಣ್ಯ ಇಲಾಖೆಯ ಸ್ಯಾಂಕಿ ವಿಶ್ರಾಂತಿ ಮಂದಿರದ ಬಳಿ ಅಂತ್ಯವಾಯಿತು. 1870ಕ್ಕೂ ಹಿಂದಿನ ಕಾರುಗಳು ರ್ಯಾಲಿಯಲ್ಲಿ ಭಾಗವಹಿಸಿದ್ದವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ