ಹಸಿರು ತೋಟದಲ್ಲಿ ವಿಶ್ವ ಭೂ ದಿನ
Team Udayavani, Apr 23, 2019, 4:11 AM IST
ಬೆಂಗಳೂರು: ನಗರದ ಮಂತ್ರಿ ಸ್ಕ್ವೇರ್ ಮಾಲ್ ಬಳಿಯ ಗ್ರೀನ್ಪಾತ್ ಹಸಿರು ತೋಟದಲ್ಲಿ ಸೋಮವಾರ “ವಿಶ್ವ ಭೂಮಿ ದಿನಾಚರಣೆ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ವನ್ಯಜೀವಿ ಛಾಯಾಗ್ರಾಹಕ ಹಾಗೂ ಪರಿಸರ ತಜ್ಞ ಪಂಪಯ್ಯ ಮಳೇಮಠ ಹಾಗೂ ಹಿರಿಯ ಸಾವಯವ ಕೃಷಿಕ ಎ.ಆರ್.ರಾಮಯ್ಯ ಅತಿಥಿಗಳಾಗಿ ಆಗಮಿಸಿದ್ದರು.
ಮೊದಲು ರಾಶಿಪೂಜೆ ಮಾಡಿ ಸಕಲ ಜೀವಿಗಳಿಗೆ ಆಶ್ರಯ, ಅನ್ನ ನೀಡುತ್ತಿರುವ ಭೂಮಿಗೆ ಒಂದಿಸಲಾಯಿತು. ಆನಂತರ ಸಾಕ್ಷಯಚಿತ್ರ ಪ್ರದರ್ಶನ, ಜಾನಪದ ನೃತ್ಯ ಹಾಗೂ ಸಾವಯವ ಭೋಜನ ನಡೆಯಿತು.
ಎರಾ ಆರ್ಗಾನಿಕ್ನ 12ನೇ ಹಾಗೂ ಹಸಿರು ತೋಟದ 4ನೇ ವಾರ್ಷಿಕೋತ್ಸವ ಹಿನ್ನೆಲೆ ದಿ ಗ್ರೀನ್ ಪಾತ್ ಸಂಸ್ಥಾಪಕ ಎಚ್.ಆರ್.ಜಯರಾಮ್ ಸಂಸ್ಥೆ ನಡೆದು ಬಂದ ಹಾದಿ ಹಾಗೂ ನಗರದ ಜನತೆಯ ಬದಲಾದ ಜೀವನ ಶೈಲಿ ಕುರಿತು ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್