ಯೋಗ ಮಾರ್ಗದಲ್ಲಿ ಸಾಧನೆಯ ಹಾದಿ


Team Udayavani, Jun 21, 2021, 6:15 PM IST

yoga day

ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ.ಜೀವಾತ್ಮ ಮತ್ತು ದೈವತ್ವದ ಜತೆಗೆ ಸಮ್ಮಿತಗೊಳ್ಳುವುದು ಕೂಡ ಯೋಗದ ಭಾಗವಾಗಿದೆ. ಸದೃಢವಾಗಿ ಆರೋಗ್ಯವನ್ನು ಹೇಗೆ ಮನುಷ್ಯಸಂಕುಲ ಕಾಪಾಡಿಕೊಳ್ಳಬಹುದು ಎಂಬ ಗುಟ್ಟನ್ನುಯೋಗ ಹೇಳಲಿದೆ.ಸನಾತನ ಭಾರತೀಯ ಪರಂಪರೆ ಬಿಂಬಿಸುವಯೋಗ ಇಂದು ವಿಶ್ವಮಾನ್ಯತೆ ಪಡೆದುಕೊಂಡಿದೆ.ಯಾವುದೇ ಜಾತಿ, ಧರ್ಮ, ಮತ-ಪಂಥಕ್ಕೆಸೀಮಿತವಾಗದೆ ಎಲ್ಲರಲ್ಲೂ ಒಳಗೊಂಡು ವಿಶ್ವಕುಟುಂಬಿಯಾಗಿದೆ.

ಯೋಗ ಕ್ಷೇತ್ರದಲ್ಲಿಕನ್ನಡಿಗರುಕೂಡ ತಮ್ಮದೇ ಆದ ಛಾಪು ಮೂಡಿಸಿ ನಾಡಿಗೆ ಕೀರ್ತಿ ತಂದುಕೊಟ್ಟಿದ್ದಾರೆ. ಅವರಲ್ಲಿ ಮೈಸೂರು ಮೂಲದಬಿ.ಕೆ.ಎಸ್‌.ಐಯ್ಯಂಗಾರ್‌, ಸ್ವಾಮಿ ವಿವೇಕಾನಂದಯೋಗ ಅನುಸಂಧಾನದ ಮಹಾಸಂಸ್ಥಾನದರೂವಾರಿ ಎಚ್‌.ಆರ್‌.ನಾಗೇಂದ್ರ, ಶ್ವಾಸ ಗುರುಸ್ವಾಮಿ ವಚನಾನಂದ, ಭಾರತದ ಕ್ರಿಕೆಟಿಗರಿಗೆಯೋಗ ಹೇಳಿಕೊಟ್ಟ ಯೋಗ ಗುರುಡಾ.ಓಂಕಾರ್‌ ಸೇರಿದಂತೆ ಹಲವರು ಇದ್ದಾರೆ.

ಯೋಗ ಕ್ಷೇತ್ರದಲ್ಲಿ ವಿಶ್ವದ ಭೂಪಟದಲ್ಲಿ ತನ್ನದೇಆದ ಛಾಪು ಮೂಡಿಸಿರುವ ಸಿಲಿಕಾನ್‌ ಸಿಟಿಬೆಂಗಳೂರಿನಲ್ಲಿ ಹಲವು ಸಂಖ್ಯೆಯಲ್ಲಿ ಯೋಗಕೇಂದ್ರಗಳಿಗೆ. ಅವುಗಳಲ್ಲಿ ಯೋಗ ಪ್ರಿಯರ ಪ್ರೀತಿಗೆ ಪಾತ್ರವಾಗಿರುವ ಒಂದಿಷ್ಟು ಕೇಂದ್ರಗಳಕಿರು ಮಾಹಿತಿ ಇಲ್ಲಿದೆ.

ಆರ್ಟ್‌ಆಫ್ ಲಿವಿಂಗ್‌ ಆಶ್ರಮ

ಕನಕಪುರ ರಸ್ತೆಯಲ್ಲಿ ಆರ್ಟ್‌ ಆಫ್ ಲಿವಿಂಗ್‌ ಆಶ್ರಮ ಧ್ಯಾನ ಮತ್ತುಯೋಗ ಜತೆಗೆ ಆಧ್ಯಾñಕ ‌¾ ವಿಚಾರದಲ್ಲಿ ದೇಶ-ವಿದೇಶಿಗರ ಗಮನ ಸೆಳೆದಿದೆ.

ಅಸಂಖ್ಯಾತ ಸಂಖ್ಯೆಯಲ್ಲಿ ವಿದೇಶಿಗರು ಕೂಡ ಆರ್ಟ್‌ಆಫ್ ಲಿವಿಂಗ್‌ ಆಶ್ರಮಕ್ಕೆ ಭೇಟಿ ನೀಡುತ್ತಾರೆ.1982ರಲ್ಲಿ ರವಿಶಂಕರ್‌ಗೂರುಜಿ ಅವರು ಕನಕಪುರ ಮುಖ್ಯ ರಸ್ತೆಯಲ್ಲಿ ಆರ್ಟ್‌ ಆಫ್ಲಿವಿಂಗ್‌ ಆಶ್ರಮವನ್ನು ಹುಟ್ಟುಹಾಕಿದರು. ವಿಶ್ವದಾದ್ಯಂತ ಸುಮಾರು156 ಶಾಖೆಗಳನ್ನು ಹೊಂದಿದೆ. ಉಸಿರಾಟ ತಂತ್ರಗಳು, ಯೋಗ, ಧ್ಯಾನಕ್ಕೆಹೆಚ್ಚಿನ ಮಹತ್ವ ನೀಡಲಾಗುತ್ತದೆ. ದೇಶವಿದೇಶಗಳಲ್ಲಿ ಕಾರ್ಯಕ್ರಮಆಯೋಜಿಸಿ, ಜನರಿಗೆ ಬದುಕನ್ನು ಉತ್ತಮಗೊಳಿಸಿಕೊಳ್ಳುವುದು ಹೇಗೆಎಂಬ ಕುರಿತು ಆಧ್ಯಾತ್ಮದ ಮುಖೇನ ಉತ್ತರ ನೀಡುತ್ತದೆ. ಹಾಗೆಯೇಯೋಗ ಮತ್ತು ಧ್ಯಾನದ ಮೂಲಕ ಜನರ ಗಮನ ಸೆಳೆದಿದೆ. ಹಲವುಸಂಖ್ಯೆಯಲ್ಲಿ ಆ ಆಶ್ರಮದಲ್ಲಿ ಯೋಗ ತರಬೇತಿ ಪಡೆದಿದ್ದಾರೆ.

ಸಂಪರ್ಕ: https://www.artofliving.org/art-livinginternational-center-bangalore

ಈಶಾ ಫೌಂಡೇಶನ್‌ತಮಿಳುನಾಡಿನ ಕೊಯಮತ್ತೂರಿನ ವೆಲ್ಲಯನಗಿರಿ ಬೆಟ್ಟದ ಮೇಲಿರುವ ಈಶಾ ಯೋಗಕೇಂದ್ರ ಜನಾಕರ್ಷಣೆಯ ಆಧ್ಯಾತ್ಮ ಕೇಂದ್ರ. ಸದ್ಗುರು ಜಗ್ಗಿ ವಾಸುದೇವ್‌ 1992ರಲ್ಲಿನಿರ್ಮಿಸಿದಈ ಆಶ್ರಮವುಹಲವಾರುಯೋಗಹಾಗೂಪರಿಸರ ಸಂಬಂಧಿಕಾರ್ಯಕ್ರಮಗಳಿಂದದೇಶಾದ್ಯಂತ ಹೆಸರು ಮಾಡಿದೆ. ಈಶಾ ಫೌಂಡೇಶನ್‌ನ ಏಕೈಕ ಉದ್ದೇಶವೆಂದರೆ ಜನರನ್ನು ಆಧ್ಯಾತ್ಮಿಕಹಾಗೂ ದೈಹಿಕವಾಗಿ ಆರೋಗ್ಯವಾಗಿಡಲು ಶಿಕ್ಷಣ ನೀಡುವುದಾಗಿದೆ.

ಧ್ಯಾನ ಹಾಗೂ ಯೋಗ ಇಲ್ಲಿಪ್ರತಿದಿನ ನಡೆಯುತ್ತದೆ. ಈಶಾ ಯೋಗ ಸೆಂಟರ್‌ಗಳು ಕೊಯಮತ್ತೂರು, ದೆಹಲಿ ಮತ್ತು ಬೆಂಗಳೂರಿನಲ್ಲೂಕಾರ್ಯ ನಿರ್ವಹಿಸುತ್ತವೆ. ಆಸ್ಟ್ರೇಲಿಯಾ, ಮಲೇಷಿಯಾ ಸೇರಿದಂತೆ ಹಲವು ದೇಶಗಳಲ್ಲಿ ಈಶಾ ಫೌಂಡೇಶನ್‌ಯೋಗ ಕೇಂದ್ರಗಳಿವೆ. ಜಯನಗರ, ವಿಜಯನಗರ, ರಾಜರಾಜೇಶ್ವರಿ ನಗರ, ಬಸವೇಶ್ವರ ನಗರ, ಬನ್ನೇರುಘಟ್ಟ,ಬಾಣಸವಾಡಿ, ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ ಫೀಲ್ಡ್‌ ಮತ್ತು ಮಾರತಹಳ್ಳಿ ಸೇರಿದಂತೆ ಹಲವುಕಡೆಗಳಲ್ಲಿ ಈಶಾಕೇಂದ್ರಗಳಿವೆ.ಸಂಪರ್ಕ: https://isha.sadhguru.org/in/en/center/yoga-classes-bangalore

ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.