ಬಿಎಂಟಿಸಿ ನಿರ್ವಾಹಕಿ, 5 ಮಹಿಳೆಯರು ಸೆರೆ


Team Udayavani, Apr 15, 2021, 1:19 PM IST

bbmp

ನೆಲ ಮಂಗಲ: ಬಿಎಂಟಿಸಿ ಹಾಗೂ ಕೆಎ ಸ್‌ ಆರ್‌ ಟಿಸಿ ನೌಕರರ ಅನಿರ್ದಿ ಷ್ಟಾ ವಧಿ ಮುಷ್ಕರದಪರಿ ಣಾಮ ಬಿಎಂಟಿಸಿ ಬಸ್‌ ತಡೆದು ಚಾಲಕ,ನಿ ರ್ವಾ ಹಕ ಹಾಗೂ ಕರ್ತವ್ಯ ನಿರತ ಪೊಲೀ ಸ್‌ಮೇಲೆ ಹಲ್ಲೆ ಮಾಡಿದ ಪ್ರಕ ರ ಣ ದಲ್ಲಿ ಐವರು ಮಹಿ ಳೆ ಯ ರು ಜೈಲು ಪಾ ಲಾ ಗಿ ದ್ದಾರೆ.ಬೆಂಗಳೂರಿನ ಪೀಣ್ಯ ಡಿಪೋ ನಿರ್ವಾ ಹಕಿಕುಸು ಮಾ (47), ಸು ನಿ ತಾ (32), ಗೀ ತಾ (28),ಸ ವಿ ತಾ (29), ಅ ನ್ನ ಪೂ ರ್ಣ (31) ಸೇರಿ ದಂತೆಐವರನ್ನು ಬಂಧಿಸಿ ನೆಲ ಮಂಗಲ ಜೆಎಂಎ ಫ್ಸಿನ್ಯಾಯಾ ಲ ಯಕ್ಕೆ ಹಾಜರುಪಡಿ ಸ ಲಾ ಗಿತ್ತು.  ವಿಚಾರಣೆ ನಡೆ ಸಿದ ನ್ಯಾಯಾಧೀಶ ರು ಏ.24ರವರೆಗೂನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಾಲಕನಿಂದ ದೂರು: ಚಾಲಕ ಸಮ ವ ಸ್ತ್ರ ದಲ್ಲಿಇಲ್ಲದ ಕಾರಣ ಮಹಿ ಳೆ ಯರು ಏಕಾಏಕಿ ಬಸ್‌Õನಒಳಗಡೆಗೆ ನುಗ್ಗಿ ಆತನ ಮೇಲೆ ಹಲ್ಲೆ ಮಾಡಿದಪರಿ ಣಾಮ ಹಲ್ಲೆ ಗೊ ಳ ಗಾದ ಬ್ಯಾಡ್ಜ್ ನಂ24451 ಡಿಪೋ 9ರ ಗಿರೀಶ್‌, ನೆಲ ಮಂಗಲನಗರ ಠಾಣೆಗೆ ದೂರು ನೀಡಿದ್ದರು.

ಕಲಂ 143,147, 341, 323, 332, 353, 355, 504,506, 427, 188, 269, ಜೋ149 ಐಪಿಸಿ ಜತೆ 51(ಬಿ) ವಿಪತ್ತುನಿರ್ವ ಹಣಾ ಕಾಯ್ದೆಯಡಿ ಪ್ರಕ ರಣದಾಖಲಾಗಿತ್ತು.

ಏನಿದು ಪ್ರಕ ರಣ?: ಸಾರಿಗೆಸಂಸ್ಥೆ ನೌಕರರ ಅನಿ ರ್ದಿ ಷ್ಟಾ ವ ಧಿಮುಷ್ಕರದ ಹಿನ್ನೆಲೆ ಏ.12ರಂದುನೆಲ ಮಂಗ ಲ ದಲ್ಲಿ ಪ್ರತಿ ಭ ಟನೆ ರ್ಯಾಲಿ ಮಾಡಲುಮುಂದಾದ ಮುಷ್ಕರ ನಿರತ ಚಾಲ ಕ ರಿಗೆಪೊಲೀ ಸರು ಅನು ಮತಿ ನೀಡಿರಲಿಲ್ಲ. ಹೀಗಾಗಿತಟ್ಟೆ ಲೋಟ ಹಿಡಿದು ಬಸ್‌ ನಿಲ್ದಾ ಣಕ್ಕೆ ಮುತ್ತಿಗೆಹಾಕಿದ ಸಾರಿಗೆ ಸಂಸ್ಥೆ ನೌಕರರ ಕುಟುಂಬ ಸ್ಥರುಪ್ರತಿ ಭ ಟನೆ ಮಾಡಿ ತಹ ಶೀಲ್ದಾ ರ್‌ಗೆ ಮನವಿ ಸಲ್ಲಿಸಿ ದರು.

ಇದೇ ಸಮಯ ದಲ್ಲಿ ಪೊಲೀಸರ ಭದ್ರ ತೆಯೊಂದಿಗೆ ಬೆಂಗ ಳೂರಿಗೆ ತೆರ ಳು ತ್ತಿದ್ದ ಬಿಎಂಟಿಸಿಬಸ್‌ ಅನ್ನು ಅರಿ ಶಿ ಣಕುಂಟೆ ಸಮೀಪ ತಡೆದುಚಾಲಕ ಗಿರೀಶ್‌, ನಿರ್ವಾ ಹಕ ಚನ್ನ ಕೇ ಶವ ಹಾಗೂಪೇದೆ ಮಹ ದೇ ವ ಯ್ಯ ಅವರ ಮೇಲೆ ಮುಷ್ಕರನಿರತ ಚಾಲ ಕರ ಕುಟುಂಬ ಸ್ಥರು ಹಲ್ಲೆ ಮಾಡಿದ್ದರು. ಘಟನೆ ಸಂಬಂಧ ಐದು ಮಹಿ ಳೆ ಯರಮೇಲೆ ಚಾಲ ಕ ಗಿರೀಶ್‌ ದೂರು ನೀಡಿದ ಪರಿಣಾಮ ಪೀಣ್ಯ ಡಿಪೋ ನಿರ್ವಾ ಹಕಿ ಕುಸುಮಾಸೇರಿ ದಂತೆ ಐವರನ್ನು ಬಂಧಿಸಲಾಗಿದೆ. ಈಮೂಲಕ ಯುಗಾದಿ ಹಬ್ಬ ವನ್ನು ಜೈಲಿ ನಲ್ಲಿ ಕಳೆಯು ವಂತಾಯಿತು.

ಜೈಲಲ್ಲೇ ಯುಗಾದಿ:ದುಡು ಕಿದ ಮಹಿಳೆಯರಿಗೆಸಂಕಷ್ಟ: ಮುಷ್ಕರ 5ದಿನ ಕಳೆ ದರೂ ಸರ್ಕಾರಸ್ಪಂದಿಸುತ್ತಿಲ್ಲ. ನಾವು ಕಷ್ಟ ಪಟ್ಟು ದುಡಿ ಯು ತ್ತಿದ್ದೇವೆ. ನಮ್ಮ ಮನೆ ಸದಸ್ಯರ ಶ್ರಮಕ್ಕೆ ಪ್ರತಿ ಫ‌ಲನೀಡಿ ಎಂದು ಬೀದಿಗೆ ಬಂದ ಮುಷ್ಕರ ನಿರತನೌಕರರ ಕುಟುಂಬ ಸ್ಥರು, ಬೇಡಿಕೆ ಈಡೇ ರುತ್ತಿಲ್ಲ ಎಂಬ ನೋವಿ ನಲ್ಲಿ ಒಂದು ಕ್ಷಣ ಯೋಚನೆಮಾಡದೆ ದುಡುಕಿ ಮಾಡಿದ ಪರಿ ಣಾಮ ಮಹಿ ಳೆಯರು ಜೈಲು ಪಾ ಲಾ ದರೆ ಚಾಲ ಕರು ಮುಷ್ಕ ರ ದಲ್ಲಿಭಾಗಿ ಯಾ ಗಿದ್ದು ಮಕ್ಕಳು ಮಾತ್ರ ತಂದೆ -ತಾ ಯಿನೆನ ಪಿ ನಲ್ಲಿ ಮನೆ ಯಲ್ಲಿ ಕಣ್ಣೀರು ಹಾಕುತ್ತಿರುವ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.