ಕೋವಿಡ್: ಹಲವೆಡೆ ಜಾಗೃತಿ ಜಾಥಾ
Team Udayavani, May 16, 2021, 3:45 PM IST
ದೊಡ್ಡಬಳ್ಳಾಪುರ: ಕೋವಿಡ್ ಸೋಂಕುಗ್ರಾಮೀಣ ಪ್ರದೇಶಗಳಲ್ಲಿಯೂಹರಡುತ್ತಿದ್ದು, ರೈತರ ಬದುಕನ್ನು ತೀವ್ರಸಂಕಷ್ಟಕ್ಕೆ ಸಿಲುಕಿದೆ.ಗ್ರಾಮೀಣ ಪ್ರದೇಶಗಳಲ್ಲಿ ಸೋಂಕುಹರಡದಂತೆ ತಡೆಯಲು ರಚಿತವಾಗಿರುವಗ್ರಾಪಂ ಕಾರ್ಯಪಡೆ ಕಾರ್ಯಾರಂಭ ಮಾಡಲಾರಂಭಿಸಿದ್ದು, ಸೋಂಕು ತಡೆಗಟ್ಟಲುಕೈಗೊಳ್ಳಬೇಕಾದ ಮಾರ್ಗೋಪಾಯಗಳಕುರಿತು ಸಭೆ ನಡೆಸಲಾಗುತ್ತಿದೆ.
ಗ್ರಾಮದಲ್ಲಿನಚರಂಡಿಗಳ ಸ್ವತ್ಛತೆ, ಕುಡಿಯುವ ನೀರಿನಕೊಳಾಯಿಗಳ ಸಮೀಪ ಸೇರಿದಂತೆ ಅಗತ್ಯಇರುವ ಕಡೆಗಳಲ್ಲಿ ಸ್ವತ್ಛತೆಗೆ ಪ್ರಥಮ ಆದ್ಯತೆನೀಡಲಾಗಿದ್ದು, ಸದಸ್ಯರು ಹಾಗೂ ಗ್ರಾಪಂಸಿಬ್ಬಂದಿ ಗ್ರಾಮಗಳಲ್ಲಿ ಜಾಗೃತಿ ಪ್ರಚಾರಆಂದೋಲನಗಳನ್ನು ನಡೆಸುತ್ತಿದ್ದಾರೆ.
ಹೋಬಳಿ ಕೇಂದ್ರವಾಗಿರುವ ತೂಬಗೆರೆಗ್ರಾಮದಲ್ಲಿ ಸ್ವತ್ಛತೆ, ಆರೋಗ್ಯದ ಬಗ್ಗೆವಹಿಸಬೇಕಾದ ಕನಿಷ್ಟ್ ಎಚ್ಚರಿಕೆಗಳ ಕುರಿತಂತೆ ಇಡೀ ಗ್ರಾಮದಲ್ಲಿ ಪ್ರಚಾರ ನಡೆಸಲಾಗಿದೆ.ಜನರು ಸಾಧ್ಯವಾದಷ್ಟು ಮನೆಗಳಲ್ಲಿಯೇಇರುವ ಕಡೆಗೆ ಪ್ರಥಮ ಆದ್ಯತೆ ನೀಡುವುದುಅನಿವಾರ್ಯವಾಗಿದೆ ಎಂದು ಗ್ರಾಪಂ ಸದಸ್ಯರವಿಸಿದ್ದಪ್ಪ ತಿಳಿಸಿದರು.ರೈತರು ಸೋಂಕಿಗೆ ಒಳಗಾಗುತ್ತಿರುವುದುಆತಂಕಕಾರಿ ಬೆಳವಣಿಗೆ. ರೈತರು ಅಸ್ವಸ್ಥರಾದರೆ ಜಾನುವಾರುಗಳಿಗೂ ತೊಂದರೆ, ಕೃಷಿ ಚಟುವಟಿಕೆಗೂ ತೊಂದರೆ ಹೀಗಾಗಿಮುಂಜಾಗ್ರತಾ ಕ್ರಮ ಪಾಲಿಸಬೇಕೆಂದುಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ