ಕಲುಷಿತ ನೀರಿನಿಂದ ಮೀನುಗಳ ಸಾವು
Team Udayavani, Jul 9, 2021, 7:45 PM IST
ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಸಾರಕ್ಕಿಕೆರೆಗೆ ಕಲುಷಿತ ನೀರು ಹರಿದಿರುವಹಿನ್ನೆಲೆಯಲ್ಲಿ ಕೆರೆಯಲ್ಲಿನ ಮೀನುಗಳುಸತ್ತಿರುವುದು ತಿಳಿದು ಬಂದಿದೆ.ಕೆಲವು ದಿನಗಳಿಂದ ಕೆರೆ ಸಮೀಪದಗುಂಡಿಯಿಂದ ಕಲುಷಿತ ನೀರು ನೇರವಾಗಿಕೆರೆಗೆ ಹರಿಯುತ್ತಿದೆ.
ಹೀಗಾಗಿ, ಕೆರೆಕಲುಷಿತವಾಗುತ್ತಿದ್ದು, ನೀರಿನಲ್ಲಿ ಆಮ್ಲಜನಕಕಡಿಮೆಯಾಗಿದೆ. ಪರಿಣಾಮ ಮೀನುಗಳುಸತ್ತಿವೆ ಎಂದು ಎಂದು ಸ್ಥಳೀಯರು ಆರೋಪಿಸಿದ್ದಾರೆ.ಜಲಮಂಡಳಿಯ ಚೇಂಬರ್ ಒಡೆದಿರುವುದರಿಂದ ಕಲುಷಿತ ನೀರು ಕೆರೆಯನ್ನು ಸೇರಿಸುಮಾರು 35 ಮೀನು ಮರಿಗಳು ಸತ್ತಿವೆ.ಮಳೆಯಾಗುವ ಸಮಯದಲ್ಲಿ ಚೇಂಬರ್ಉಕ್ಕಿ ಕೆರೆಗೆ ತ್ಯಾಜ್ಯ ನೀರು ಸೇರುತ್ತಿದೆ. ಈಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣಮಂಡಳಿಗೆ ದೂರು ನೀಡಲಾಗಿದೆ ಎಂದುಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ