ಸರ್ಕಾರ ನಿದ್ದೆ ಮಾಡುತ್ತಿದೆ: ನಲ್ಪಾಡ್
Team Udayavani, May 31, 2021, 4:52 PM IST
ದೇವನಹಳ್ಳಿ: ಲಸಿಕೆ ಸಿಗದೆ ಜನರು ಪರ ದಾಡುತ್ತಿದ್ದಾರೆ. ಹಳ್ಳಿಗಳಲ್ಲಿ ನೋಂದಣಿ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣ ದಿಂದಬಹಳಷ್ಟು ಮಂದಿ ಲಸಿಕೆ ಪಡೆಯು ವಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ಪಕ್ಷದಿಂದ ಲಸಿಕೆ ಕುರಿತು ಜಾಗೃತಿ ಮೂಡಿಸುವುದು ಸೇರಿದಂತೆ ಜನರ ರಕ್ಷಣೆಗಾಗಿ ಪಕ್ಷನಿಂತಿದೆ ಎಂದು ಯುವ ಕಾಂಗ್ರೆಸ್ ಮುಖಂಡ ನಲ್ಪಾಡ್ ತಿಳಿಸಿದರು.
ಪಟ್ಟಣದ ಮದಗಲಮ್ಮ ದೇವಾಲ ಯದರಸ್ತೆಯಲ್ಲಿ ಪ್ರತಿ ದಲಿತ ಮನೆಗಳಿಗೆತೆರಳುವುದರ ಮೂಲಕ ಲಸಿಕೆ ನೊಂದಣಿಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಸಿಕೆ ನೀಡದೇ, ಕೊರೊನಾಸೋಂಕಿತರಿಗೆ ಹಾಸಿಗೆ ನೀಡದೇ ಪರದಾ ಡುವಂತೆ ಮಾಡಿದ ರಾಜ್ಯದ ಬಿಜೆಪಿ ಸರ್ಕಾರ,ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿಒಂದೊಂದು ಮತಕ್ಕೂ ಪರದಾ ಡ ಬೇಕಾದಂತಹ ಸ್ಥಿತಿ ಬರಲಿದೆ.
ಲಸಿಕೆ ವಿಚಾ ರದಲ್ಲಿಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಲಸಿಕೆ ಪಡೆಯುವುದುನಮ್ಮ ಹಕ್ಕು ನಮ್ಮ ಹಕ್ಕನ್ನು ಸಹ ಕಸಿಯುತ್ತಿದೆ.ಸರ್ಕಾ ರ ಸರ್ಕಾರ ದ ವಿರುದ್ಧ ಕಿಡಿಕಾರಿದರು.ಜಿಲ್ಲಾ ಘಟಕದ ಯುವ ಕಾಂಗ್ರೆಸ್ ಅಧ್ಯಕ್ಷಕೆ. ಆರ್. ನಾಗೇಶ್ ಮಾತನಾಡಿ ದರು.ಯುವ ಕಾಂಗ್ರೆಸ್ ಮಹಿಳಾ ವಿಭಾ ಗದಸುರಭಿ ತ್ರಿವೇದಿ, ಜಿಪಂ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ. ಮಂಜುನಾಥ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷಆರ್.ಸುಮಂತ್, ಮುಖಂಡರಾದಅರ್ಜುನ್, ಗಂಗೂಲಿ, ಸಾಗರ್, ಸುನೀಲ್,ಸಂದಿಪ್, ಅರುಣ್ ಪದಾಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್ನಿಂದ ಸುಳ್ಳಿನ ರಾಜಕಾರಣ: BYR
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?