ಜಿಲ್ಲೆಗೆ 2ನೇ ಸ್ಥಾನ ಪಡೆದ ವೀರ ರಾಘವನ ಪಾಳ್ಯ ಶಾಲೆ
Team Udayavani, Jul 10, 2021, 5:41 PM IST
ನೆಲಮಂಗಲ: ವೀರರಾಘವನಪಾಳ್ಯಶಾಲೆಯು ಎನ್ಎಂಎಂಎಸ್ ಪರೀಕಯಲ್ಲಿ 5 ವಿದ್ಯಾರ್ಥಿಗಳು ಉತೀರ್ಣರಾಗಿ ಜಿಲ್ಲೆಗೆದ್ವಿತೀಯ ಸ್ಥಾನ ಪಡೆದುಕೊಂಡಿರುವುದುಸ್ವಾಗತಾರ್ಹ ಎಂದು ಬಿಇಒ ಕೆ.ರಮೇಶ್ಹೇಳಿದರು.
ತಾಲೂಕಿನ ವೀರರಾಘವನಪಾಳ್ಯ ಶಾಲೆಆವರಣದಲ್ಲಿ ಆಯೋಜಿಸಲಾಗಿದ್ದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವಮೂಲಕ ಪರೀಕಯಲಿ ೆÒ É ಹೆಚ್ಚು ಅಂಕ ಪಡೆದುಉತೀರ್ಣರಾದ ವಿದ್ಯಾರ್ಥಿಗಳಿಗೆ ವರ್ಷಕ್ಕೆ12ಸಾವಿರದಂತೆ ವಿದ್ಯಾರ್ಥಿವೇತನನೀಡುವಪರೀಕ್ಷೆ ಇದ್ದಾಗಿದ್ದು ಬಡ ಮಕ್ಕಳಿಗೆ ಬಹಳಷ್ಟುಪ್ರಯೋಜನವಾಗಲಿದೆ ಎಂದರು.
ವೀರರಾಘವನಪಾಳ್ಯ, ಎಚ್ಜಿ ಪಾಳ್ಯಸೇರಿದಂತೆ ಕೆಲವು ಶಾಲೆ ಮಕ್ಕಳು ಈ ಪರೀಕೆ Òಯ ಉಪಯೋಗ ಪಡೆದಿರುವುದುಸಂತೋಷವಾಗಿದೆ. ವೀರರಾಘವನ ಪಾಳ್ಯಶಾಲೆಯನ್ನು ಕಂಪನಿಯವರು ಉ®ತೀ° ಕರಿಸಿದ್ದು ಉತ್ತಮವಾಗಿ ನಿರ್ವÖಣೆ ಮಾಡಿದಾಖಲಾತಿಯು ಹೆಚ್ಚಿದ್ದು ತಾಲೂಕಿನಲ್ಲಿಮಾದರಿ ಶಾಲೆಯಾಗಿದೆ ಎಂದು ತಿಳಿಸಿದರು.ಸನ್ಮಾನ: ಪರೀಕಯ ೆÒ ಲ್ಲಿ ಉತೀರ್ಣರಾದಲಿಖೀತ ಶ್ರೀ ವಿ.ಕೆ, ವರಲಕ್ಷಿ à ಎ¾ ಸ್, ಶ್ವೇತ.ಟಿ,ಆದಿತ್ಯ.ಎಚ್.ಎಂ, ಐಶ್ವರ್ಯಗೆ ಬಿಇಒರಮೇಶ್, ಮುಖ್ಯ ಶಿಕ್ಷಕಹೊನ್ನಹನುಮಯ್ಯಸನ್ಮಾನಿಸಿದರು.ಅಕ Òರ ದಾಸೋಹದ ಸಹಾಯಕ ನಿರ್ದೇಶಕ ಶಿವಕುಮಾರ್, ಬಿಆರ್ಸಿ ನರಸಿಂಹಯ್ಯ,ಸಿಆರ್ಪಿ ಗಂಗಾಂಬಿಕ, ವೆ ುುಖ್ಯ ಶಿಕ್ಷಕ ಹೊನ್ನಹನುಮಯ್ಯ, ಶಿಕÒಕ ರಾದ ರಾಜೇಶ್ವರಿ,ಲೀಲಾವತಿ, ಸರೋಜಮ್ಮ, ಶೀಲಾಕುಮಾರಿ,ಆನಂದ್.ಟಿ.ಎಸ್, ಶ್ರೀನಿವಾಸ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ