ರಸ್ತೆ ತಿರುವಿನಲ್ಲಿ ಉರುಳಿದ ಕ್ಯಾಂಟರ್: ಚಾಲಕನಿಗೆ ಗಾಯ
Team Udayavani, May 27, 2021, 5:47 PM IST
ದೊಡ್ಡಬಳ್ಳಾಪುರ: ಚಾಲಕನ ನಿಯಂತ್ರಣತಪ್ಪಿದ ಕಂಟೈನರ್ ಕ್ಯಾಂಟರ್ ಒಂದು ಅಪಘಾತಕ್ಕೆ ಒಳಗಾಗಿರುವ ಘಟನೆ ತಾಲೂಕಿನಹೊಸಹಳ್ಳಿ ರಸ್ತೆಯಲ್ಲಿರುವ ಮಾಕಳಿ ಬೆಟ್ಟದತಿರುವಿನಲ್ಲಿ ಸಂಭವಿಸಿದೆ.
ಹೊಸಕೋಟೆಯಿಂದ ಹೊಸಹಳ್ಳಿ ಸಮೀಪದಕೋಳಿ ಫಾರಂಗೆ ಆಹಾರ ಸಾಗಿಸುತ್ತಿದ್ದ ಮಿನಿಕ್ಯಾಂಟರ್ ಇದಾಗಿದ್ದು, ಘಟನೆಯಲ್ಲಿ ಚಾಲಕನಿಗೆಸಣ್ಣ ಗಾಯಗಳಾಗಿದ್ದು, ಆಸ್ಪತ್ರೆ ದಾಖಲಿಸಲಾಗಿದೆಎಂದು ಪ್ರತ್ಯಕ್ಷದರ್ಶಿ ಗಳು ತಿಳಿಸಿದ್ದಾರೆ. ಹೊಸಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಈ ವೃತ್ತದಲ್ಲಿ ವಾಹನಗಳುನಿಯಂತ್ರಣ ತಪ್ಪಿ ಪದೇ ಪದೆ ಅಪಘಾತಕ್ಕೆಒಳಗಾಗುತ್ತಿವೆ. ಇದನ್ನು ತಡೆಗಟ್ಟಲು ಕಬ್ಬಿಣದ ತಡೆಗೋಡೆ ಯನ್ನು ಕೆಲ ದಿನಗಳ ಹಿಂದಷ್ಟೆ ಈ ವೃತ್ತದಲ್ಲಿ ಅಳವಡಿಸಲಾಗಿ ತ್ತಾದರೂ, ಅಪ ಘಾತವನ್ನು ತಡೆಯುವಷ್ಟು ಸದೃಢವಾಗಿಲ್ಲಎಂದು ಸ್ಥಳೀಯರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ