ಆಕಾಶ್ ಆಸ್ಪತ್ರೆಗೆ ತಜ್ಞ ವೈದ್ಯರ ಭೇಟಿ
Team Udayavani, May 2, 2021, 5:41 PM IST
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ಇಲಾಖೆಯ ತಜ್ಞ ವೈದ್ಯರತಂಡ ಪಟ್ಟಣದ ಆಕಾಶ್ ಆಸ್ಪತ್ರೆಗೆ ಭೇಟಿ ನೀಡಿ ಆರ್ಟಿಪಿಸಿಆರ್ ತಪಾಸಣಾ ವರದಿ ಕುರಿತುಪರಿಶೀಲನೆ ನಡೆಸಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಧರ್ಮೇಂದ್ರ ನೇತೃತ್ವದ ವೈದರ ತಂಡಆಕಾಶ್ ಆಸ್ಪತ್ರೆಯ ಲ್ಯಾಬೋರೇಟರಿ ಹಾಗೂಎಂಆರ್ಡಿ ವಿಭಾಗಕ್ಕೆ ಭೇಟಿ ನೀಡಿ, ಐಸಿಎಂಆರ್ಪೋರ್ಟಲ್ನಲ್ಲಿ ವರದಿ ಮಾಡದೆ ಬಾಕಿ ಇರುವಆರ್ಟಿಪಿಸಿಆರ್ ತಪಾಸಣಾ ಮಾಹಿತಿಯನ್ನುಪರಿಶೀಲನೆ ನಡೆಸಿದ ವೇಳೆ, 257 ತಪಾಸಣಾಮಾಹಿತಿ ವರದಿಯಾ ಗದಿರುವುದು ಕಂಡುಬಂದ ಹಿನ್ನೆಲೆ, ಪ್ರತಿದಿನ ಆರ್ಟಿಪಿಸಿಆರ್ ತಪಾಸಣಾ ಮಾಹಿತಿಯನ್ನು ಐಸಿಎಂಆರ್ಪೋರ್ಟಲ್ನಲ್ಲಿ ತಪ್ಪದೆ ವರದಿ ಮಾಡಲುಸೂಚಿಸಲಾಯಿತು.
ಆಕಾಶ್ ಆಸ್ಪತ್ರೆಯನೋಡಲ್ ಅಧಿಕಾರಿ ಡಾ.ಸುನೀಲ್ ಹಾಗೂವೈದ್ಯಕೀಯ ಸಿಬ್ಬಂದಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್ವೈ
Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ