ಮಣ್ಣನ್ನು ರೈತರು ಸದ್ಬಳಕೆ ಮಾಡಿಕೊಳ್ಳಲಿ
Team Udayavani, Jun 14, 2020, 6:27 AM IST
ವಿಜಯಪುರ: ಅನಾನುಕೂಲ ಸರಿಪಡಿಸುವ ಮಾರ್ಗ ನಿಮ್ಮ ಕೈಯಲ್ಲಿದೆ. ರಸ್ತೆ ಸಮಸ್ಯೆ ನಿವಾರಣೆ, ರೈತರ ಜಮೀನಿಗೆ ಗೊಬ್ಬರ ವಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ತಿಳಿಸಿದರು.
ಪಟ್ಟಣದ 14ನೇ ವಾರ್ಡ್ನ ರಾಜಕಾಲುವೆ ಸ್ವತ್ಛ ಮಾಡಲು ತೆಗೆಸಿದ ಕಸ ಮತ್ತು ಮಣ್ಣಿನ ರಾಶಿ ಪಕ್ಕದ ರಸ್ತೆಯ ಅರ್ಧ ಭಾಗವನ್ನೇ ಆವರಿಸಿದ್ದು, ಓಡಾಡಲು ಕಷ್ಟವಾಗುತ್ತಿದೆ. ಮಳೆ ಬಂದು ಮಣ್ಣು ರಸ್ತೆಗೆ ಕಚ್ಚಿಕೊಂಡು ರಸ್ತೆಗೆ ಹಾಕಿರುವ ಡಾಂಬರು ಕೀಳುತ್ತಿದೆ ಎಂದು ಸಾರ್ವಜನಿಕರಿಂದ ದೂರು ಬಂದಿತ್ತು. ದೂರಿಗೆ ಪ್ರತಿಕ್ರಿಯಿಸಿ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ಅದಕ್ಕೆ ಪರಿಹಾರೋಪಾಯ ಸೂಚಿಸಿದರು.
ಸುಮಾರು ತಿಂಗಳಿಂದ ರಾಜ ಕಾಲುವೆ ಸ್ವತ್ಛ ಮಾಡಿದ ಮಣ್ಣು ರಸ್ತೆ ಬದಿಯಲ್ಲೇ ಇದ್ದು ಈಗ ಗಿಡ ಗಂಟಿಗಳು ಬೆಳೆದಿದೆ. ಈ ಮಣ್ಣನ್ನು ಬೇರೆ ಕಡೆಗೆ ಸಾಗಿಸುವ ಬದಲು ಈ ಮಾರ್ಗದಲ್ಲಿರುವ ರೈತರ ಜಮೀನಿಗೆ ಉತ್ತಮ ಗೊಬ್ಬರವಾ ಗುವುದರಲ್ಲಿ ಸಂಶಯವಿಲ್ಲ. ರೈತರು ಮಣ್ಣು ಸಾಗಿಸಲು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿಕೊಂಡರೆ ಪುರಸಭೆಯಿಂದ ಜೆಸಿಬಿ ವ್ಯವಸ್ಥೆ ಮಾಡಿ ಮಣ್ಣು ತುಂಬಿಸಿ ಕೊಡುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ
Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ