2ನೇ ಅಲೆ ವೈರಸ್‌ ಮೀರಿಸುವ ಹೊಸ ವೈರಸ್‌?


Team Udayavani, Apr 22, 2021, 1:39 PM IST

New virus to overcome 2nd wave virus?

ಆನೇಕಲ್‌: ಕೋವಿಡ್  2ನೇ ಅಲೆಯ ವೈರಸ್‌ ಅನ್ನುಮೀರಿಸುವಂತ ಮತ್ತೂಂದು ವೈರಸ್‌ಹರಡುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಾಗಲುಕಾರಣ ಎಂಬ ಆತಂಕಕಾರಿ ಸಂಗತಿ ಹೊರ ಬಂದಿದೆ.ಆನೇಕಲ್‌ ತಾಲೂಕಿನ ಹೊಸೂರು ಮುಖ್ಯರಸ್ತೆಯ ಆಕ್ಸ್‌ಫ‌ರ್ಡ್‌ಆಸ್ಪತ್ರೆಯಲ್ಲಿನ ವಿಧಿವಿಜ್ಞಾನ ತಜ್ಞ ಡಾ.ದಿನೇಶ್‌ಅವರು ಈ ಹೊಸ ವೈರಸ್‌ಹರಡುತ್ತಿರುವುದರ ಬಗ್ಗೆಅನುಮಾನ ವ್ಯಕ್ತಪಡಿಸಿದ್ದಾರೆ.

ಡಾ.ದಿನೇಶ್‌ ಕಳೆದಏ.7 ರಂದು 68 ವರ್ಷದಸೋಂಕಿತ ಅಮೇರಿಕಾದೇಶದ ಮಹಿಳಾ ಪ್ರಜೆಮೃತಪಟ್ಟಿದ್ದರು. ಮೃತಳಮನೆಯವರು ಸಾವಿಗೆನಿಖರ ಕಾರಣ ತಿಳಿಯ ಬೇಕೆಂದು ಶವ ಪರೀಕ್ಷೆನಡೆಸಲು ಮನವಿ ಮಾಡಿದ್ದರು.

ಪರೀಕ್ಷೆ ವೇಳೆ ನೆಗೆಟಿವ್‌ ವರದಿ: ಈ ವೇಳೆ ಮೃತದೇಹದ ವಿವಿಧ ಅಂಗಾಂಗಗಳನ್ನು ಆರ್‌ಟಿಪಿಸಿಆರ್‌ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆ ವೇಳೆ ಕೋವಿಡ್‌-19ನೆಗೆಟಿವ್‌ ಬಂದಿರುವುದು ಅಚ್ಚರಿ ಮೂಡಿಸಿದೆ.

ಮೃತಳ ದೇಹದಲ್ಲಿ ಕೋವಿಡ್‌ ಸೋಂಕುಇಲ್ಲವಾದರೂ ಅಂಗಾಂಗಗಳಿಗೆ ಹಾನಿ ಮಾಡಿರುವವೈರಸ್‌ ಯಾವುದು ಎಂಬ ಪ್ರಶ್ನೆ ಮೂಡಿ,ಆರೋಗ್ಯವಾಗಿದ್ದ ವ್ಯಕ್ತಿ ಸಾವಿಗೆ ಕಾರಣ ಏನುಎಂಬುದೇ ವಿಧಿ ವಿಜ್ಞಾನ ತಜ್ಞರಿಗೆ ಕಾಡಿತ್ತು. ಇದೇವೈದ್ಯರು ಕಳೆದ ವರ್ಷ ಕೋವಿಡ್‌ 19 ನಿಂದ ಮೃತವ್ಯಕ್ತಿಯ ಶವ ಪರೀಕ್ಷೆ ನಡೆಸಿದ್ದರು.

ಅದಾದ ಬಳಿಕಇದೇ ವೈದ್ಯ ದಿನೇಶ್‌ ಈಗ 2ನೇ ಪರೀಕ್ಷೆ ನಡೆಸಿದ್ದಾರೆ.ಶವ ಪರೀಕ್ಷೆ ನಡೆಸಿದಾಗ ದೇಹದ 6 ಭಾಗದವಿವಿಧ ಅಂಗಾಂಗ ಪರೀಕ್ಷೆ ನಡೆಸಲಾಗಿತ್ತು.ಮೆದುಳು, ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿತ್ತು.ಇದಕ್ಕೆ ಯಾವ ವೈರಸ್‌ ಎಂಬುದು ನಿಖರವಾಗಿತಿಳಿಯಲು ಸಾಧ್ಯವಾಗುತ್ತಿಲ್ಲ ಎಂದು ಡಾ.ದಿನೇಶ್‌ಹೇಳಿದರು.

ರೂಪಾಂತರ ಮತ್ತಷ್ಟು ಆತಂಕಕಾರಿ: ಬೆಂಗಳೂರಿನಲ್ಲಿಇರುವ ರೂಪಾಂತರಿ ಹಾಗೂ ಬೇರೆಡೆ ಇರುವರೂಪಾಂತರಿ ಬೇರೆ ಬೇರೆ ಇದೆ. ಸೋಂಕು ಇದ್ದರೂಮನೆಗೆ ಹೋಗಿ ಹೋಂ ಕ್ವಾರಂಟೈನ್‌ನಲ್ಲಿ ಇರಿಎಂದರೆ ಮತ್ತಷ್ಟು ಆತಂಕಕಾರಿ ಎಂಬುದನ್ನೂ ವೈದ್ಯರುಹೇಳಿದ್ದಾರೆ.ಕಳೆದ ವರ್ಷ ಕೊರೊನಾ ಪ್ರಾರಂಭದಲ್ಲಿ ಮೃತಪಟ್ಟಸೋಂಕಿತನ ದೇಹದಲ್ಲೂ ವೈರಸ್‌ ಕಂಡು ಬಂದಿತ್ತು.ಕೊರೊನಾ ತೀವ್ರತೆ ಕಡಿಮೆಯಾದರೆ ಸದ್ಯ ಶವಪರೀಕ್ಷೆ ನಡೆಸಿದಾಗ ಕಂಡು ಬಂದಿರುವ ಅಪರಿಚಿತಅಥವಾ ಮೂರನೇ ಅಲೆಯಂತಿರುವ ವೈರಸ್‌ ನಿಂದತೊಂದರೆ ಹೆಚ್ಚು.

ಉಸಿರಾಟ ನಿಂತು ಹೋಗುತ್ತೆ:ಶ್ವಾಸಕೋಶದಲ್ಲಿಒಂದು ರೀತಿಯ ಚರ್ಮದಂತೆ ಬೆಳೆದುಉಸಿರಾಟವೇ ನಿಂತು ಹೋಗುತ್ತದೆ. ಅಷ್ಟರ ಮಟ್ಟಿಗೆಇದು ಡೇಂಜರ್‌. ಹೀಗಾಗಿ ಹೊಸ ವೈರಸ್‌ ಬಗ್ಗೆಸಂಶೋಧನೆ ನಡೆಸಿ ವೈರಸ್‌ ಯಾವುದು ಎಂದುಕಂಡು ಹಿಡಿಯಬೇಕು ಎಂದು ಹೇಳಿದರು.ಸದ್ಯ ಕೊರೊನಾಗಿಂತ ಹೊಸ ವೈರಸ್‌ ಆತಂಕಕಾರಿಆಗಿರುವುದರಿಂದ ಸರ್ಕಾರ ಇದರ ಬಗ್ಗೆ ವಿಶೇಷಕಾಳಜಿ ವಹಿಸಿ ಸಂಶೋಧನೆ ನಡೆಸಿ ವೈರಸ್‌ನಿಯಂತ್ರಣ ಬಗ್ಗೆ ಮಾರ್ಗಸೂಚಿ ಕಂಡುಕೊಳ್ಳಬೇಕಿದೆಎಂದೂ ಸಲಹೆ ನೀಡಿದರು.

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.