ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಉಮೇದುವಾರಿಕೆ ಸಲ್ಲಿಸಿದ ಅಭ್ಯರ್ಥಿಗಳು •ಗೆಲ್ಲುವ ನಿರೀಕ್ಷೆಯಲ್ಲಿ ರಾಜಕೀಯ ಪಕ್ಷಗಳು

Team Udayavani, May 17, 2019, 3:06 PM IST

17-MAY-22

ತಾಳಿಕೋಟೆ: ವಾರ್ಡ್‌ ನಂ-2ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸೈದಾಬಿ ಲಾಳೆಸಾಬ ಚಿತ್ತರಗಿ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು

ಬಸವನಬಾಗೇವಾಡಿ: ಬಸವನಬಾಗೇವಾಡಿ ಸ್ಥಳೀಯ ಚುನಾವಣೆಗೆ ಗುರುವಾರ ನಾಮಪತ್ರಕ್ಕೆ ಸಲ್ಲಿಕೆ ಕೊನೆಯ ದಿನವಾಗಿದ್ದು ಪುರಸಭೆ 23 ವಾರ್ಡ್‌ಗಳಿಗೆ ಪಕ್ಷೇತರರು-39, ಕಾಂಗ್ರೆಸ್‌-27, ಬಿಜೆಪಿ 23, ಜೆಡಿಎಸ್‌-8 ಇದ್ದು, 86 ಅಭ್ಯರ್ಥಿಗಳಿಂದ 97 ನಾಮಪತ್ರ ಸಲ್ಲಿಕೆಯಾಗಿವೆ.

ವಾರ್ಡ್‌ ನಂ-1ಕ್ಕೆ ರಜಾಕಬ್ಬಿ ಬೊಮಮ್ನಹಳ್ಳಿ (ಪಕ್ಷೇತರ), ಮಮತಾಜಿ ಕೊರಬು (ಕಾಂಗ್ರೆಸ್‌), ಕವಿತಾ ನಾಗೂರ (ಬಿಜೆಪಿ), ಬಸಲಿಂಗವ್ವ ಹಡಪದ (ಪಕ್ಷೇತರ), ವಾರ್ಡ್‌ ನಂ-2ಕ್ಕೆ ಸಂಗಪ್ಪ ಸಂಪನ್ನವರ (ಪಕ್ಷೇತರ), ವಾರ್ಡ್‌ ನಂ-3ಕ್ಕೆ ಬಾನು ಚಪ್ಪರಬಂದ (ಜೆಡಿಎಸ್‌), ಜಗದೇವಿ ಗುಂಡಳ್ಳಿ (ಕಾಂಗ್ರೆಸ್‌), ವಾರ್ಡ್‌ ನಂ-4ಕ್ಕೆ ಕಿರಣಕುಮಾರ ಕುಲಕರ್ಣಿ (ಪಕ್ಷೇತರ), ವಾರ್ಡ್‌ ನಂ-5ಕ್ಕೆ ರಾಜಶೇಖರ ಗಬ್ಬೂರ (ಪಕ್ಷೇತರ), ಶಿವಲಿಂಗಯ್ಯ ತೆಗ್ಗಿನಮಠ (ಬಿಜೆಪಿ) ಹಾಗೂ (ಪಕ್ಷೇತರರಾಗಿ) ಎರೆಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ವಾರ್ಡ್‌ ನಂ-6ಕ್ಕೆ ದಸ್ತಗೀರಬಾಸ ರಗಟಿ (ಜೆಡಿಎಸ್‌), ನಜೀರಅಮ್ಮದ ಗಣಿ (ಕಾಂಗ್ರೆಸ್‌), ಮುಕ್ತಾರ ನಾಯ್ಕೋಡಿ ( ಪಕ್ಷೇತರ), ಮಲ್ಲು ಬನಾಶಿ (ಬಿಜೆಪಿ), ಅಮೀನಸಾಬ ರಗಟಿ ( ಪಕ್ಷೇತರ), ವಾರ್ಡ್‌ ನಂ-8ಕ್ಕೆ ಪ್ರವೀಣ ಪವಾರ (ಬಿಜೆಪಿ), ಅನೀಲ ಪವಾರ (ಕಾಂಗ್ರೆಸ್‌), ಹೇಮಣ್ಣ ಪತ್ತಾರ (ಕಾಂಗ್ರೆಸ್‌), ವಾರ್ಡ್‌ ನಂ-9ಕ್ಕೆ ನಾನಾಗೌಡ ಪಾಟೀಲ (ಜೆಡಿಎಸ್‌), ಬಸವರಾಜ ಅರಸನಾಳ (ಪಕ್ಷೇತರ), ರಾಜೇಶ ತಿಪ್ಪನಗೌಡರ (ಪಕ್ಷೇತರ), ವಾರ್ಡ್‌ ನಂ-10ಕ್ಕೆ ನಂದೀಶ ಪಾಟೀಲ (ಬಿಜೆಪಿ), ಅಬ್ದುಲ್ ರಹಿಮಾನ್‌ ಚೌಧರಿ (ಕಾಂಗ್ರೆಸ್‌), ವಾರ್ಡ್‌ ನಂ-11 ಕ್ಕೆ ಬಸವರಾಜ ಸುಂಕದ (ಪಕ್ಷೇತರ), ಸುಧೀರ್‌ ಜಾಧವ (ಪಕ್ಷೇತರ), ನೀಲಪ್ಪ ನಾಯಕ (ಬಿಜೆಪಿ), ವಿಜಯಕುಮಾರ ನಾಯಕ (ಬಿಜೆಪಿ), ವಾರ್ಡ್‌ ನಂ-12ಕ್ಕೆ ರೇಖಾ ಬೆಕಿನಾಳ (ಪಕ್ಷೇತರ) ಕಸ್ತೂರಿ ರಾಠೊಡ (ಕಾಂಗ್ರೆಸ್‌), ರೇಖಾ ಬೆಕಿನಾಳ (ಕಾಂಗ್ರೆಸ್‌) ನಾಮಪತ್ರ ಸಲ್ಲಿಸಿದ್ದಾರೆ.

ವಾರ್ಡ್‌ ನಂ-13ಕ್ಕೆ ರುಕ್ಮಿಣಿ ರಾಠೊಡ (ಪಕ್ಷೇತರ), ಗೀತಾ ಬಾಗೇವಾಡಿ (ಕಾಂಗ್ರೆಸ್‌), ವಾರ್ಡ್‌ ನಂ-14ಕ್ಕೆ ರಾಜು ಲಮಾಣಿ (ಕಾಂಗ್ರೆಸ್‌), ಜಗದೀಶ ಚವ್ಹಾಣ (ಕಾಂಗ್ರೆಸ್‌), ವಾರ್ಡ್‌ ನಂ-15ಕ್ಕೆ ಆನಂದ ಲಮಾಣಿ (ಪಕ್ಷೇತರ), ಸುರೇಶ ಲಮಾಣಿ (ಜೆಡಿಎಸ್‌), ಶಿವಾಜಿ ರಾಠೊಡ (ಜೆಡಿಎಸ್‌), ವಾರ್ಡ್‌ ನಂ-16ಕ್ಕೆ ಬಸಪ್ಪ ತುಂಬಗಿ (ಕಾಂಗ್ರೆಸ್‌), ನಿಂಗಪ್ಪ ಗುಂಡಳ್ಳಿ (ಬಿಜೆಪಿ), ವಾರ್ಡ್‌ ನಂ-17ಕ್ಕೆ ಮೇಘಾ ಗಾಯಕವಾಡ (ಬಿಜೆಪಿ), ಸುಬಾಂಗೀನಿ ಗಾಯಕವಾಡ (ಕಾಂಗ್ರೆಸ್‌), ವಾರ್ಡ್‌ ನಂ-18ಕ್ಕೆ ರವಿಕುಮಾರ ನಾಯ್ಕೋಡಿ (ಕಾಂಗ್ರೆಸ್‌).

ವಾರ್ಡ್‌ ನಂ-19ಕ್ಕೆ ಅನ್ನಪೂರ್ಣ ಕಲ್ಯಾಣಿ (ಕಾಂಗ್ರೆಸ್‌), ವಾರ್ಡ್‌ ನಂ-20ಕ್ಕೆ ಪರಿಜಾನ್‌ ಚೌಧರಿ (ಕಾಂಗ್ರೆಸ್‌), ದಾನೇಶ್ವರಿ ಸುಂಕದ (ಜೆಡಿಎಸ್‌ ), ವಾರ್ಡ್‌ ನಂ-21ಕ್ಕೆ ಶ್ರೀಕಾಂತ ನಾಯಕ (ಪಕ್ಷೇತರ), ವಾರ್ಡ್‌ ನಂ-22ಕ್ಕೆ ಜಗದೇವಿ ಮ್ಯಾಗೇರಿ (ಪಕ್ಷೇತರ), ವಿಜಯಾಬಾಯಿ ಪವಾರ (ಬಿಜೆಪಿ) ಲಕ್ಷ್ಮೀಬಾಯಿ ಬೆಲ್ಲದ (ಪಕ್ಷೇತರ), ವಾರ್ಡ್‌ ನಂ-23 ಕಮಲಾ ಉಳ್ಳಾಗಡ್ಡಿ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.