ಬೆಳಗಾವಿ: ಈಜಾಟದ ಹಠ… ಮೊಮ್ಮಕ್ಕಳ ಜತೆ ಅಜ್ಜನೂ ನೀರುಪಾಲು
Team Udayavani, Oct 6, 2017, 4:58 PM IST
ಬೆಳಗಾವಿ: ತೆರೆದ ಬಾವಿಯಲ್ಲಿ ಈಜುತ್ತಿದ್ದ ವೇಳೆ ತಾತ ಮತ್ತು ಇಬ್ಬರು ಮೊಮ್ಮಕ್ಕಳು ನೀರುಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಹಣ್ಣಿಕೇರಿ ಎಂಬಲ್ಲಿ ಶುಕ್ರವಾರ ನಡೆದಿದೆ.
ರಜೆಗೆಂದು ಅಜ್ಜನ ಮನೆಗೆ ಬಂದಿದ್ದ ಮೊಮ್ಮಕ್ಕಳಾದ ಸಮರ್ಥ್ ಮತ್ತು ಸೋಮಯ್ಯ ಇಬ್ಬರು ಅಜ್ಜನ ಬಳಿ ತಮ್ಮನ್ನು ಈಜಾಡಿಸಲು ಕರೆದುಕೊಂಡು ಹೋಗುವಂತೆ ಹಠ ಹಿಡಿದಿದ್ದರು ಎನ್ನಲಾಗಿದೆ. ಬಳಿಕ ಅಜ್ಜ ಶ್ರೀಶೈಲ ಚರಂತಿಮಠ, ಮೊಮ್ಮಕ್ಕಳನ್ನು ಒಂದು ಕಿಮೀ ದೂರದಲ್ಲಿರುವ ಸಂಬಂಧಿಕರ ತೆರೆದ ಬಾವಿಗೆ ಈಜಲು ಕರೆದೊಯ್ದಿದ್ದರು.
ಹಣ್ಣಿಕೇರಿ ಗ್ರಾಮದ ಶ್ರೀಶೈಲ ಚರಂತಿಮಠ(67ವರ್ಷ), ಮೊಮ್ಮಕ್ಕಳಾದ ಸಮರ್ಥ್ (12 ವರ್ಷ) ಹಾಗೂ ಸೋಮಯ್ಯ ತಿಪ್ಪಯ್ಯ(11ವರ್ಷ) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್