ಪಾದರಕ್ಷೆ ತಯಾರಿಕೆಗೂ ಕೋವಿಡ್ ಹೊಡೆತ
Team Udayavani, Apr 2, 2021, 4:34 PM IST
ಸಂಬರಗಿ: ಕೋವಿಡ್ ಮಹಾಮಾರಿಯಿಂದಾಗಿ ಮದಬಾವಿ ಹಾಗೂಸುತ್ತಮುತ್ತಲಿನ ಪಾದರಕ್ಷೆ ಉದ್ಯಮ ಕುಸಿದಿದ್ದು, ಸರ್ಕಾರದ ಸಹಾಯ,ಪ್ರೋತ್ಸಾಹಕ್ಕೆ ಕಾಯುತ್ತಿದ್ದಾರೆ.
ಮದಬಾವಿ ಸುತ್ತಮುತ್ತ ಸುಮಾರು5 ಸಾವಿರ ಕುಟುಂಬ ಚರ್ಮೋದ್ಯಮವನ್ನೇ ಅವಲಂಬಿಸಿದ್ದು, ಕುರುಂದವಾಡ ಚಪ್ಪಲಿ, ಬಂಟು, ಬ್ಯಾನರ್ಜಿ, ಮಹಾರಾಜ, ಸೇನಾಪತಿ,ಕೊಲ್ಹಾಪೂರಿ- ಮದಭಾವಿ ಸೇರಿದಂತೆ ಅನೇಕ ರೀತಿಯ ಚಪ್ಪಲಿಗಳನ್ನು ತಯಾರಿಸಲಾಗುತ್ತದೆ. ಪುಣೆ-ಮುಂಬೈ, ಬೆಳಗಾವಿ ಸೇರಿದಂತೆ ಈ ಚಪ್ಪಲಿಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯೂ ಇದೆ. ಕಳೆದ 1 ವರ್ಷದಿಂದ ಮಾರುಕಟ್ಟೆಯಿಲ್ಲದೇ ಪ್ರತಿ ಉದ್ಯಮಿ ಹತ್ತಿರ ಸಾವಿರಾರು ಜೋಡಿ ಚಪ್ಪಲಿಗಳು ಹಾಗೆಯೇ ಬಿದ್ದು ಕೊಳೆಯುತ್ತಿವೆ.
ಪಾದರಕ್ಷೆ ಮಾರಾಟವಿಲ್ಲದೇ ಒಂದುಹೊತ್ತಿನ ಊಟಕ್ಕೂ ಉದ್ಯಮಿಗಳುಪರದಾಡುವಂತಾಗಿದೆ. ಕಳೆದ ವರ್ಷ ಪಡೆದ ಸಾಲವನ್ನುಹೇಗೆ ಮರುಪಾವತಿಸಬೇಕೆಂಬ ಚಿಂತೆಯಲ್ಲಿದ್ದಾರೆ. ಕೋವಿಡ್ಹಿನ್ನೆಲೆಯಲ್ಲಿ ಹೈದ್ರಾಬಾದ್, ಸಾಂಗ್ಲಿ,ಪುಣೆ, ಮುಂಬೈ, ನಾಶಿಕ್ನಿಂದಕಚ್ಚಾವಸ್ತುಗಳ ಪೂರೈಕೆಯೂಸಮರ್ಪಕವಾಗಿ ಆಗುತ್ತಿಲ್ಲ.ಕಳೆದ ವರ್ಷ ಲಾಕ್ಡೌನ್ ಇದ್ದಾಗ ತಾವು ಯಾವುದೇನೆರವು ಕೇಳಿಲ್ಲ. ಈಗ ಸಮಸ್ಯೆ ಇದ್ದು,ಸರಕಾರ ಪ್ರತಿ ಕುಟುಂಬಕ್ಕೆ 50 ಸಾವಿರರೂ. ಸಹಾಯಧನ ನೀಡಿ, ಬ್ಯಾಂಕ್ಸಾಲ ಮನ್ನಾ ಮಾಡಬೇಕೆಂದು ಉದ್ಯಮಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಚರ್ಮ ಉದ್ಯಮಿ ಬಾಪುದಾದಾ ಅಭ್ಯಂಕರ ಮಾತನಾಡಿ, ಮದಭಾವಿ ಗ್ರಾಮಪಾದರಕ್ಷೆ ತಯಾರಿಸುವುದರಲ್ಲಿಹೆಸರುವಾಸಿಯಾಗಿದೆ. ಈ ಗ್ರಾಮಕ್ಕೆದೇಶ-ವಿದೇಶಗಳಿಂದ ಜನರು ಭೇಟಿನೀಡಿದ್ದಾರೆ. ಆದರೆ ಕಳೆದ ಒಂದುವರ್ಷದಿಂದ ಚರ್ಮ ಉದ್ಯೋಗಿಗಳುಬೀದಿಪಾಲಾಗಿದ್ದಾರೆ. ಸರಕಾರಯಾವುದೇ ವಿಚಾರ ಮಾಡಿಲ್ಲ, ಸಹಾಯ ಧನ ನೀಡಿಲ್ಲ. ಸರ್ಕಾರ ಸಹಾಯಕ್ಕೆ ಬಾರದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ