ಘಟಪ್ರಭಾ ನದಿಯ ನೀರು ಪಾಲದ ಯುವಕನ ಮೃತ ದೇಹ ಪತ್ತೆ
Team Udayavani, Oct 9, 2021, 6:40 PM IST
ಮೂಡಲಗಿ(ಬೆಳಗಾವಿ ಜಿಲ್ಲೆ): ತಾಲೂಕಿನ ಕಮಲದಿನ್ನಿ ಹತ್ತಿರ ಘಟಪ್ರಭಾ ನದಿಯಲ್ಲಿ ಕಳೆದ ಗುರುವಾಸಂಜೆ ಮೀನು ಹಿಡಿಯಲು ತಂದೆಯೊಂದಿಗೆ ತೆರಳಿದ್ದ ವಿದ್ಯಾರ್ಥಿ ನದಿ ನೀರಿನ ಪಾಲಾದ ಯುವಕನ ಮೃತ ದೇಹ ಶನಿವಾರ ಮಧ್ಯಹ್ನ ಪತ್ತೆಯಾಗಿದೆ.
ಯುವಕನ ಪತ್ತೆಗಾಗಿ ಎಸ್ಡಿಆರ್ ಎಫ್ ತಂಡ ನಿರಂತರ ಕಾರ್ಯಾಚರಣೆಯಲ್ಲಿ ಶನಿವಾರ ಮದ್ಯಾಹ್ನ ಕಮಲದಿನ್ನಿ ಗ್ರಾಮದ ಉದಯ ಪರಿಶುರಾಮ ಹಾದಿಮನಿ (17) ವಿದ್ಯಾರ್ಥಿಯ ಮೃತದೇಹ ತಾಲೂಕಿನ ಮುನ್ಯಾಳ ಸೇತುವೆ ಕೆಳಗೆ ಪತ್ತೆಯಾಗಿದ್ದು, ಎಸ್ಡಿಆರ್ಎಫ್ ತಂಡದ ಸಿಬ್ಬಂದಿಗಳು ಮೃತದೇಹವನ್ನು ಬೋಟ್ದಲ್ಲಿ ಹಾಕಿಕೊಂಡು ನದಿಯ ದಡಕ್ಕೆ ತಂದು ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಯುವಕನ ಮೃತದೇಹ ಪತ್ತೆಯಾದ ಹಿನ್ನೆಲೆ ಯುವಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳದಲ್ಲಿ ಬೆಳಗಾವಿ ಎಸ್ಡಿಆರ್ ಎಫ್ ಅಧಿಕಾರಿ ಸಂಗಪ್ಪ ತೋಳಮಟ್ಟಿ ಮತ್ತು ಗೋಕಾಕ ಅಗ್ನಿಶಾಮದಳ ಸಹಾಯಕ ಅಧಿಕಾರಿ ಸದಾನಂದ ಮಳವೆಂಕಿ ನೇತೃತ್ವದ ತಂಡದ ಹಾಗೂ ಮೂಡಲಗಿ ತಾಲೂಕಾ ಆಡಳಿ ಹಾಗೂ ಮೂಡಲಗಿ ಪಿಎಸ್ಐ ಎಚ್ ವೈ ಬಾಲದಂಡಿ, ಕುಲಗೋಡ ಪಿಎಸ್ಐ ಹಣಮಂತ ನಿರಳೆ, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ ಕೋಣಿ, ಮುನ್ಯಾಳ ಗ್ರಾ.ಪಂ ಜನ ಪ್ರತಿನಿಧಿಗಳು, ಸಿಬ್ಬಂದಿಮತ್ತು ಪೊಲೀಸ್ ಸಿಬ್ಬಂದಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ