ಮಾದರಿ ಗ್ರಾಮ ನಿರ್ಮಾಣ ಸಂಕಲ್ಪ: ಪಾಟೀಲ


Team Udayavani, Jan 3, 2021, 3:14 PM IST

ಮಾದರಿ ಗ್ರಾಮ ನಿರ್ಮಾಣ ಸಂಕಲ್ಪ: ಪಾಟೀಲ

ಚಿಕ್ಕೋಡಿ: ಬರುವ ಐದು ವರ್ಷದ ಅವಧಿಯಲ್ಲಿ ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಮಾದರಿ ಗ್ರಾಮವನ್ನಾಗಿ ಮಾಡುವ ಸಂಕಲ್ಪ ಇಟ್ಟುಕೊಂಡಿದ್ದೇವೆ ಎಂದು ಯುವ ಧುರೀಣ ಬಸಗೌಡ ಪಾಟೀಲ ಹೇಳಿದರು.

ತಾಲೂಕಿನ ಜೋಡಕುರಳಿ ಗ್ರಾಪಂಗೆ ಆಯ್ಕೆಯಾದ ನೂತನ ಸದಸ್ಯರ ಪ್ರಮಾಣ ಪತ್ರ ಪಡೆದು ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 15 ಸ್ಥಾನಗಳ ಪೈಕಿಕಾಂಗ್ರೆಸ್‌ ಬೆಂಬಲಿತ 13 ಸ್ಥಾನಗಳು ಆಯ್ಕೆಗೊಂಡಿವೆ. ಮಾಜಿ ಸಂಸದಪ್ರಕಾಶ ಹುಕ್ಕೇರಿ ಹಾಗೂ ಗಣೇಶಹುಕ್ಕೇರಿ ಅವರು ಗ್ರಾಮದಲ್ಲಿ ಕೈಗೊಂಡನೂರಾರು ಕೋಟಿ ರೂ. ಯೋಜನೆಗಳೇನಮ್ಮ ಗೆಲುವಿಗೆ ಕಾರಣಿಭೂತವಾಗಿದೆ ಎಂದರು.

ಗ್ರಾಮದಲ್ಲಿ ಯಾರಿಗೆ ವಸತಿ ಯೋಜನೆ ಲಭ್ಯವಾಗಿಲ್ಲ ಅಂತವುಗಳನ್ನು ಸರ್ವೇ ನಡೆಸಿ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು. ಗುಣಮಟ್ಟದ ರಸ್ತೆ, ಪಾರದರ್ಶಕ ನರೇಗಾ ಕೆಲಸ ಮಾಡುವ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡುವ ಗುರಿ ಇಟ್ಟುಕೊಂಡಿದ್ದೇವೆ ಎಂದರು.

ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳು: ಕೃಷ್ಣಾ ಕಾಂಬಳೆ, ಅವಕ್ಕಾ ರಾಮನಕಟ್ಟಿ, ಪಾಟೀಲ ಸರೋಜನಿ, ಹರಕೆ ಬೀರಪ್ಪ, ಹರಕೆ ಯಲ್ಲವ್ವ, ಗಡಕರಿ ಮಹಾದೇವಿ, ಹರಕೆ ವಿಠಲ, ಪೂಜೇರಿ ಬಾಯವ್ವ, ಲಕ್ಷ್ಮೀ ಪಾಟೀಲ, ಚಂದರಗಡಕರಿ, ಸಬಗೌಡ ಪಾಟೀಲ, ರಾಜಶ್ರೀ ಸವದತ್ತಿ, ಮುರಾರಿ ನಾಗನೂರೆ, ಸರೋಜನಿ ಕಾಂಬಳೆ ಅವರಿಗೆ ಆರ್‌ಒ ಮತ್ತು ಪಿಡಿಒ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಐಗಳಿ ಗ್ರಾಪಂ ಆಯ್ಕೆಯಾದವರು :

ಐಗಳಿ: ಕಮಲಾ ಭೀಮಪ್ಪಾ ಸಜಲಿ, ಶಕುಂತಲಾ ಅಣ್ಣಾಸಾಬ ಪಾಟೀಲ, ಉಮಾ ಗುರುಬಸಯ್ಯ ಹಿರೇಮಠ, ರಾಜಶ್ರೀ ಶಂಕರಗೌಡ ಪಾಟೀಲ, ಪುಂಡಲೀಕ ರಾಯಪ್ಪ ಜುಂಜರವಾಡ, ಶೋಭಾ ದೇವೇಂದ್ರ ಬಳಗಲಿ, ಭೌರವ್ವ ವಿರೂಪಾಕ್ಷ ಮಠಪತಿ, ಶ್ರೀಶೈಲ ಮಲ್ಲಪ್ಪ ಮಿರ್ಜಿ, ಭಜಂತ್ರಿ ಸುಜಾತಾ ಯಲ್ಲಪ್ಪ, ರವೀಂದ್ರ ಅಣ್ಣಾರಾಯ ಹಾಲಳ್ಳಿ, ಅಂಬಣ್ಣಾ ಲಕ್ಷ್ಮಣ ಮಾಳಿ, ಸಾವಿತ್ರಿ ಧರೆಪ್ಪಾ ಮಾಳಿ, ಸುರೇಶ ತಿಪ್ಪಣ್ಣ ಬಿಜ್ಜರಗಿ, ನಿಂಗಪ್ಪ ಅಣ್ಣಪ್ಪಾ ತೆಲಸಂಗ, ಇಂದ್ರಾ ಮುರಿಗೆಪ್ಪಾ ದಳವಾಯಿ, ಸೋಮಣ್ಣ ರಾಮಪ್ಪ ಬಂಡರಬಟ್ಟಿ, ಬಸಗೌಡ ಶಿವಗೌಡ ಬಿರಾದಾರ, ಅನ್ನಪೂರ್ಣಾ ಮಹಾದೇವ ತೆಲಸಂಗ, ಸಂಭಾಜಿ ಅಪ್ಪಾರಾಯ ಜಾಧವ, ಮಂಜುಳಾ ರಮೇಶ ಹುನಶಿಕಟ್ಟಿ, ಜಯಶ್ರೀ ಅನಿಲ ವಾಟಮಕರ್‌, ದರಬಾರ ಕಾಸಾರ, ಪಾಂಡುರಂಗ ಗೋಪಾಳ ಭೋಸಲೆ, ವಿಷ್ಣು ಶಂಕರ ದೇವಖಾತೆ, ರಿನಾಜ ದಸ್ತಗೀರ ಆಲಗೂರ ಚುನಾಯಿತರಾದವರು.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.