ಮಾದರಿ ಗ್ರಾಮ ನಿರ್ಮಾಣ ಸಂಕಲ್ಪ: ಪಾಟೀಲ


Team Udayavani, Jan 3, 2021, 3:14 PM IST

ಮಾದರಿ ಗ್ರಾಮ ನಿರ್ಮಾಣ ಸಂಕಲ್ಪ: ಪಾಟೀಲ

ಚಿಕ್ಕೋಡಿ: ಬರುವ ಐದು ವರ್ಷದ ಅವಧಿಯಲ್ಲಿ ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಮಾದರಿ ಗ್ರಾಮವನ್ನಾಗಿ ಮಾಡುವ ಸಂಕಲ್ಪ ಇಟ್ಟುಕೊಂಡಿದ್ದೇವೆ ಎಂದು ಯುವ ಧುರೀಣ ಬಸಗೌಡ ಪಾಟೀಲ ಹೇಳಿದರು.

ತಾಲೂಕಿನ ಜೋಡಕುರಳಿ ಗ್ರಾಪಂಗೆ ಆಯ್ಕೆಯಾದ ನೂತನ ಸದಸ್ಯರ ಪ್ರಮಾಣ ಪತ್ರ ಪಡೆದು ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 15 ಸ್ಥಾನಗಳ ಪೈಕಿಕಾಂಗ್ರೆಸ್‌ ಬೆಂಬಲಿತ 13 ಸ್ಥಾನಗಳು ಆಯ್ಕೆಗೊಂಡಿವೆ. ಮಾಜಿ ಸಂಸದಪ್ರಕಾಶ ಹುಕ್ಕೇರಿ ಹಾಗೂ ಗಣೇಶಹುಕ್ಕೇರಿ ಅವರು ಗ್ರಾಮದಲ್ಲಿ ಕೈಗೊಂಡನೂರಾರು ಕೋಟಿ ರೂ. ಯೋಜನೆಗಳೇನಮ್ಮ ಗೆಲುವಿಗೆ ಕಾರಣಿಭೂತವಾಗಿದೆ ಎಂದರು.

ಗ್ರಾಮದಲ್ಲಿ ಯಾರಿಗೆ ವಸತಿ ಯೋಜನೆ ಲಭ್ಯವಾಗಿಲ್ಲ ಅಂತವುಗಳನ್ನು ಸರ್ವೇ ನಡೆಸಿ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು. ಗುಣಮಟ್ಟದ ರಸ್ತೆ, ಪಾರದರ್ಶಕ ನರೇಗಾ ಕೆಲಸ ಮಾಡುವ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡುವ ಗುರಿ ಇಟ್ಟುಕೊಂಡಿದ್ದೇವೆ ಎಂದರು.

ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳು: ಕೃಷ್ಣಾ ಕಾಂಬಳೆ, ಅವಕ್ಕಾ ರಾಮನಕಟ್ಟಿ, ಪಾಟೀಲ ಸರೋಜನಿ, ಹರಕೆ ಬೀರಪ್ಪ, ಹರಕೆ ಯಲ್ಲವ್ವ, ಗಡಕರಿ ಮಹಾದೇವಿ, ಹರಕೆ ವಿಠಲ, ಪೂಜೇರಿ ಬಾಯವ್ವ, ಲಕ್ಷ್ಮೀ ಪಾಟೀಲ, ಚಂದರಗಡಕರಿ, ಸಬಗೌಡ ಪಾಟೀಲ, ರಾಜಶ್ರೀ ಸವದತ್ತಿ, ಮುರಾರಿ ನಾಗನೂರೆ, ಸರೋಜನಿ ಕಾಂಬಳೆ ಅವರಿಗೆ ಆರ್‌ಒ ಮತ್ತು ಪಿಡಿಒ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಐಗಳಿ ಗ್ರಾಪಂ ಆಯ್ಕೆಯಾದವರು :

ಐಗಳಿ: ಕಮಲಾ ಭೀಮಪ್ಪಾ ಸಜಲಿ, ಶಕುಂತಲಾ ಅಣ್ಣಾಸಾಬ ಪಾಟೀಲ, ಉಮಾ ಗುರುಬಸಯ್ಯ ಹಿರೇಮಠ, ರಾಜಶ್ರೀ ಶಂಕರಗೌಡ ಪಾಟೀಲ, ಪುಂಡಲೀಕ ರಾಯಪ್ಪ ಜುಂಜರವಾಡ, ಶೋಭಾ ದೇವೇಂದ್ರ ಬಳಗಲಿ, ಭೌರವ್ವ ವಿರೂಪಾಕ್ಷ ಮಠಪತಿ, ಶ್ರೀಶೈಲ ಮಲ್ಲಪ್ಪ ಮಿರ್ಜಿ, ಭಜಂತ್ರಿ ಸುಜಾತಾ ಯಲ್ಲಪ್ಪ, ರವೀಂದ್ರ ಅಣ್ಣಾರಾಯ ಹಾಲಳ್ಳಿ, ಅಂಬಣ್ಣಾ ಲಕ್ಷ್ಮಣ ಮಾಳಿ, ಸಾವಿತ್ರಿ ಧರೆಪ್ಪಾ ಮಾಳಿ, ಸುರೇಶ ತಿಪ್ಪಣ್ಣ ಬಿಜ್ಜರಗಿ, ನಿಂಗಪ್ಪ ಅಣ್ಣಪ್ಪಾ ತೆಲಸಂಗ, ಇಂದ್ರಾ ಮುರಿಗೆಪ್ಪಾ ದಳವಾಯಿ, ಸೋಮಣ್ಣ ರಾಮಪ್ಪ ಬಂಡರಬಟ್ಟಿ, ಬಸಗೌಡ ಶಿವಗೌಡ ಬಿರಾದಾರ, ಅನ್ನಪೂರ್ಣಾ ಮಹಾದೇವ ತೆಲಸಂಗ, ಸಂಭಾಜಿ ಅಪ್ಪಾರಾಯ ಜಾಧವ, ಮಂಜುಳಾ ರಮೇಶ ಹುನಶಿಕಟ್ಟಿ, ಜಯಶ್ರೀ ಅನಿಲ ವಾಟಮಕರ್‌, ದರಬಾರ ಕಾಸಾರ, ಪಾಂಡುರಂಗ ಗೋಪಾಳ ಭೋಸಲೆ, ವಿಷ್ಣು ಶಂಕರ ದೇವಖಾತೆ, ರಿನಾಜ ದಸ್ತಗೀರ ಆಲಗೂರ ಚುನಾಯಿತರಾದವರು.

ಟಾಪ್ ನ್ಯೂಸ್

1-sdsaas

Delhi; ಹುಡುಕಾಟದ ನಂತರ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಇಡಿ

Mumbaiಮೂರು ಪಕ್ಷಗಳ ಸರಕಾರವಿದ್ದರೂ ಬಿಜೆಪಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಫಡ್ನವೀಸ್‌

Mumbaiಮೂರು ಪಕ್ಷಗಳ ಸರಕಾರವಿದ್ದರೂ ಬಿಜೆಪಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಫಡ್ನವೀಸ್‌

1-sadsad

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ

arrested

BMTC ಯಲ್ಲಿ ಭಾರಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಬಂಧನ

1-asddas

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ

Gaming App Case:ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಗೆ ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ

Gaming App Case:ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಗೆ ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ

1-dsadas

BJP ಸಖ್ಯ ತೊರೆಯಲು ಕಾರಣ ಹೇಳಿದ AIADMK ಅಧ್ಯಕ್ಷ ಪಳನಿಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ: ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಫೋಸ್೯ ರಚನೆ: ಸಂತೋಷ್ ಲಾಡ್

Belagavi: ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಫೋಸ್೯ ರಚನೆ: ಸಂತೋಷ್ ಲಾಡ್

Belagavi; ಕುರುಬರ ಸಮಾವೇಶಕ್ಕೆ ಸಿದ್ದರಾಮಯ್ಯ ಬರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ

Belagavi; ಕುರುಬರ ಸಮಾವೇಶಕ್ಕೆ ಸಿದ್ದರಾಮಯ್ಯ ಬರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ

vishwanath H

Lingayat ; ಸಿದ್ದರಾಮಯ್ಯನವರಿಂದ ಗೆದ್ದಿದ್ದೀರಿ..:ಶಾಮನೂರು ವಿರುದ್ಧ ಎಚ್.ವಿಶ್ವನಾಥ್ ಕಿಡಿ

1-asdasdas

Belagavi;ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ: ಪೂರಕ ವಾತಾವರಣ

2-chikkodi

Belagavi: ಶೆಫರ್ಡ ಇಂಡಿಯಾ ಇಂಟರ್‌ನ್ಯಾಷನಲ್ ಸಮಾವೇಶಕ್ಕೆ 1.50 ಲಕ್ಷ ಜನ ಸೇರುವ ನಿರೀಕ್ಷೆ

MUST WATCH

udayavani youtube

ಮತ್ತೆ ಸುದ್ದಿಯಲ್ಲಿದ್ದಾರೆ ರಶ್ಮಿ ಸಾಮಂತ್ ಏನಿದು

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

ಹೊಸ ಸೇರ್ಪಡೆ

1-sdsaas

Delhi; ಹುಡುಕಾಟದ ನಂತರ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಇಡಿ

Mumbaiಮೂರು ಪಕ್ಷಗಳ ಸರಕಾರವಿದ್ದರೂ ಬಿಜೆಪಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಫಡ್ನವೀಸ್‌

Mumbaiಮೂರು ಪಕ್ಷಗಳ ಸರಕಾರವಿದ್ದರೂ ಬಿಜೆಪಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಫಡ್ನವೀಸ್‌

1-sadsad

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ

arrested

BMTC ಯಲ್ಲಿ ಭಾರಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಬಂಧನ

1-asddas

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.