ಕೋವಿಡ್ ತಡೆಗೆ ದೇವರಿಗೆ ಮೊರೆ
Team Udayavani, Apr 25, 2021, 1:01 PM IST
ಅಥಣಿ: ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿಹಬ್ಬತ್ತಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದನ್ನುತಡೆಗಟ್ಟಲು ತಾಲೂಕಿನ ಶಿರಹಟ್ಟಿ ಗ್ರಾಮಸ್ಥರು ದೇವರಮೊರೆ ಹೋಗಿದ್ದಾರೆ.
ಕೃಷ್ಣಾ ನದಿಯಿಂದ ಮಡಿಯಿಂದನೀರು ತಂದು ದೇವರಿಗೆ ಜಲ ಅಭಿಷೇಕ ನೆರವೇರಿಸಿ,ದೇವರಲ್ಲಿ ಕೊರೊನಾ ಮಹಾಮಾರಿ ತಡೆಗಟ್ಟಲುಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ.
ನಾಲ್ಕು ಕಿಮೀದೂರದ ನದಿಯಿಂದ ಪಾದಯಾತ್ರೆ ಮುಖಾಂತರಗ್ರಾಮದಲ್ಲಿ ಇರುವಂತಹ ದರ್ಗಾ, ದೇವಸ್ಥಾನಗಳಿಗೆಜಲ ಅಭಿಷೇಕ ಮಾಡುವ ಮೂಲಕ ಭಕ್ತಿ ಪರಾಕಾಷ್ಠೆಮೆರೆದಿದ್ದಾರೆ.ಶತಮಾನಗಳ ಹಿಂದೆ ಗ್ರಾಮಗಳಲ್ಲಿ ಮಹಾಮಾರಿರೋಗಗಳು ಕಾಣಿಸಿದಾಗ ಐದು ವಾರಗಳ ಕಾಲ ಒಂದುದಿನವನ್ನು ನಿಗದಿ ಪಡಿಸಿ ದೇವರಿಗೆ ಜಲ ಅಭಿಷೇಕಹಾಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು.
ಇದರಿಂದಾಗಿಊರಿನಲ್ಲಿ ರೋಗಗಳು ಕಡಿಮೆಯಾಗುತ್ತವೆಎಂದು ಹಿರಿಯರು ಹೇಳುತ್ತಾ ಬಂದಿದ್ದಾರೆ. ನಾವುಕೂಡ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ಕೆಮುಂದಾಗಿದ್ದೆವೆಂದು ಗ್ರಾಮಸ್ಥೆ ದಾನವ್ವ ನಂದಗಾಂವ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ