ವಿಜೃಂಭಣೆಯ ಕನಕದುರ್ಗಮ್ಮ ಸಿಡಿಬಂಡಿ ಉತ್ಸವ
Team Udayavani, Mar 16, 2022, 8:39 PM IST
ಬಳ್ಳಾರಿ: ಕೋವಿಡ್ ಸೋಂಕಿನನಡುವೆಯೂ ನಗರದ ಶಕ್ತಿದೇವತೆ,ಆರಾಧ್ಯ ದೇವತೆ ಕನಕದುರ್ಗಮ್ಮ ದೇವಿಯಸಿಡಿಬಂಡಿ ಉತ್ಸವವು ಲಕ್ಷಾಂತರ ಭಕ್ತರನಡುವೆ ಶ್ರದ್ಧಾ ಭಕ್ತಿಯಿಂದ ಮಂಗಳವಾರಸಂಜೆ ನಡೆಯಿತು.
ಈ ಬಾರಿ ಕೋವಿಡ್ ಮಾರ್ಗಸೂಚಿಗಳುಸಡಿಲಗೊಂಡಿರುವ ಹಿನ್ನೆಲೆಯಲ್ಲಿಹಿಂದಿನ ಸಂಪ್ರದಾಯದಂತೆಸಂಜೆ 6 ಗಂಟೆಗೆ ಲಕ್ಷಾಂತರಭಕ್ತ ಸಮೂಹದ ನಡುವೆದೇವಸ್ಥಾನದ ಸುತ್ತು ಮೂರುಪ್ರದಕ್ಷಿಣೆ ಹಾಕುವ ಮೂಲಕಅತ್ಯಂತ ವಿಜೃಂಭಣೆಯಿಂದಆಚರಿಸಲಾಯಿತು.
ಶಕ್ತಿ ದೇವತೆ ಕನಕದುರ್ಗಮ್ಮದೇವಸ್ಥಾನದಲ್ಲಿ ಪೂಜೆಮಾಡುವವರು ಯಾದವಸಮುದಾಯದವರಾದರೂದೇವಿ ಸಿಡಿಬಂಡಿ ಉತ್ಸವವನ್ನು ಪ್ರತಿವರ್ಷವೂಗಾಣಿಗ ಸಮುದಾಯವೇ ನಿರ್ವಹಿಸುತ್ತದೆ.ಕೌಲ್ಬಜಾರ್ನ ದುಗ್ಗಿ ಮಾಧವಯ್ಯಬೀದಿಯಲ್ಲಿ ಸಿಡಿಬಂಡಿಯನ್ನು ಸಿದ್ಧಪಡಿಸುವಗಾಣಿಗ ಸಮುದಾಯದವರು ಒಂದುದಿನ ಮುಂಚೆಯೇ (ಸೋಮವಾರಸಂಜೆ) ಸಿಡಿಬಂಡಿಯನ್ನು ಕೌಲ್ಬಜಾರ್,ಮೊದಲನೇ ಗೇಟ್, ಬಸವನಕುಂಟೆ, ಎಸ್ಪಿವೃತ್ತದ ಮೂಲಕ ದುರ್ಗಮ್ಮ ದೇವಸ್ಥಾನದಆವರಣಕ್ಕೆ ತಂದು ನಿಲ್ಲಿಸುತ್ತಾರೆ.
ಮರುದಿನಸಿಡಿಬಂಡಿಯಂದು ಮಂಗಳವಾರ ಗಾಣಿಗಸಮುದಾಯದಿಂದ ಮೊದಲ ಕುಂಭನಡೆದ ಬಳಿಕ ಸಂಜೆ 6 ಗಂಟೆ ಸುಮಾರಿಗೆಸಿಡಿಬಂಡಿಯನ್ನು ಎಳೆಯುವ ಮೂರು ಜೊತೆಎತ್ತುಗಳನ್ನು ದೇವಸ್ಥಾನದ ಸುತ್ತ ಮೂರುಪ್ರದಕ್ಷಿಣೆ ಹಾಕಿದ ಬಳಿಕ ಸಿಡಿಬಂಡಿಗೆ ಕಟ್ಟಿದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಿಣೆಹಾಕಲಾಯಿತು. ಈ ವೇಳೆ ಸೇರಿದ್ದ ಲಕ್ಷಾಂತರಜನರ ಜಯಘೋಷಗಳು ಮುಗಿಲುಮುಟ್ಟಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ