ಕಸ ವಿಲೇವಾರಿ ಜಾಗ ಉಳಿಸಿಕೊಳ್ಳಲಿ


Team Udayavani, Jun 15, 2022, 4:45 PM IST

ballari news

ಬಳ್ಳಾರಿ: ನಗರದ ರೂಪನಗುಡಿ ರಸ್ತೆಯಲ್ಲಿರುವ ಹಿಂದೆಮಲ, ಮೂತ್ರ ವಿಲೇವಾರಿಗೆ ಬಳಸುತ್ತಿದ್ದ ಆಸ್ತಿಯನ್ನುಪಾಲಿಕೆಯವರು ಕಾಪಾಡಿಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಕಾರಿ ಪವನ್‌ಕುಮಾರ್‌ ಮಾಲಪಾಟಿ, ಪಾಲಿಕೆ ಆಯುಕ್ತೆಪ್ರೀತಿ ಗೆಹೊÉàಟ್‌ಗೆ ಯುವಸೇನಾ ಸೋಷಿಯಲ್‌ಆಕ್ಷನ್‌ ಕ್ಲಬ್‌ ವತಿಯಿಂದ ಮಂಗಳವಾರ ಮನವಿಸಲ್ಲಿಸಲಾಯಿತು.1936, 1937ರಲ್ಲಿ ಒಟ್ಟು ಆಸ್ತಿ 72.6 ಎಕರೆಭೂಮಿಯನ್ನು ನಗರದ ಒಳಚರಂಡಿ ವ್ಯವಸ್ಥೆಗಾಗಿಈ ಭೂಮಿ ವಶಪಡಿಸಿಕೊಳ್ಳಲಾಗಿತ್ತು.

ಬಳ್ಳಾರಿಮುನಿಸಿಪಲ್‌ ಕೌನ್ಸಿಲ್‌ ಹೆಸರಿನಲ್ಲಿ ಜಾಗ ಇದೆ. ಈಭೂಮಿ ಆಗಿನ ಕಾಲದಲ್ಲಿ ಎಲ್ಲ ಮನೆ-ಮನೆಗಳಲ್ಲಿಪಿಟ್ಟುಗಳ ಮಲಮೂತ್ರ ತೆಗೆದು ಆ ಸ್ಥಳದಲ್ಲಿಹಾಕುವುದಕ್ಕೆ ಬಳಸಲಾಗುತ್ತಿತ್ತು. ಕಾಲಕ್ರಮೇಣ1975ರಲ್ಲಿ ಒಳಚರಂಡಿ ವ್ಯವಸ್ಥೆ ಪ್ರಾರಂಭವಾಗಿದ್ದು,ಆ ಸ್ಥಳವನ್ನು ನಗರದಲ್ಲಿ ಕಸ ಸಂಗ್ರಹ ಮಾಡಿ ಕಸವನ್ನುಒಂದು ಸ್ಥಳದಲ್ಲಿ ಹಾಕುವಂತೆ ಕಸ ವಿಲೇವಾರಿ ಮಾಡಲುಉಪಯೋಗ ಮಾಡಿಕೊಳ್ಳಲಾಯಿತು.

ನಗರ ಬೆಳೆದಂತೆಅದರ ಸುತ್ತ ಮನೆಗಳು ನಿರ್ಮಾಣ ಆಗುತ್ತಿದ್ದಂತೆಹೋರಾಟಗಾರರು, ಸಂಘ-ಸಂಸ್ಥೆಗಳು ಮತ್ತುಅಲ್ಲಿನ ಸ್ಥಳೀಯರು ಹೋರಾಟದ ಮೂಲಕ ಅಲ್ಲಿ ಕಸಹಾಕುತ್ತಿರುವುದನ್ನು (ಸಂಗ್ರಹಿಸುವುದನ್ನು) ನಿಲ್ಲಿಸುವಲ್ಲಿಯಶಸ್ವಿಯಾದರು.ಇತ್ತೀಚೆಗೆ ರಾಜಕೀಯ ಮುಖಂಡರುಆ ಸ್ಥಳವನ್ನು ಭೂ ಕಬಾj ಮಾಡುವುದಕ್ಕೆ ಪ್ರಯತ್ನಮಾಡುತ್ತಿದ್ದಾರೆ ಎಂಬುದು ನಗರದಲ್ಲಿ ಗಾಳಿ ಸುದ್ಧಿಹರಡಿದೆ. ಇದಕ್ಕಿಂತ ಮುಂಚಿತವಾಗಿ ಜಿಲ್ಲಾ ಧಿಕಾರಿಗಳತಾಂತ್ರಿಕ ಸಹಾಯಕರು ಪದನಿಮಿತ್ತ ಭೂ ದಾಖಲೆಗಳಉಪ ನಿರ್ದೇಶಕರು ಬಳ್ಳಾರಿ ಇವರ ನ್ಯಾಯಾಲಯಸುಮಾರು 8 ಎಕರೆಯಷ್ಟು ಜಾಗ ಭೂ ಕಬಾj ಮಾಡಿದಪಕ್ಷದಲ್ಲಿ ಇದು ಮಹಾನಗರ ಪಾಲಿಕೆ ಸ್ಥಳವೆಂದುಎದುರುದಾರರು ಸೃಷ್ಟಿಸಿರುವ ಎಲ್ಲ ದಾಖಲೆಗಳು ಸುಳ್ಳುಎಂದು ತೀರ್ಪು ನೀಡಿದ್ದಾರೆ.

ಕಕ್ಷಿದಾರರಿಗೆ ಶಿಕ್ಷೆಯೂಆಯಿತು. ಆದರೆ, ಭೂ ಮಾಪನ ಇಲಾಖೆಯಲ್ಲಿ ಆಸ್ತಿಪ್ರಕಟಣಾ ಪತ್ರ, ನಕಲಿ ಆಸ್ತಿ ಪ್ರಕಟಣಾ ಪತ್ರವನ್ನು ಭೂಮಾಪನಾ ಇಲಾಖೆಯವರು ಸೃಷ್ಟಿ ಮಾಡಿದ್ದಾರೆ.ಭೂ ಕಬಾjದಾರರೊಂದಿಗೆ ಶಾಮೀಲಾಗಿರುವಇಂತಹ ಭೂಮಾಪನಾ ಇಲಾಖೆ ಅ ಧಿಕಾರಿಗಳಿಗೆ ಮತ್ತುನೋಂದಣಿ ಅಧಿಕಾರಿಗಳಿಗೆ ಯಾವ ಶಿಕ್ಷೆ ವಿಧಿಸಲಾಯಿತುಎಂಬುದು ತಿಳಿದುಬಂದಿಲ್ಲ. ಸರ್ಕಾರಿ ವೇತನ ಪಡೆದು,ಸರ್ಕಾರಕ್ಕೆ ದ್ರೋಹ ಬಯಸಿದ ಭೂ ಕಬಾjದಾರರಿಗೆಸಹಾಯ-ಸಹಕಾರ ನೀಡಿದ ಇಂತಹ ಭೂ ಮಾಪನಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕೆಂದುಕ್ಲಬ್‌ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಪತ್ರದಲ್ಲಿ ಮನವಿಮಾಡಿದ್ದಾರೆ. ಈ ವೇಳೆ ಎಸ್‌.ಕೃಷ್ಣ, ಜಿ.ಎಂ. ಭಾಷ,ಅಲುವೇಲ್‌ ಸುರೇಶ್‌ ಸಲಾವುದ್ದೀನ್‌ ಎಸ್‌.ಆರ್‌.,ಎಂ.ಕೆ. ಜಗನ್ನಾಥ, ಉಪ್ಪಾರ ಮಲ್ಲಪ್ಪ, ವೀರೇಶ್‌,ತೇಜುಪಾಟೀಲ್‌, ಪಿ.ನಾರಾಯಣ, ಎಂ.ಅಭಿಷೇಕ್‌ಇದ್ದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

ವಿಜಯೇಂದ್ರ

Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ

ಚುನಾವಣೆ ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.