ಗಾಂಧೀಜಿ ವಿಚಾರಧಾರೆ ಪಸರಿಸುವ ಕೆಲಸವಾಗಲಿ
Team Udayavani, Aug 15, 2022, 3:16 PM IST
ಬಳ್ಳಾರಿ: ನಗರದ ಡಿಸಿ ಕಚೇರಿ ಆವರಣದಲ್ಲಿನೂತನವಾಗಿ ನಿರ್ಮಾಣಗೊಂಡು ಕಳೆದಒಂದು ವರ್ಷದಿಂದ ಉದ್ಘಾಟನೆ ಭಾಗ್ಯ ಕಾಣದ”ಗಾಂಧಿ ಭವನ’ ಕಟ್ಟಡವನ್ನು ಕೊನೆಗೂ ಆಜಾದಿಕಾ ಅಮೃತ ಮಹೋತ್ಸವದಲ್ಲಿ ಸಾರಿಗೆ, ಜಿಲ್ಲಾಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರುಲೋಕಾರ್ಪಣೆಗೊಳಿಸಿದರು.ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿಮಾತನಾಡಿದ ಸಚಿವ ಶ್ರೀರಾಮುಲು, ಬಳ್ಳಾರಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಗಾಂಧಿ ಭವನದ ಮೂಲಕ ರಾಷ್ಟ್ರಪಿತಮಹಾತ್ಮಗಾಂಧಿಧೀಜಿ ಅವರ ವಿಚಾರಧಾರೆಗಳನ್ನುನಾಡಿನ ಜನರಿಗೆ ಪ್ರಚುರಪಡಿಸುವಕೆಲಸವಾಗಬೇಕು.
ಗಾಂಧಿ ಭವನವು ಸಾಂಸ್ಕೃತಿಕಹಾಗೂ ಶೈಕ್ಷಣಿಕ ಕೇಂದ್ರವಾಗಿ ಕಾರ್ಯನಿರ್ವಹಿಸಿವಿದ್ಯಾರ್ಥಿಗಳು, ಯುವಕರು, ಗಾಂಧಿವಾದಿಗಳುಹಾಗೂ ವಿಚಾರವಾದಿಗಳು ಕ್ರಿಯಾಶೀಲಚಟುವಟಿಕೆ ಹಮ್ಮಿಕೊಳ್ಳುವ ತಾಣವಾಗಬೇಕಿದೆ.ಗಾಂಧಿಭವನದಲ್ಲಿ ಚಿತ್ರಪ್ರದರ್ಶನ ಮತ್ತುವಸ್ತುಪ್ರದರ್ಶನ ಸಾಹಿತ್ಯಿಕ ಚಟುವಟಿಕೆಕೇಂದ್ರವಾಗಬೇಕು ಎಂದು ಅವರು ಹೇಳಿದರು.ಗಾಂಧಿ ಭವನದ ಆಶಯಗಳನ್ನು ಈಡೇರಿಸಲುಜಿಲ್ಲಾ ಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಸಮಿತಿ ರಚಿಸಲಾಗುತ್ತಿದ್ದು, ಜಿಪಂ ಸಿಇಒ, ಎಸ್ಪಿಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದಅಧಿ ಕಾರಿಗಳು, ಪ್ರಮುಖ ವಿದ್ಯಾಸಂಸ್ಥೆಗಳಮುಖ್ಯಸ್ಥರು, ಗಾಂ ಧಿವಾದಿಗಳು ಇದರಲ್ಲಿಸದಸ್ಯರಾಗಿ ಇರಲಿದ್ದಾರೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್