ಎನ್ಇಪಿಯಲ್ಲಿದೆ ನವಭಾರತ ನಿರ್ಮಾಣದ ಕನಸು
Team Udayavani, Oct 29, 2021, 1:00 PM IST
ಬಳ್ಳಾರಿ: ಪ್ರಧಾನಿ ನರೇಂದ್ರಮೋದಿಯವರು ನವಭಾರತನಿರ್ಮಾಣದ ಕನಸಿನೊಂದಿಗೆ ಹೊಸರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆತಂದಿದ್ದಾರೆ ಎಂದು ಸಾರಿಗೆ ಸಚಿವಬಿ.ಶ್ರೀರಾಮುಲು ಹೇಳಿದರು.
ನಗರದ ಬಿಐಟಿಎಂ ಕಾಲೇಜಿನಸಭಾಂಗಣದಲ್ಲಿ ಶ್ರೀ ಕೃಷ್ಣ ದೇವರಾಯವಿವಿ, ಭಾರತೀಯ ಶಿಕ್ಷಣ ಮಂಡಲಉತ್ತರ ಪ್ರಾಂತದಿಂದ ಹಮ್ಮಿಕೊಂಡರಾಷ್ಟ್ರೀಯ ಶಿಕ್ಷಣ ನೀತಿ -2020ಅನುಷ್ಠಾನ ಶೈಕ್ಷಣಿಕ ಭಾಗಿದಾರರಸಮಗ್ರ ಬದಲಾವಣೆ ಕುರಿತ ವಿಚಾರಸಂಕಿರಣ, ಎನ್ಇಪಿ 2020 ರ ಅನ್ವಯಪೂರಕ ಯೋಜನೆಗಳ ಸಮಾರಂಭದಲ್ಲಿಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಹೇಳಿದಂತೆ21ನೆಯ ಶತಮಾನ ಭಾರತದಶತಮಾನ ಆಗಬೇಕು. ಭಾರತವಿಶ್ವಗುರು ಆಗಬೇಕು. ಜಗತ್ತು ವಿಜ್ಞಾನ,ತಂತ್ರಜ್ಞಾನ, ಕೈಗಾರಿಕೆ, ಕೃಷಿ ಸೇರಿ ಹಲವುಕ್ಷೇತ್ರಗಳಲ್ಲಿ ಬದಲಾವಣೆಯಾಗುತ್ತಿದೆ.ಆದರೆ, ಈ ಎಲ್ಲ ವಲಯಗಳಲ್ಲೂಭಾರತ ಬದಲಾವಣೆಯಾಗಬೇಕು.
ಬಲಿಷ್ಠ ಭಾರತ ನಿರ್ಮಾಣವಾಗಬೇಕು.ದೇಶ ಪ್ರಗತಿಯಲ್ಲಿ ಸಾಗಬೇಕುಎಂದರೆ, ಮೊದಲು ಶಿಕ್ಷಣದಲ್ಲಿಬದಲಾವಣೆಯಾಗಬೇಕು. ಆಹಿನ್ನೆಲೆಯಲ್ಲಿ ನೂತನ ಶಿಕ್ಷಣ ನೀತಿಯನ್ನುಜಾರಿಗೆ ತರಲಾಗುತ್ತಿದ್ದು, ಎನ್ಇಪಿದೂರದೃಷ್ಟಿ ಕಾರ್ಯಕ್ರಮವಾಗಿದೆ.ನವಭಾರತ ನಿರ್ಮಾಣಕ್ಕೆ ಶಿಕ್ಷಣದಲ್ಲಿಬದಲಾವಣೆ ಮಹತ್ವದ್ದಾಗಿದೆ ಎಂದುಪ್ರತಿಪಾದಿಸಿದರು
.ನೂತನ ಎನ್ಇಪಿ ಶಿಕ್ಷಣದಲ್ಲಿಮಾತೃಭಾಷೆ ಕಲಿಸುವುದರ ಜತೆಗೆಕೌಶಲ್ಯ ಕಲಿಕೆ, ಕ್ರಿಯಾತ್ಮಕ ಕಲಿಕೆಇರಲಿದೆ. ಮ್ಯಾನೇಜೆ¾ಂಟ್ ಕೋಟಾದಡಿವೃತ್ತಿಪರ ಶಿಕ್ಷಣ ಪಡೆಯುತ್ತಿರುವಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆವಿದ್ಯಾರ್ಥಿ ವೇತನ ಮುಂದುವರಿಸುವಸಂಬಂಧ ಕೇಂದ್ರ ಸರ್ಕಾರದ ಜೊತೆಮಾತುಕತೆ ನಡೆಸಲಾಗಿದೆ.
ಶೀಘ್ರ ಅದುಮತ್ತೆ ಆರಂಭ ಆಗಲಿದೆ ಎಂದರು.ಕೋವಿಡ್ ಸೋಂಕು 1,2ನೇ ಅಲೆಯನ್ನು ಸಮರ್ಥವಾಗಿನಿಭಾಯಿಸಿರುವ ವೈದ್ಯಕೀಯ ಸಚಿವ ಅಶ್ವಥ್ ನಾರಾಯಣ ಅವರು,ಸಂಭವನೀಯ ಮೂರನೇ ಅಲೆಬಂದರೂ, ವಿದ್ಯಾರ್ಥಿಗಳಿಗೆ ಕಲಿಕೆ ಸಮಸ್ಯೆಯಾಗದೆ, ಮನೆಯಲ್ಲೇಕಲಿಯುವಂತೆ ಉಚಿತವಾಗಿ ಲ್ಯಾಪ್ಟ್ಯಾಪ್ಗ್ಳನ್ನು ವಿತರಿಸಿದ್ದಾರೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್