ಪುನೀತ್ ನಿಧನ ತುಂಬಲಾರದ ನಷ್ಟ
Team Udayavani, Nov 11, 2021, 2:47 PM IST
ಬಳ್ಳಾರಿ: ನಗರದ ಮೂರನೇ ವಾಡ್ìನ ಬಂಡಿಮೋಟ್ ಎಪಿಎಂಸಿಪ್ರದೇಶ, ಸಭಾಪತಿ ಬೀದಿಯಲ್ಲಿ ಕನ್ನಡಚಿತ್ರರಂಗದ ಖ್ಯಾತನಟ ಪುನೀತ್ ರಾಜ್ಕುಮಾರ್ ಅವರಿಗೆ ಮಂಗಳವಾರಶ್ರದ್ಧಾಂಜಲಿ ಸಲ್ಲಿಸಿ ಅನ್ನ ಸಂತರ್ಪಣೆಮಾಡಲಾಯಿತು.
ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ವತಿಯಿಂದ ಆಯೋಜಿಸಲಾಗಿದ್ದಕಾರ್ಯಕ್ರಮದಲ್ಲಿ ಟ್ರಸ್ಟ್ನ ಸಂಸ್ಥಾಪಕ,ಪಾಲಿಕೆ ಸದಸ್ಯ ಎಂ.ಪ್ರಭಂಜನ್ಕುಮಾರ್ ಅವರು ಪುನೀತ್ ಭಾವಚಿತ್ರಕ್ಕೆಪುಷ್ಪ ಅರ್ಪಿಸುವ ಮೂಲಕ ಶ್ರದ್ಧಾಂಜಲಿಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಕನ್ನಡಚಿತ್ರರಂಗದ ಖ್ಯಾತನಟ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನಇಡೀ ಚಿತ್ರೋದ್ಯಮಕ್ಕೆ ತುಂಬಲಾರದನಷ್ಟ ಉಂಟು ಮಾಡಿದೆ.
ಕೊಟ್ಯಾಂತರಅಭಿಮಾನಿಗಳ ಬಳಗಕ್ಕೆ ಬರಸಿಡಿಲುಬಡಿದಂತಾಗಿದೆ. ಚಿತ್ರರಂಗದಲ್ಲಿ ಸಾಕಷ್ಟುಸಾಧನೆ ಮಾಡುವುದರ ಜೊತೆಗೆಸಾಮಾಜಿಕ ಕಳಕಳಿಯುಳ್ಳ ಅನೇಕಕಾರ್ಯಕ್ರಮಗಳನ್ನು ಆಯೋಜಿಸುವಮೂಲಕ ರಾಜ್ಯವಷ್ಟೇ ಅಲ್ಲ, ಇಡೀದೇಶದ ಗಮನಸೆಳೆದಿದ್ದ ಅಪ್ಪು ನಿಧನದಸುದ್ದಿ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ.
ಬಡವರ, ವಿಶೇಷವಾಗಿ ಬಡಮಕ್ಕಳ ಬಗ್ಗೆಅವರಿಗಿದ್ದ ಪ್ರೀತಿ, ಕಳಕಳಿ, ಕಾಳಜಿ ನಿಜಕ್ಕೂಶ್ಲಾಘನೀಯ. ಕೇವಲ ಹಣವಿದ್ದರೇಸಾಲದು, ದೇವರು ಕೊಟ್ಟಾಗಕೈಲಾದಷ್ಟು ಇನ್ನೊಬ್ಬರಿಗೆ ನೆರವಾಗಬೇಕುಎಂಬುದನ್ನು ಅಪ್ಪು ಸಾಬೀತು ಪಡೆಸಿದ್ದಾರೆಎಂದು ಗುಣಗಾನ ಮಾಡಿದರು.
ಬಳಿಕಎರಡೂ ಕಡೆ ಸುಮಾರು 2 ಸಾವಿರಕ್ಕೂಹೆಚ್ಚು ಜನರಿಗೆ ಅನ್ನದಾಸೋಹಮಾಡಲಾಯಿತು. ಈ ವೇಳೆಟ್ರಸ್ಟ್ನ ನಾರಾಯಣ ರಾವ್,ಕುಮಾರನ್, ಶಂಕರ್ ಸೇರಿ ಹಲವರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?