ನ್ಯಾಯಬದ್ಧ ಸಮಸ್ಯೆ ಪರಿಹಾರಕ್ಕೆ ಸಂಘಟನೆಗಳು ಶ್ರಮಿಸಲಿ
Team Udayavani, Nov 14, 2021, 8:18 PM IST
ಹೊಸಪೇಟೆ: ನ್ಯಾಯಬದ್ಧ ಸಮಸ್ಯೆಪರಿಹಾರಕ್ಕಾಗಿ ಸಂಘಟನೆಗಳುಶ್ರಮಿಸಬೇಕು ಎಂದು ಟಿ.ಬಿ.ಡ್ಯಾಂಪೊಲೀಸ್ ಠಾಣೆ ಸಿಪಿಐ ಹುಲಗಪ್ಪಹೇಳಿದರು.
ಟಿ.ಬಿ. ಡ್ಯಾಂನ ತಿರುಮಲಅಯ್ನಾಂಗಾರ್ ಸಭಾಂಗಣದಲ್ಲಿವಿಜಯನಗರ ಜಿಲ್ಲಾ ಮಾಜಿಸೈನಿಕರ ಸಂಘಕ್ಕೆ ಚಾಲನೆ ನೀಡಿಮಾತನಾಡಿ, ಸೇನೆಯಿಂದ ನಿವೃತ್ತರಾದಮಾಜಿ ಸೈನಿಕರಿಗೆ ಸೇವೆ ಮಾಡಲುಅವಕಾಶವಿದೆ. ಅಲ್ಲಿಯೂ ಕೂಡಉತ್ತಮ ಸೇವೆ ನೀಡುವ ಮೂಲಕಮಾದರಿಯಾಗಬೇಕು ಎಂದು ಸಲಹೆನೀಡಿದರು.ಟಿ.ಬಿ.ಡ್ಯಾಂ ಪಿಎಸ್ಐ ಬಿ.ಡಿ.ರಜಪೂತ್ ಮಾತನಾಡಿ, ಸೈನಿಕರು ಹಾಗೂಪೊಲೀಸರ ಕಾರ್ಯ ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆ.
ಉತ್ತಮಕಾರ್ಯ ಮಾಡುವ ಮೂಲಕ ಸಮಾಜಕ್ಕೆಮಾದರಿಯಾಗಬಹುದು ಎಂದರು.ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷಡಾ| ಶಿವಣ್ಣ ಮಾತನಾಡಿ, ಅನೇಕ ನಿವೃತ್ತಸೈನಿಕರು ಸೌಲಭ್ಯಗಳನ್ನು ಪಡೆದಿದ್ದಾರೆ.ಅನೇಕರು ಸೇನೆಗೆ ಸೇರಲುಮುಂದಾಗುತ್ತಾರೆ. ಸರ್ಕಾರ ಸೈನಿಕರಿಗೆಅತ್ಯಂತ ಕಡಿಮೆ ಸೌಲಭ್ಯಗಳನ್ನುನೀಡುತ್ತಿರುವುದು ಸರಿಯಾದ ಕ್ರಮವಲ್ಲ.
ಮುಂದಿನ ದಿನಗಳಲ್ಲಿ ಸರ್ಕಾರದಿಂದಹೆಚ್ಚಿನ ಸೌಲಭ್ಯ ದೊರಕೊಸಿಕೊಡಿವಲ್ಲಿಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಭರವಸೆ ನೀಡಿದರು.ರಜನಿ ಸುಬ್ಬಯ್ಯ, ಪ್ರಶಿûಾರ್ಥಸಬ್ ಇನ್ಸಪೆಕ್ಟರ್ ಜಾರ್ಚ್ ಪ್ರಕಾಶ,ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷಜಿ.ಎಸ್. ಮಂಜುನಾಥ, ಹನುಮಂತಪ್ಪವೇದಿಕೆಯಲ್ಲಿ ಹಾಜರಿದ್ದರು. ಪುಣ್ಯಶ್ರೀಪ್ರಾರ್ಥಿಸಿದರು. ಮುಜಾರ್ವ್ಪ್ರಾಸ್ತಾವಿಕವಾಗಿ ಮಾತನಾಡಿದರು.ಹೆಚ್.ಪಿ.ಕಲ್ಲಂಭಟ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್