ಮೇಯರ್ ಚುನಾವಣೆಗೆ ತಾತ್ಕಾಲಿಕ ಬ್ರೇಕ್
Team Udayavani, Nov 17, 2021, 6:20 PM IST
ಬಳ್ಳಾರಿ: ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಮೇಯರ್-ಉಪಮೇಯರ್ ಮತ್ತು ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆಗೆ ಇದೇ ನ. 18ರಂದುನಿಗದಿಯಾಗಿದ್ದ ಚುನಾವಣೆಯನ್ನು ವಿಧಾನಪರಿಷತ್ ಚುನಾವಣೆ ನಿಮಿತ್ತ ಮುಂದೂಡಿರುವುದುಆಕಾಂಕ್ಷಿಗಳಲ್ಲಿ ನಿರಾಶೆ ಮೂಡಿಸಿದ್ದು ಮತ್ತೂಂದುತಿಂಗಳು ಕಾಯುವಂತೆ ಮಾಡಿದೆ.
ಬಳ್ಳಾರಿ ಮಹಾನಗರ ಪಾಲಿಕೆಗೆ ಮೇ 28ರಂದುಮತದಾನ ನಡೆದು, ಮೇ 31ರಂದು ಮತ ಎಣಿಕೆನಡೆದಿತ್ತು. ಐದು ಪಕ್ಷೇತರರು ಸೇರಿ 21 ವಾಡ್ìಗಳಲ್ಲಿ ಜಯಗಳಿಸಿದ್ದ ಕಾಂಗ್ರೆಸ್ ಬಹುಮತ ಸಾಧಿಸಿತ್ತು. ಪಾಲಿಕೆಯಲ್ಲಿ ಸತತ ಎರಡನೇ ಅವ ಧಿಗೆಅಧಿಕಾರ ನಡೆಸಲು ಮುಂದಾಗಿದ್ದ ಕಾಂಗ್ರೆಸ್ನ ನೂತನ ಸದಸ್ಯರಿಗೆ ಮೇಯರ್-ಉಪಮೇಯರ್ಚುನಾವಣೆ ನಿಗದಿಯೇ ಕಗ್ಗಂಟಾಗಿ ಪರಿಣಮಿಸಿತ್ತು.
ಕೊನೆಗೆ ಆರು ತಿಂಗಳ ಬಳಿಕ ಸರ್ಕಾರ ಅನುಮತಿನೀಡಿದ ಹಿನ್ನೆಲೆಯಲ್ಲಿ ಇದೇ ನ.18 ರಂದು ಚುನಾವಣೆಜಿಲ್ಲಾಡಳಿತ ನಿಗದಿಪಡಿಸಿತ್ತು. ಇದರಿಂದ ಮೇಯರ್ಸ್ಥಾನದ ಆಕಾಂಕ್ಷಿಗಳಾದ 18ನೇ ವಾರ್ಡ್ನ ಮುಲ್ಲಂಗಿನಂದೀಶ್ ಕುಮಾರ್, 30ನೇ ವಾರ್ಡ್ನ ಆಸೀಫ್,23ನೇ ವಾರ್ಡ್, ಪಿ.ಗಾದೆಪ್ಪ, 3ನೇ ವಾರ್ಡ್ನಕಾಂಗ್ರೆಸ್ ಬಂಡಾ, ಪಕ್ಷೇತರ ಸದಸ್ಯ ಮುಂಡೂÉರುಪ್ರಭಂಜನ್ ಕುಮಾರ್, 34ನೇ ವಾರ್ಡ್ನ ರಾಜೇಶ್ವರಿಸುಬ್ಬರಾಯುಡು ಅವರು ಪ್ರಭಲ ಆಕಾಂಕ್ಷಿಯಾಗಿದ್ದು,ತೆರೆಮರೆಯಲ್ಲಿ ಕಸರತ್ತಿನಲ್ಲಿ ತೊಡಗಿದ್ದರು. ಆದರೆ,ಚುನಾವಣೆ ಮುಂದೂಡಿರುವುದು ಆಕಾಂಕ್ಷಿಗಳಲ್ಲಿನಿರಾಶೆ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ