ವೈರಲ್‌ ಆಡಿಯೋದ ವ್ಯಕ್ತಿ ಮಾನಸಿಕ ಅಸ್ವಸ್ಥ!


Team Udayavani, Sep 17, 2021, 11:14 AM IST

ballari news

ಬಳ್ಳಾರಿ: ಸಾಮಾಜಿಕ ಜಾಲತಾಣಗಳಲ್ಲಿವೈರಲ್‌ ಆಗಿರುವ ಮೊಬೈಲ್‌ ಆಡಿಯೋದಲ್ಲಿಬಳ್ಳಾರಿಯಲ್ಲಿ ರೇಪ್‌, ರ್ಯಾಗಿಂಗ್‌ಮಾಡಿರುವುದಾಗಿ ಮಾತನಾಡಿರುವವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದ್ದು, ಆತನುಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಎಸ್‌ಪಿಸೈದುಲು ಅಡಾವತ್‌ ಸ್ಪಷ್ಟಪಡಿಸಿದರು.ಆಡಿಯೋದಲ್ಲಿ “ಬಳ್ಳಾರಿ ನಗರಮತ್ತು ಗ್ರಾಮೀಣ ಪ್ರದೇಶದಲ್ಲಿ ಯುವತಿಯರಿಗೆರೇಪ್‌ ಮಾಡಿ ಸಾಯಿಸಿದ್ದೀವಿ, ಮಹಿಳೆಯರಿಗೆಕಿರುಕುಳ’ ನೀಡಿರುವುದಾಗಿ ಹೇಳಿಕೊಂಡಿದ್ದಾನೆ.

ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ.ಆದರೂ ಗಂಭೀರವಾಗಿ ಪರಿಗಣಿಸಿ, ಆಡಿಯೋಎಲ್ಲಿಂದ, ಯಾರಿಂದ ಬಂದಿದೆ? ಹೇಗೆ ಫಾವರ್ಡ್‌ಆಗಿದೆ? ಎಂಬುದನ್ನು ಪರಿಶೀಲಿಸಿದಾಗಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿಪತ್ತೆಯಾಗಿದ್ದು, ಆತನು ಮಾನಸಿಕಅಸ್ವಸ್ಥನಾಗಿದ್ದಾನೆ ಎಂದು ನಗರದ ಎಸ್‌ಪಿಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಮೂಲತಃ ವಿಜಯಪುರ ಜಿಲ್ಲೆಯಮುದ್ದೆಬೀಹಾಳ ತಾಲೂಕಿನ ನಾಲತ್ವಾಡಗ್ರಾಮದವನಾಗಿದ್ದಾನೆ. ಅವಿವಾಹಿತನಾಗಿದ ಈತನಿಗೆ34 ವರ್ಷ ವಯಸ್ಸಾಗಿದೆ. ಪೇಂಟರ್‌ಆಗಿ ಕೆಲಸಮಾಡುವ ಈತನ ಮೊಬೈಲ್‌ ಕಾಲ್‌ ಡಿಟೆಲ್ಸ್‌ ಸೇರಿಚಲನವಲನಗಳನ್ನು ಪರಿಶೀಲಿಸಿದಾಗ ಕಳೆದ ಎರಡುವರ್ಷಗಳಿಂದ ಬಳ್ಳಾರಿಗೆ ಬಂದಿಲ್ಲ ಎಂದು ತಿಳಿದುಬಂದಿದೆ. ಹೀಗೆ ಏಕೆ ಮಾತನಾಡಿದ್ದಾನೆ ಎಂದುಪರಿಶೀಲಿಸಿದಾಗ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ.ಈ ಕುರಿತು ಸಂಬಂಧಪಟ್ಟ ವೈದ್ಯರಿಂದಲೂ ವೈದ್ಯಕೀಯಪರೀಕ್ಷೆ ನಡೆಯುತ್ತಿದೆ ಎಂದವರು ವಿವರಿಸಿದ್ದಾರೆ.

ಸ್ನೇಹಿತರು ಸೇರಿ ಇತರರ ಮೊಬೈಲ್‌ ಪಡೆದುಯಾವುದೊ ಒಂದು ನಂಬರ್‌ಗೆ ಕಾಲ್‌ಮಾತನಾಡುವುದು ಇದೇ ಮೊದಲಲ್ಲ. ಈ ಹಿಂದೆಯೂಹಲವು ಬಾರಿ ಮಾತನಾಡಿದ್ದಾನೆ. ಆಡಿಯೋದಲ್ಲಿಕೇಳಿಸುವ ಮತ್ತೂಬ್ಬರನ್ನು ಸೇರಿ ಇವನೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿರುವ ಹಲವರನ್ನು ಪರಿಶೀಲಿಸಿದಾಗಅವರೆಲ್ಲರೂ ಇವನ ನಂಬರ್‌ನ್ನು ಬ್ಲಾಕ್‌ ಮಾಡಿದ್ದಾರೆ.

ವಿಜಯಪುರದ ವರದಿಗಾರರೊಬ್ಬರಿಗೂ ಸಹಮಾತನಾಡಿದ್ದಾನೆ ಎಂದವರು ತಿಳಿಸಿದ್ದಾರೆ.ಕಳೆದ ಮೂರು ತಿಂಗಳ ತಂದೆ-ತಾಯಿ ಇಬ್ಬರನ್ನೂಕಳೆದುಕೊಂಡಿರುವ ಇವನ ವಿರುದ್ಧ ಯಾವುದೇಪ್ರಕರಣ ದಾಖಲಾಗಿಲ್ಲ. ಮಾನಸಿಕವಾಗಿ ಒತ್ತಡ,ಖನ್ನತೆಗೆ ಒಳಗಾದರೆ ಈ ರೀತಿ ಮಾತನಾಡುತ್ತಾರೆಎಂದು ವೈದ್ಯರು ಖಚಿತ ಪಡಿಸಿದ್ದಾರೆ. ಮೇಲಾಗಿಇವನು ಮೊಬೈಲ್‌ನಲ್ಲಿ ಸಂಜೆ ಹೊತ್ತಲ್ಲಿ ಮಾತನಾಡಿದ್ದು,ಆ ದಿನಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಮಿಸ್ಸಿಂಗ್‌ಪ್ರಕರಣಗಳು ದಾಖಲಾಗಿಲ್ಲ.

ವೈದ್ಯಕೀಯ ಪರೀಕ್ಷೆಯನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದುಎಸ್‌ಪಿ ಸೈದುಲು ಸ್ಪಷ್ಟಪಡಿಸಿದ್ದಾರೆ.ಆಡಿಯೋದಲ್ಲೇನಿದೆ: ವೈರಲ್‌ ಆಗಿರುವಆಡಿಯೋದಲ್ಲಿ ಮಾತನಾಡಿರುವ 34 ವರ್ಷದ ವ್ಯಕ್ತಿತನ್ನ ಹೆಸರು ರಮೇಶ್‌ ಎಂದು ಹೇಳಿಕೊಂಡಿದ್ದಾನೆ.”ಬಳ್ಳಾರಿ ನಿವಾಸಿಯೇ ಆಗಿದ್ದು, ಹಿಟಾಚಿ ಚಾಲಕನಾಗಿಕೆಲಸ ಮಾಡುತ್ತಿದ್ದೇನೆ. ನಾನು ಮತ್ತು ನನ್ನ ಸ್ನೇಹಿತರಾದಉಮೇಶ, ಬಾರೇಶ, ಸಂಗು, ಮಹೇಶ್‌ 18 ವರ್ಷದಯುವತಿಯನ್ನು ರೇಪ್‌ ಮಾಡಿದ್ದೇವೆ. ಆ ವೇಳೆಯುವತಿ ಮೃತಪಟ್ಟಿದ್ದಾಳೆ.

ಎಲ್ಲರು ಸೇರಿ ಪಾರ್ಟಿಮಾಡುವಾಗ ಮಹಿಳೆಯರನ್ನು ಕಿರುಕುಳ ನೀಡಿದ್ದೇವೆ.ಯುವತಿಯ ಅಪ್ಪ-ಅಮ್ಮ ಪೊಲೀಸ್‌ ಠಾಣೆಯಲ್ಲಿದೂರು ನೀಡಿದ್ದಾರೆ. ಆದರೆ, ಪೊಲೀಸರು ಪ್ರೂಫ್‌ಸಿಕ್ಕಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ. ನಾವು ಸಹಅಂದು ಸ್ನಾನ ಮಾಡಿಕೊಂಡು ಬೈಕ್‌ನಲ್ಲಿ ತಪ್ಪಿಕೊಂಡುಬಂದಿದ್ದೇವೆ. ಸಿಕ್ಕರೆ ಕಂಬಿ ಎಣಿಸಬೇಕಾಗುತ್ತಿತ್ತುಎಂದೆಲ್ಲ’ ಮಾತನಾಡಿದ್ದಾನೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.