ಪ್ರಮುಖ ವೃತ್ತ-ಉದ್ಯಾನವನಕ್ಕೆ ಪುನೀತ್ ಹೆಸರಿಡಿ
Team Udayavani, Feb 1, 2022, 5:19 PM IST
ಬಳ್ಳಾರಿ: ಕನ್ನಡ ಚಿತ್ರರಂಗದ ಮೇರುನಟ,ಸಮಾಜ ಸೇವಕ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನದಿಂದರಾಜ್ಯದ ಕನ್ನಡಾಭಿಮಾನಿಗಳಿಗೆ ತುಂಬಲಾರದನಷ್ಟವಾಗಿದ್ದು, ಅವರ ಸವಿನೆನಪಿಗಾಗಿ ಬಳ್ಳಾರಿಮಹಾನಗರ ಪಾಲಿಕೆ ಯಾವುದಾದರೂಪ್ರಮುಖ ವೃತ್ತ, ರಸ್ತೆ, ಉದ್ಯಾನವನಗಳಿಗೆಪುನೀತ್ ಅವರ ಹೆಸರನ್ನು ನಾಮಕರಣಮಾಡಬೇಕು ಎಂದು ಪುನೀತ್ ಅಭಿಮಾನಿಗಳಪರವಾಗಿ ಕರ್ನಾಟಕ ಏಕೀಕರಣ ರಕ್ಷಣಾಸಮಿತಿ, ಕನ್ನಡಪರ ಒಕ್ಕೂಟದ ರಾಜ್ಯಘಟಕ ವತಿಯಿಂದ ಪಾಲಿಕೆ ಅ ಧಿಕಾರಿಗಳಿಗೆಸೋಮವಾರ ಮನವಿ ಸಲ್ಲಿಸಲಾಯಿತು.
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯಾವುದಾದರೂ ಒಂದು ಪ್ರತಿಷ್ಠಿತ ವೃತ್ತದಲ್ಲಿಪುನೀತ್ ರಾಜ್ ಕುಮಾರ್ ರವರ ಪುತ್ಥಳಿಯನ್ನು ಸ್ಥಾಪಿಸಿ, ಒಂದು ಮಾದರಿ ವೃತ್ತವನ್ನಾಗಿನಿರ್ಮಿಸಿ, ಅಭಿವೃದ್ಧಿಪಡಿಸಿ, ಅಭಿಮಾನಿಗಳಮನದಲ್ಲಿ ಚಿರಕಾಲ ಪುನೀತ್ ರಾಜ್ ಕುಮಾರ್ಅವರು ಉಳಿಯುವಂತೆ ಮಾಡಬೇಕು ಎಂದುಆಗ್ರಹಿಸಿದರು.
ಈ ವೇಳೆ ಕನ್ನಡಪರ ಸಂಘಟನೆಗಳ ಮುಖಂಡರಾದ ತಿಮ್ಮಪ್ಪ ಜಿ, ಬಿ. ಕೃಷ್ಣ,ಹುಲಿಗೇಶ, ರಮೇಶ್ ಬಿ, ಬಿ.ತಿಪ್ಪೇಸ್ವಾಮಿ, ಬಿ.ನೆಟ್ಟಕಂಟಯ್ಯ, ವೀರೇಶ್, ಮುರಳಿ ಮೋಹನ್ ಆರ್,ತಿಪ್ಪೇಸ್ವಾಮಿ, ಸಿದ್ದಪ್ಪ, ಮೊಹಮ್ಮದ್ ಜಾಫರ್,ಹೊನ್ನೂರಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ