ಡ್ರೋಣ್ ಸ್ಪ್ರೆಯರ್ನಿಂದ ರಾಸಾಯನಿಕ ಸಿಂಪಡಣೆ
Team Udayavani, Mar 23, 2021, 6:07 PM IST
ಕಂಪ್ಲಿ: ತಾಲೂಕಿನ ಕೊಟ್ಟಾಲ್ ಗ್ರಾಮ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನದ ಡ್ರೋನ್ ಸ್ಪ್ರೆಯರ್ ಮೂಲಕ ಭತ್ತದ ಗದ್ದೆಗಳಿಗೆ ರಾಸಾಯನಿಕ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಯಿತು.
ಗ್ರಾಮದ ಪ್ರಗತಿಪರ ರೈತ ಮಾದಿನೇನಿ ನಾಗರಾಜ ಅವರ ಭತ್ತದ ಗದ್ದೆಯಲ್ಲಿ ಡ್ರೋನ್ ಸ್ಪ್ರೆàಯರ್ ಮೂಲಕ ಬಯೋ ಹರ್ಬಲ್ ಎಕ್ಸ್ಟ್ರಾಕ್ಟ್ ಔಷಧ ಸಿಂಪಡಣೆ ಮಾಡಿ ರೈತರಿಗೆ ಸಮಗ್ರ ಮಾಹಿತಿ ನೀಡಲಾಯಿತು. ಕಂಪ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅ ಧಿಕಾರಿ ಶ್ರೀಧರ್ ಡ್ರೋನ್ ಸ್ಪ್ರೆàಯರ್ ಬಳಕೆಯಿಂದರೈತರಿಗೆ ಸಮಯದ ಉಳಿತಾಯ, ಕೃಷಿ ಕೂಲಿ ಕಾರ್ಮಿಕರ ಅಭಾವ ನೀಗುವುದರ ಜೊತೆಗೆ ಸುರಕ್ಷತೆಯೂ ಇದೆ. ಬೆಳೆಯ ಎಲ್ಲ ಭಾಗಗಳಿಗೂ ಸಮಾನವಾಗಿ ಔಷ ಧಿ ಸಿಂಪಡಣೆ ಆಗುತ್ತದೆ ಎಂದರು.
ಡ್ರೋನ್ಸ್ಪ್ರೆàಯರ್ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿದ್ದು, 98800 37655, 79882 15637 ಅನ್ನು ಸಂಪರ್ಕಿಸುವಂತೆ ಕಲ್ಗುಡಿ ಟ್ರೇಡರ್ Õನ ವಿಶ್ವನಾಥ್ ಮನವಿ ಮಾಡಿದರು. ರೈತರಾದ ಎಂ.ಭೀಮಲಿಂಗ, ಕೆ.ನೆಹರು, ಯಣ್ಣಿ ವೆಂಕಟೇಶ್, ಕೆ.ಸುರೇಶ್, ಪಿ.ರಾಮಕೃಷ್ಣ, ಎನ್.ರಾಜ, ಎಂ.ಹರೀಶ್ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ