ಪೌರರಕ್ಷಣಾ ಘಟಕದಿಂದ ಕೋವಿಡ್ ಜಾಗೃತಿ
Team Udayavani, Apr 29, 2021, 6:48 PM IST
ಬಳ್ಳಾರಿ: ಇಲ್ಲಿನ ಬಳ್ಳಾರಿ ಪೌರರಕ್ಷಣಾಘಟಕದ ವತಿಯಿಂದ ಮಹಾನಗರಪಾಲಿಕೆ ಚುನಾವಣೆ ಸಮಯದಲ್ಲಿಮತದಾರರಲ್ಲಿ ಕೋವಿಡ್ ಬಗ್ಗೆಜಾಗೃತಿ ಮೂಡಿಸಲಾಯಿತು.
ಪಾಲಿಕೆಚುನಾವಣೆ ನಿಮಿತ್ತ ವಿವಿಧ ವಾಡ್ìಗಳಲ್ಲಿ ಪೌರರಕ್ಷಣಾ ಸದಸ್ಯರುಪೊಲೀಸರ ಸಹಯೋಗದೊಂದಿಗೆಮತಗಟ್ಟೆಗೆ ಮತದಾನ ಮಾಡಲುಬರುವ ಜನರಿಗೆ ಮಾಸ್ಕ್, ಸ್ಯಾನಿಟೈಸರ್ಮತ್ತು ಸಾಮಾಜಿಕ ಅಂತರವನ್ನುಕಾಪಾಡಿಕೊಳ್ಳಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.
ಹಿರಿಯ ನಾಗರಿಕರುಹಾಗೂ ವೃದ್ಧರು ವ್ಹೀಲ್ಚೇರ್ ಮೂಲಕಮತಗಟ್ಟೆ ಕೇಂದ್ರಕ್ಕೆ ಬಂದು ಮತದಾನಮಾಡಲು ಪೌರರಕ್ಷಣಾ ಸಿಬ್ಬಂದಿಸಹಾಯ ಮಾಡಿದರು.ಪೌರರಕ್ಷಣಾ ಘಟಕದ ಮುಖ್ಯವಾರ್ಡನ್ ಎಮ್.ಎ. ಶಕೀಬ್,ಸಹಾಯಕ ಮುಖ್ಯವಾರ್ಡನ್ ಎನ್.ಎಸ್.ಲಕ್ಷ್ಮೀ ನರಸಿಂಹ, ಪೌರರಕ್ಷಣಾದಳದ ಡಿವಿಸನಲ್ ವಾರ್ಡನ್ ಪಿ.ಗೋವಿಂದರಾಜುಲು, ಕಚೇರಿ ಸಿಬ್ಬಂದಿಹೊಸಪೇಟೆ ಜಡೆಪ್ಪ, ಮನೋಜ್,ಈಶ್ವರಪ್ಪ, ಎರ್ರಿಸ್ವಾಮಿ, ಕಿರಣ್ಕುಮಾರ್, ಪ್ರಕಾಶ್, ಮುನೀರ್ಭಾಷ, ಖೈರುನ್ ಬೀ, ಜಮಿಲಾಬಾನು,ಶಮೀಮಬಾನು ಹಾಗೂ ಇತರರುಜನರಲ್ಲಿ ಕೋವಿಡ್ ಬಗ್ಗೆ ಜಾಗೃತಿಮೂಡಿಸುವ ಕೆಲಸ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ