ಸಂಡೂರು ನೆಮ್ಮದಿ ಕದಡಿದ ಕೋವಿಡ್
Team Udayavani, Jul 14, 2020, 3:02 PM IST
ಸಂಡೂರು: ತಾಲೂಕಿನಾದ್ಯಂತ ಕೋವಿಡ್ ರಣಕೇಕೆ ಹಾಕುತ್ತಿದೆ. ಇಲ್ಲಿವರೆಗೆ ಒಟ್ಟು 522 ಪಾಸಿಟಿವ್, 3057 ಪ್ರಥಮ ಸಂಪರ್ಕಿತರು, 537 ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದ್ದು ಸಾರ್ವಜನಿಕರಲ್ಲಿ ಭಯ ಉಂಟಾಗಿದ್ದು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.
ತಾಲೂಕಿನ ಬಹಳಷ್ಟು ಸೋಂಕಿತರು ಜಿಂದಾಲ್ ಕಂಪನಿ ಸಂಪರ್ಕಿತರಾಗಿದ್ದು ಈಗಾಗಲೇ ಕೆಲಸಕ್ಕೆ ಹೋಗುವವರು ಕೆಲಸಬಿಡುತ್ತಿದ್ದಾರೆ. ಮತ್ತೆ ಕೆಲವರು ಜೀವನ ಸಾಗಿಸಲಿಕ್ಕಾಗಿಯೇ ಕಳ್ಳದಾರಿಯಲ್ಲಿ ಸಾಗುತ್ತಿದ್ದಾರೆ. ಈ ಬಗ್ಗೆ ಅನೇಕ ಸಾರ್ವಜನಿಕರು ಸಹ ದೂರನ್ನು ನೀಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಾಲೂಕಿನಲ್ಲಿ ಜುಲೈ 13ರವರೆಗೆ ತೋರಣಗಲ್ಲು 77, ವಡ್ಡು 21, ಬಸಾಪುರ 7, ವಿದ್ಯಾನಗರ77, ಹೆಚ್ಎಸ್ಟಿ ಪ್ರದೇಶ 27, ತಾಳೂರು 8, ನಾಗಲಾಪುರ 7, ಲಿಂಗದಳ್ಳಿ 1, ಕುರೇಕುಪ್ಪ 7, ತೋರಣಗಲ್ಲು ರೈಲ್ವೆ ನಿಲ್ದಾಣ 24, ವಿ.ವಿ. ನಗರ 42, ಶಂಕರಗುಡ್ಡ ಕಾಲೋನಿ 127, ಹಳೇದರೋಜಿ 3, ತಾರಾನಗರ 17, ಸಂಡೂರು 36, ಅಂಕಮನಾಳ 1, ಚೋರನೂರು 2, ಸೋವೇನಹಳ್ಳಿ 1, ಕಾಟಿನಕಂಬ 2, ಡಿ.ಬಿ. ಹಳ್ಳಿ 1, ಯಶವಂತನಗರ 1, ಭುಜಂಗನಗರ 3, ಶಾಂತಿಕ್ಯಾಂಪ್ 1, ಸನ್ರೈಸ್ ಕಾಲೋನಿ 4, ಯು. ರಾಜಾಪುರ 5, ದೌಲತ್ಪುರ 5, ನಿಡಗುರ್ತಿ 1, ವಿ. ತಾಂಡ0, ಕೃಷ್ಣಾನಗರ 4, ಸುಲ್ತಾನ್ಪುರ 2, ಧರ್ಮಾಪುರ 1, ಹೊಸದರೋಜಿ 2, ಜೋಗ 1, ದೋಣಿಮಲೈ 1, ಸುಶೀಲಾನಗರ 1, ರಾಕ್ ರೆಜೇನ್ಸಿ 2 ಇದೇ ರೀತಿಯಲ್ಲಿ ಕ್ವಾರಂಟೈನ ಅಗಿ ಒಟ್ಟು 272 ಜನರನ್ನು ಪ್ರತಿ ಕುಟುಂಬದ ಸದಸ್ಯರು, ಸಂಪರ್ಕಿತರನ್ನು ಸಹ ವಿವಿಧ ಕಡೆಗಳಲ್ಲಿ ಮಾಡಲಾಗಿದೆ. ಅಲ್ಲದೆ ಅವರ ಪರೀಕ್ಷೆಗೆ ಸ್ವ್ಯಾಬ್ ಸಂಗ್ರಹ ಮಾಡಲಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
ಕೋವಿಡ್ ಉಲ್ಬಣಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಭಯಗ್ರಸ್ಥರಾಗಿದ್ದಾರೆ. ಸ್ವಯಂಕೃತ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು