ಕೋವಿಡ್ ಮುಕ್ತ ಭಾರತಕ್ಕಾಗಿ ಹೋಮ
Team Udayavani, Jun 28, 2020, 6:26 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸಪೇಟೆ: ದೇಶದಿಂದ ಕೋವಿಡ್ ವೈರಸ್ ತೊಲಗಿ, ದೇಶ ಸಮೃದ್ಧಿ ಹೊಂದಲಿ ಎಂದು ಪ್ರಾರ್ಥಿಸಿ, ನಗರದ ಆದಿತ್ಯ ವಿಜಯಂ, ಆಧ್ಯಾತ್ಮಿಕ ವಿಕಸನ ಸಂಸ್ಥೆ ಹಾಗೂ ಗಂಗಾಮತ ಸಮಾಜದ ಸಹಯೋಗದಲ್ಲಿ ಸ್ಥಳೀಯ ಗಾಳೆಮ್ಮ-ಶಂಕ್ರಮ್ಮ ದೇವಸ್ಥಾನದ ಆವರಣದಲ್ಲಿ ಆದಿತ್ಯ ಹಾಗೂ ಧನ್ವಂತರಿ ಹೋಮ ನಡೆಯಿತು.
ಕೋವಿಡ್ ಸಾಂಕ್ರಾಮಿಕ ಪಿಡುಗಿನಿಂದ ಭಾರತ ಶೀಘ್ರವಾಗಿ ಮುಕ್ತವಾಗಲಿ ಎಂದು ನವಗ್ರಹ ಮಂಡಲ ಸ್ಥಾಪನೆಗೈದು, ವಿಶೇಷ ಪೂಜೆ ನೆರವೇರಿಸಲಾಯಿತು. ಆದಿತ್ಯನು (ಸೂರ್ಯ) ಇಡೀ ಜಗತ್ತಿಗೆ ಬೆಳಕು ನೀಡುವ ಶಕ್ತಿ ಚೇತನವಾಗಿದ್ದು, ಅಲ್ಲಿಂದ ಹೊರ ಹೊಮ್ಮುವ ಕಿರಣಗಳಿಂದ ನೂರಾರು ಸಾಂಕ್ರಾಮಿಕ ರೋಗಾಣುಗಳು ನಾಶವಾಗುತ್ತವೆ ಎಂದು ವೈ. ಯಮುನೇಶ್ ತಿಳಿಸಿದರು.
ಆದಿತ್ಯ ವಿಕಸನ ಸಂಸ್ಥೆಯ ಜಗದ್ಗುರು ಬಸವರಾಜ್ ಸ್ವಾಮಿ, ವೆಂಕಟೇಶ್ ಆಚಾರ್, ಪ್ರದೀಪಾಚಾರ್, ಹೋಮ-ಹವನ ನೆರವೇರಿಸಿದರು. ಪೃಥ್ವಿರಾಜ್ಸಿಂಗ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಜೀರೆ, ಆದಿತ್ಯ ವಿಜಯಂ ವಿಕಸನ ಸಂಸ್ಥೆಯ ಸಂಸ್ಥಾಪಕ ಉಮಾಮಹೇಶ್, ಮುಖಂಡ ರಾದ ಸಾಲಿಸಿದ್ದಯ್ಯಸ್ವಾಮಿ, ಗಂಗಾಮತ ಸಮಾಜದ ಅಧ್ಯಕ್ಷ ರಾಮನಮಲಿ ಹುಲುಗಪ್ಪ, ಡಾ|ಬಿ. ಗೋವಿಂದರಾಜ್, ಡಾ| ಕೆ.ಲಕ್ಷ್ಮಣ, ಮಂಜುನಾಥ ಭಂಡಾರಿ, ದೇವರೆಡ್ಡಿ, ಮಡ್ಡಿ ಸಣ್ಣಕೆಪ್ಪ, ಲಕ್ಷ್ಮಿ ಹಾಗೂ ಮಾಲತಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ