ಹಂಪಿಗೆ ತೆಪ್ಪದಲಿ ಹೊರಟ ಹೂ
ಪುರದ ಪುಣ್ಯಂ- ಹೂವಿನ ಹಡಗಲಿ
Team Udayavani, Jul 27, 2019, 5:00 AM IST
“ಯಾವ ಬಳ್ಳಿಯ ಹೂವು ಯಾವ ದೇವರ ಮುಡಿಗೋ?’ ಎಂಬ ಮಾತಿದೆ. ಆದರೆ, ಕೆಲವು ಶತಮಾನಗಳ ಹಿಂದೆ, ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ಮಲ್ಲಿಗೆಯ ಹೂಗಳಿಗೆ ತಾವು ತಲುಪುವ ಜಾಗ ಸ್ಪಷ್ಟವಾಗಿ ತಿಳಿದಿತ್ತು. ಅದು ವಿಜಯನಗರ ಸಾಮ್ರಾಜ್ಯವು ಉತ್ತುಂಗದಲ್ಲಿದ್ದ ಕಾಲ. ಹಂಪಿಯ ಆರಾಧ್ಯ ದೈವ ವಿರೂಪಾಕ್ಷ, ಅಧಿದೇವತೆ ಪಂಪಾಂಬಿಕೆಯರ ನಿತ್ಯ ಪೂಜೆಗೆ, 84 ಕಿ.ಮೀ. ದೂರವಿದ್ದ ಈ ಪ್ರದೇಶದಿಂದ ಹೂವನ್ನು ತೆಪ್ಪದಲ್ಲಿ ಸಾಗಿಸಲಾಗುತ್ತಿತ್ತು ಎಂಬ ಐತಿಹ್ಯವಿದೆ. ಅಲ್ಲದೇ, ಅದಕ್ಕೂ ಮೊದಲೇ ಕಲ್ಯಾಣಿ ಚಾಲುಕ್ಯರ ರ ದೊರೆ 6ನೇ ವಿಕ್ರಮಾದಿತ್ಯನ ಕಾಲದಲ್ಲಿ, ಹೂವಿಗೆ ಪ್ರಸಿದ್ಧವಾಗಿದ್ದ ಈ ಊರಿಗೆ “ಪೂವಿನ ಪಡಂಗಿಲೆ’ ಅಂತಲೇ ಕರೆಯಲಾಗುತ್ತಿತ್ತಂತೆ. ಸುತ್ತಮುತ್ತಲಿನ ಕ್ಷೇತ್ರಗಳಿಗೆ ಇಲ್ಲಿನ ಮಲ್ಲಿಗೆಯೇ ಶ್ರೇಷ್ಠ ಎಂಬ ನಂಬಿಕೆಯೂ ಇತ್ತು. ಈಗಲೂ ಇಲ್ಲಿನ ಮಲ್ಲಿಗೆ ಹೂವಿಗೆ ಅಪಾರ ಬೇಡಿಕೆ ಕಾಣಬಹುದು.
ತಾರಾ ಮಂಜೇಶ್, ಹೊಸಪೇಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು