ಕೂಡ್ಲಿಗಿ: ನಿರಂತರ ಮಳೆಗೆ ಹಲವೆಡೆ ಮನೆ ಕುಸಿತ


Team Udayavani, Nov 20, 2021, 10:02 AM IST

kudligi news

ಕೂಡ್ಲಿಗಿ: ಹಗಲು-ರಾತ್ರಿ ಸತತವಾಗಿಸುರಿಯುತ್ತಿರುವ ಮಳೆಯಿಂದಾಗಿಗುಡೇಕೋಟೆ ಹೋಬಳಿಯಲ್ಲಿಸಾಕಷ್ಟು ಪ್ರಮಾಣದಲ್ಲಿ ಮಳೆ ಅಬ್ಬರದಿಂದ ತಾಲೂಕಿನ ಗ್ರಾಮದಲ್ಲಿ ಕೆಲವರ ಮನೆಗಳ ಚಾವಣಿ ಕುಸಿದುನಷ್ಟ ಉಂಟಾದ ಘಟನೆ ಶುಕ್ರವಾರಸಂಭವಿಸಿದೆ.

ಗ್ರಾಮದ ತಾಲೂಕಿನರಾಮದುರ್ಗಾ ಮತ್ತು ಹುಲಿಕುಂಟೆಗ್ರಾಮದಲ್ಲಿ ತಡರಾತ್ರಿ 1 ಗಂಟೆಯಿಂದಸುರಿದ ಮಳೆಯಿಂದ ಎರಡುಮನೆಗಳು ಗೋಡೆಗಳು ಕುಸಿದು ಬಿದ್ದಿವೆ. ವಿರೂಪಾಕ್ಷಪ್ಪ ತಂದೆ ಬಸಪ್ಪರಾಮದುರ್ಗಾ ಮತ್ತು ಲಕ್ಷ¾ಮ್ಮ ಗಂಡಹುಲಸಿ ಓಬಯ್ಯ ಹುಲಿಕುಂಟೆಅವರ ಮನೆ ಕುಸಿದಿದೆ.

ಕೆಲವರಮನೆಗಳ ಮೇಲ್ಛಾವಣಿ ಕುಸಿದಿವೆ.ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ವ್ಯವಸಾಯ ಮಾಡಿ ಜೀವನನಡೆಸುತ್ತಿದ್ದ ವಿರೂಪಾಕ್ಷಪ್ಪ ಅವರಿಗೆಮನೆ ಕುಸಿತದಿಂದಾಗಿ ಆಶ್ರಯಇಲ್ಲದಂತಾಗಿದೆ. ಹುಲಿಕುಂಟೇಗ್ರಾಮದ ಮನೆ ಗೋಡೆ ಮಾತ್ರಕುಸಿತವಾಗದೆ. ಯಾವುದೇಹಾನಿಯಾಗಿಲ್ಲ ಮನೆ ಒಳಗಡೆ ಮಳೆನೀರು ಸಂಗ್ರಹವಾಗಿದೆ. ಯಾವುದೇಅಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಬಿದ್ದ ಮನೆಗಳಮಾಲೀಕರು ಕಂಗಾಲಾಗುವಂತೆ ಮಾಡಿದೆ.

ಕೂಡಲೇ ಸಂಬಂಧಪಟ್ಟಅಧಿ ಕಾರಿಗಳು ತಕ್ಷಣ ಗ್ರಾಮಕ್ಕೆಆಗಮಿಸಿ ಕುಸಿದ ಮನೆಗಳಿಗೆ ಭೇಟಿನೀಡಿ ಪರಿಶೀಲಿಸಿ ಕೂಡಲೇ ಪರಿಹಾರನೀಡಬೇಕು ಎಂಬುದು ಗ್ರಾಮಸ್ಥರುಒತ್ತಾಯ. ಆದರೆ ಸತತವಾಗಿ ಮಳೆಬೀಳುತ್ತಿರುವುದರಿಂದ ಯಾವಅ ಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ.ಗ್ರಾಮಗಳ ಮಾಹಿತಿಯನ್ನು ಪಡೆದುತಹಶೀಲ್ದಾರ್‌ ಅವರಿಗೆ ವರದಿಸಲ್ಲಿಸಿದ್ದೇವೆ ಎಂದು ಕಂದಾಯನಿರೀಕ್ಷಕರಾದ ಹರೀಶ ತಿಳಿಸಿದ್ದಾರೆ.

ಎಲ್ಲೆಲ್ಲಿ ಮನೆ ಕುಸಿತ?: ಕುಪ್ಪಿನಕೆರೆಗ್ರಾಮ- 1, ಗೋವಿಂದಗಿರಿ ತಾಂಡಾ-1,ಈಚಲಬೊಮ್ಮನಹಳ್ಳಿ-1, ಸೂಲದಹಳ್ಳಿ-3 ಕೆಳಗಿನಕರ್ನಾರ ಹಟ್ಟಿ 1, ಹುಲಿಕೆರೆ-1, ಭೀಮಸಮುದ್ರ-1, ಕಡೆಕೊಳದಲ್ಲಿಒಂದು ಮನೆ ಕುಸಿತಗೊಂಡಿದೆ.

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.