ಬೆಂಕಿ ನಂದಿಸಲು ಜನರ ಸಹಕಾರ ಅವಶ್ಯಕ
Team Udayavani, Mar 4, 2021, 7:34 PM IST
ಸಂಡೂರು: ಅರಣ್ಯ ಇಲಾಖೆ ಅರಣ್ಯಕ್ಕೆ ಬೀಳುವ ಬೆಂಕಿ ನಂದಿಸಲು ಹಗಲಿರಳು ಹೋರಾಟಮಾಡುವ ಸ್ಥಿತಿಯಿದ್ದು ಸಾರ್ವಜನಿಕರು ಸಹಕರಿಸಿದರೆ ಅರಣ್ಯಕ್ಕೆ ಬೆಂಕಿ ಬೀಳದಂತೆ ತಡೆಯಲು ಪ್ರಯತ್ನಿಸುತ್ತೇವೆ ಎಂದು ವಲಯ ಅರಣ್ಯ ಅಧಿಕಾರಿ ದಾದಾಖಲಂದರ್ ನುಡಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಇಡೀ ದಿನ ಮತ್ತು ರಾತ್ರಿವರೆಗೂ ಬಳ್ಳಾರಿರಸ್ತೆಯಲ್ಲಿರುವ ತಿಮ್ಮಪ್ಪನ ಗುಡಿ ಭಾಗದ ಕಾಡಿಗೆ ಯಾರೋ ದುಷ್ಟರು ಬೆಂಕಿ ಹಚ್ಚಿದ ಪರಿಣಾಮ ಇಡೀ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಕಾರದಿಂದ ಬೆಂಕಿಯನ್ನು ಹರಸಾಸದಿಂದ ನಂದಿಸಲು ಸಾಧ್ಯವಾಗಿದೆ.
ಸಾರ್ವ ಜನಿಕರ ಬೆಂಬಲದಿಂದ ಈ ಕಾರ್ಯ ಮಾಡಿದ್ದೇವೆ. ಬೆಂಕಿ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಇಲಾಖೆಗೆ ಸಂಪರ್ಕಿಸಿ, ಅಗ್ನಿಶಾಮಕ ಠಾಣೆಗಾದರೂ ತಿಳಿಸಿ ಬೆಂಕಿ ಆರಿಸಲು ಸಹಕರಿಸಿ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ
Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ
Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ