ಮೆಣಸಿನಕಾಯಿ ಬೆಲೆ ಕುಸಿತ: ಬೆಳೆಗಾರರಿಗೆ ನಷ್ಟ


Team Udayavani, Aug 29, 2021, 8:45 PM IST

Price decline

ಬಳ್ಳಾರಿ: ಮೆಣಸಿನಕಾಯಿ ಬೆಳೆ ನಾಟಿ ಮಾಡಿದ್ದರೈತರಿಗೆ ಈ ಬಾರಿ ಉತ್ತಮ ಬೆಲೆ ಸಿಗುವ ನಿರೀಕ್ಷೆಹುಸಿಯಾಗಿದೆ. ಅಧಿಕ ಪ್ರದೇಶದಲ್ಲಿ ನಾಟಿ ಮಾಡಿಬೆಳೆ ಹೆಚ್ಚು ಬಂದಿರುವುದು, ಮಳೆಯಿಂದಾಗಿ ರಫ್ತು ಸ್ಥಗಿತಗೊಂಡಿರುವುದು ಬೆಲೆ ಕುಸಿತಕ್ಕೆಕಾರಣವೆನ್ನಲಾಗಿದ್ದು, ಸಗಟು ಮಾರಾಟಗಾರರೇಕೇವಲ 5-6 ರೂ.ಗೆ ಒಂದು ಕೆಜಿ ಹಸಿ ಮೆಣಸಿನಕಾಯಿಮಾರಾಟ ಮಾಡುತ್ತಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.

ಕಳೆದ ಹಲವು ವರ್ಷಗಳಿಂದ ಮೆಣಸಿನಕಾಯಿಬೆಳೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದಈಬಾರಿಬಹುತೇಕ ರೈತರು ಮೆಣಸಿನಕಾಯಿ ಬೆಳೆಯನ್ನುನಾಟಿ ಮಾಡಿದ್ದಾರೆ. ಮೆಣಸಿನಕಾಯಿ ಬೀಜಕ್ಕಾಗಿತೋಟಗಾರಿಕೆ ಇಲಾಖೆಗೆ ರೈತರು ಮುತ್ತಿಗೆ ಹಾಕಿದ್ದಾರೆ.

ಪೊಲೀಸರಿಂದ ಲಾಠಿ ಏಟು ತಿಂದಿದ್ದಾರೆ.ಬೀಜಕ್ಕಾಗಿ ದಿನವಿಡೀ ಕಾದು ಕುಳಿತಿದ್ದಾರೆ. ಕೊನೆಗೆದೊರೆಯದಿದ್ದಾಗ ಕಾಳಸಂತೆಯಲ್ಲಿ ಸಾವಿರಾರು ರೂ.ಕೊಟ್ಟು ಖರೀದಿಸಿ ನಾಟಿ ಮಾಡಿದ್ದಾರೆ. ಕೆಲವರಿಗೆನಿಗದಿತಕಂಪನಿ ಬೀಜ ದೊರೆಯದಿದ್ದರೂ, ಬೇರೆ ಬೇರೆಕಂಪನಿಗಳ ಬೀಜಗಳನ್ನು ಸಹ ನಾಟಿ ಮಾಡಿದ್ದಾರೆ.ಉತ್ತಮ ಬೆಲೆ, ಇಳುವರಿಗಾಗಿ ಇಷ್ಟೆಲ್ಲ ಮಾಡಿದ ರೈತರಿಗೆಉತ್ತಮ ಇಳುವರಿ ದೊರೆತಿದೆಯಾದರೂ ಉತ್ತಮ ಬೆಲೆಸಿಗದೆ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ.

ಕೆಜಿಗೆ ಕೇವಲ 5-6 ರೂ.: ಬಳ್ಳಾರಿ, ಕುರುಗೋಡು,ಸಿರುಗುಪ್ಪ ತಾಲೂಕುಗಳಲ್ಲಿ ಸುಮಾರು 80 ಸಾವಿರಎಕರೆಗೂಹೆಚ್ಚುಪ್ರದೇಶದಲ್ಲಿಈಬಾರಿಮೆಣಸಿನಕಾಯಿಬೆಳೆ ನಾಟಿ ಮಾಡಿದ್ದು, ಮೊದಲ ಹಸಿಮೆಣಸಿನಕಾಯಿಬೆಳೆ ಕೈಗೆ ಬಂದಿದೆ. ಪ್ರತಿವರ್ಷ ನಾಟಿ ಮಾಡಲುಆಗಿದ್ದ ಖರ್ಚಿನಲ್ಲಿ ಅರ್ಧದಷ್ಟು ಆಗಸ್ಟ್‌ ತಿಂಗಳಬೆಳೆಯಿಂದ ಬರುತ್ತಿತ್ತು. ರೈತರಿಗೆ ಕನಿಷ್ಠ ಕೆಜಿಗೆ 15-16ರೂ. ಬೆಲೆ ಸಿಗುತ್ತಿತ್ತು.

ಆದರೆ, ಈ ಬಾರಿ ಬೆಲೆ ತೀರಾಕಡಿಮೆಯಾಗಿದೆ. ನಗರದ ಎಪಿಎಂಸಿಯಲ್ಲಿ ಸಗಟುಮಾರಾಟಗಾರರೇ ಕೇವಲ ಕೆಜಿ 5-6 ರೂ., 2 ಕೆಜಿ10 ರೂ., ಮಣ (12 ಕೆಜಿ) 50 ರೂ.ಗಳಿಗೆ ಮಾರಾಟಮಾಡಿದ್ದಾರೆ. ಬಂಡಿ, ಬೀದಿಬದಿ ವ್ಯಾಪಾರಿಗಳು ಕೆಜಿ10-12 ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಇನ್ನುಮಧ್ಯಾಹ್ನದ ವೇಳೆಗೆ ಈ ಬೆಲೆ ಮತ್ತಷ್ಟು 2-3 ರೂ.ಗಳಿಗೆಕುಸಿದಿದ್ದು, ಲಾಭದ ನಿರೀಕ್ಷೆಯಲ್ಲಿ¨ª ರ ೈತರನ್ನು ನಷ್ಟದಸುಳಿಗೆ ಸಿಲುಕುವಂತೆ ಮಾಡಿದೆ.ಕಡಿಮೆ ಫಸಲು, ಹೆಚ್ಚು ಬೇಡಿಕೆ: ಕಳೆದ ವರ್ಷ ಇದೇವೇಳೆ ಹಸಿ ಮೆಣಸಿನಕಾಯಿ ಕೆಜಿ 30-40 ರೂ. ಬೆಲೆಇತ್ತು. ಕಾರಣ ಆಗ ಇಷ್ಟು ಪ್ರಮಾಣದಲ್ಲಿ ನಾಟಿಮಾಡಿರಲಿಲ್ಲ. ಇÐೂr ೆ ಂದು ಫಸಲೂ ಇರಲಿಲ್ಲ. ಹಾಗಾಗಿಬೇಡಿಕೆಹೆಚ್ಚಾಗಿ ರೈತರಿಗೆಉñಮ ‌¤ ಬೆಲೆಯೂಲಭಿಸಿತ್ತು.

ಬೆಲೆ ಹೆಚ್ಚಳದಿಂದ ಹಸಿಮೆಣಸಿನಕಾಯಿ ಖರೀದಿಸಲುಗ್ರಾಹಕರು ñತ್ತರಿ‌ ಸಿದ್ದರು.ಆದರೆ, ಪ್ರಸಕ್ತ ವರ್ಷ ಹೆಚ್ಚಿನ ಪ್ರದೇಶದಲ್ಲಿ ನಾಟಿಮಾಡಿದ್ದು, ಫಸಲು ಅಧಿಕ ಪ್ರಮಾಣದಲ್ಲಿ ಬಂದಿದೆ.ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿಬೆಲೆಯೂ ಕುಸಿತವಾಗಿ¨. Ê ೆ ೆುàಲಾಗಿ ಮಳೆಕಾರಣದಿಂದ ರಫ್ತು ಸಹ Óಗಿತ್ಥ ‌ವಾಗಿದ್ದು, ಬೆಲೆ, ಬೇಡಿಕೆಎರಡೂ ಕುಸಿಯಲು ಕಾರಣವಾಗಿದೆ ಎನ್ನುತ್ತಾರೆತರಕಾರಿ ಸಗಟು ವ್ಯಾಪಾರಿ Êುಲಿ‌ Éಕಾರ್ಜುನ.ಮಾರುಕಟ್ಟೆಗೆ ಸದ್ಯ ಬಳ್ಳಾರಿ ಜಿÇÉಯ ೆ ñೂàಟ ೆ ಗಳಲ್ಲಿಬೆÙದಿರೆ ‌ುವ ಬೆÙಯ ೆ ಜೊತೆ ಹಾÊàರಿೆ , ಮೈಸೂರು,ಹಾಸನ ಸೇರಿ ಹಲವೆಡೆಗಳಿಂದ ಹಾಗೂ ® ‌ ೆರೆಯಆಂಧ್ರ ಪ್ರದೇÍದಿಂ‌ ದಲೂ ಮೆಣಸಿನಕಾಯಿ ತುಂಬಿದ20 ರಿಂದ 25 ಲಾರಿಗಳು ಪ್ರತಿದಿನ ಬರುತ್ತಿವೆ.ಇಲ್ಲಿ ಸೀಮಿತ ಮಾರುಕಟ್ಟೆ ಇರುವುದರಿಂದ ಬೆಲೆಕುಸಿದಿದೆ. ಕಳೆದ 15 ದಿನಗಳ ಹಿಂದೆ ಕೆಜಿ 10ರೂ. ಇದ್ದ Öಸಿವ ೆುಣಸಿನಕಾಯಿ ಬೆಳೆ, ದಿನೇದಿನೆಕುಸಿಯುತ್ತಿದ್ದು, ಶುಕ್ರವಾರ, ಶನಿವಾರ ಕೆಜಿ 5-6 ರೂ.ಗಳಿಗೆ ಮಾರಾಟವಾಗುತ್ತಿದೆ.

ವೆಂಕೋಬಿ ಸಂಗನಕಲ್ಲು

ಟಾಪ್ ನ್ಯೂಸ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

ವಿಜಯೇಂದ್ರ

Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ

ಚುನಾವಣೆ ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.