ಕಾಲುವೆಗೆ ಸತ್ತ ಕೋಳಿ ಎಸೆದಿರುವುದಕ್ಕೆ ಜನರ ಆಕ್ರೋಶ
Team Udayavani, Apr 29, 2021, 6:43 PM IST
ಹಗರಿಬೊಮ್ಮನಹಳ್ಳಿ: ತಾಲೂಕಿನ ಸಿಗೇನಹಳ್ಳಿ-3ಗ್ರಾಮದ ಬಳಿ ಇರುವ ತಂಬ್ರಹಳ್ಳಿ ಏತನೀರಾವರಿಯ ಬೃಹತ್ ಕಾಲುವೆಗೆ, ಕೋಳಿಫಾರಂನವರು ಸತ್ತುಹೋದ ಕೋಳಿಗಳನ್ನುಕಾಲುವೆಗೆ ಎಸೆದ ಪರಿಣಾಮ ದುರ್ವಾಸನೆಹೆಚ್ಚಾಗಿದ್ದು ಸುತ್ತಮುತ್ತಲಿನ ಹೊಲಗದ್ದೆಯವರುಮೂಗುಮುಚ್ಚಿಕೊಂಡು ಅಡ್ಡಾಡುವಂತಾಗಿದೆ.
ಈಗಾಗಲೇ ಕೋಳಿ ಎಸೆದು ನಾಲ್ಕುದಿನಗಳಾದರೂ ಈವರೆಗೂ ಸಂಬಂಧಪಟ್ಟಬನ್ನಿಗೋಳ ಗ್ರಾಪಂನವರು, ಆರೋಗ್ಯಇಲಾಖೆಯವರು ಕೋಳಿಫಾರಂನವರಿಗೆಎಚ್ಚರಿಕೆ ನೀಡದೆ ನಿರ್ಲಕ್ಷÂ ವಹಿಸಿದ್ದಾರೆ. ಕಾಲುವೆಪಕ್ಕದಲ್ಲಿರುವ ಹೊಲದವರು ಜೆಸಿಬಿಯಿಂದಮಣ್ಣು ತೆಗೆದು ಕೋಳಿಗಳನ್ನು ಮುಚ್ಚಿ ಎಂದುಹೇಳಿದರೂ ಕೋಳಿಫಾರಂನವರು ರೈತರಮಾತುಗಳಿಗೆ ಮನ್ನಣೆ ನೀಡದೆ ನೇರವಾಗಿಕಾಲುವೆಗೆ ಎಸೆದು ಹೋಗಿದ್ದಾರೆ.
ತುಂಗಾಭದ್ರಾ ಹಿನ್ನೀರು ಬರುವಕಾಲುವೆಗೆ ಕೋಳಿಗಳನ್ನು ಎಸೆದಿರುವುದರಿಂದದನಕರುಗಳಿಗೆ ನೀರು ಕುಡಿಸೋದು ಹೇಗೆಎಂದು ಸಿಗೇನಹಳ್ಳಿ ಗ್ರಾಮದ ಸಾರ್ವಜನಿಕರುಆಕ್ರೋಷ ವ್ಯಕ್ತಪಡಿಸಿದರು. ಸತ್ತಕೋಳಿಗಳನ್ನುಸಿಗೇನಹಳ್ಳಿ, ಬನ್ನಿಗೋಳ ಗ್ರಾಮದ ನಾಯಿಗಳುಊರಲ್ಲೇ ಎಳೆದುಕೊಂಡು ಹೋಗಿ ತಿನ್ನಲುಆರಂಭಿಸಿವೆ.
ಈ ಕೋಳಿಗಳನ್ನು ತಿಂದು ಮೂರು ನಾಯಿಗಳುಅನಾರೋಗ್ಯದಿಂದ ಸಾವಿಗೀಡಾಗಿದ್ದಾವೆ ಎಂದುಗ್ರಾಮದ ಭೀಮರೆಡ್ಡಿ ಬೇಸರದಿಂದ ತಿಳಿಸಿದರು.ಕೊರೊನಾ ವೈರಸ್ನಂತಹ ಮಹಾಮಾರಿಯನ್ನುಬಾರಿ ಆತಂಕದಿಂದ ಎದುರಿಸುತ್ತಿರುವಸಾರ್ವಜನಿಕರಿಗೆ ಸತ್ತಕೋಳಿಗಳ ದುರ್ವಾಸನೆನಲುಗುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
MUST WATCH
ಹೊಸ ಸೇರ್ಪಡೆ
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ