ಯುಗಾದಿ ದಿನ ವರ್ಷದ ಭವಿಷ್ಯ ಕೇಳಿದ ಜನರು


Team Udayavani, Apr 8, 2019, 3:27 PM IST

8-April-21

ಬೀದರ: ಸಿರ್ಸಿ(ಎ) ಗ್ರಾಮದಲ್ಲಿ ಯುಗಾದಿ ಹಬ್ಬ ನಿಮಿತ್ತ ಗ್ರಾಮಸ್ಥರು ಈಶ್ವರ ಸುತ್ತಾರ ಅವರಿಂದ ವರ್ಷದ ಭವಿಷ್ಯ ತಿಳಿದುಕೊಂಡರು.

ಬೀದರ: ಯುಗಾದಿ ಹಬ್ಬ ನಿಮಿತ್ತ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವರ್ಷದ ಮುನ್ನೋಟ  ‘ಪಂಚಾಂಗ’ ಸಾರ ತಿಳಿದುಕೊಳ್ಳಲು ಸಾರ್ವಜನಿಕರು ಮುಂದಾಗಿದ್ದರು.

ವರ್ಷದ ಗೃಹಗತಿಗಳು, ನಕ್ಷತ್ರಗಳ ಬಲಾಬಲ, ವರ್ಷದ ಅಧಿಪತಿ ಯಾರು, ಆತನ ಆಳ್ವಿಕೆ ಹೇಗಿರುತ್ತದೆ. ಆತ ಯಾವ ಕ್ಷೇತ್ರದ ಮೇಲೆ ಹೇಗೆ ಪ್ರಭಾವ ಬೀರಲಿದ್ದಾನೆ. ಕೃಷಿ, ಲೋಕ, ವ್ಯಾಪಾರದ ಈ ವರ್ಷ ಹೇಗಿರುತ್ತದೆ. ಯಾವ ರಾಶಿ ಅವರಿಗೆ ಉತ್ತಮ, ಯಾರಿಗೆ ಸಾಧಾರಣ ಎಂದು ಜನರು ಸರತಿ ಸಾಲಿನಲ್ಲಿ ಕುಳಿತು ತಿಳಿದುಕೊಂಡರು.

ಬೀದರ್‌ ತಾಲೂಕಿನ ಸಿರ್ಸಿ ಸೇರಿದಂತೆ ವಿವಿಧ ಗ್ರಾಮಗಳ ದೇವಸ್ಥಾನಗಳಲ್ಲಿ ಕುಳಿತು ಸಾರ್ವಜನಿಕರು ಪಂಚಾಗ ಕೇಳಿದರು. ಅಲ್ಲದೆ, ಔರಾದ ತಾಲೂಕಿ ತೆಂಗಪೂರ, ಯನಗುಂದಾ, ಮಾಳೆಗಾಂವ, ಚನ್ನೆಗಾಂವ, ಭಾಲ್ಕಿ ತಾಲೂಕಿನ ನಾವದಗಿ, ಖಟಕಚಿಂಚೋಳಿ, ಕೊಣಮೇಣಕುಂದಾ, ಕೇಸರ್‌ ಜಾವಳಗಾ, ಕುರುಬಖೇಳಗಿ, ಹುಮನಾಬಾದ ತಾಲೂಕಿನ ಮಾಣಿಕನಗರ ಸೇರಿದಂತೆ ಇತರೆ ಗ್ರಾಮಗಳು ಹಾಗೂ ಬಸವಕಲ್ಯಾಣದ ಯರಬಾಗ ಗ್ರಾಮದಲ್ಲಿ ಹೆಚ್ಚು ಜನರು ಪಂಚಾಗದ ಸಾರ ತಿಳಿದುಕೊಂಡರು.

ಯುಗಾದಿ ಹಬ್ಬದಂದು ಪಂಚಾಗ ಹೇಳುವವರು ಜನರಿಂದ ಹಣ ಬೇಡಿಕೆ ಇಡುವುದಿಲ್ಲ. ಆದರೆ, ಸಂಪ್ರದಾಯದ ಪ್ರಕಾರ ಪಂಚಾಗ ಕೇಳುವವರು ಅಲ್ಪ ಹಣವನ್ನು ಪಂಚಾಗದ ಮೇಲೆ ಇರಿಸಿ ಪಂಚಾಗ ಕೇಳುವುದು ವಾಡಿಕೆಯಾಗಿದೆ. ಹಬ್ಬದ ದಿನದಿಂದ ಸತತ ಹತ್ತಾರು ದಿನಗಳ ಕಾಲ ಯರಬಾಗ ಗ್ರಾಮದ ಶ್ರೀ ಚನ್ನವೀರಯ್ನಾ ಸ್ವಾಮಿಗಳಿಂದ ಸಾವಿರಾರುೂ ಜನರು ಪಂಚಾಗ ಕೇಳಲು ದೂರದ ಊರುಗಳಿಂದ ಆಗಮಿಸುತ್ತಾರೆ. ಅಲ್ಲದೆ, ನೆರೆಯ ರಾಜ್ಯದ ಜನರು ಕೂಡ ಪಂಚಾಗ ಕೇಳಲು ಇಲ್ಲಿಗೆ ಆಗಮಿಸುತ್ತಾರೆ. ಅವರ ಪ್ರಕಾರ, ಉತ್ತರ ಕರ್ನಾಟಕ ಭಾಗದ ರೈತರಿಗೆ ಹೊಸ ವರ್ಷ ಉತ್ತಮ ವರ್ಷ ವಾಗಲಿದೆ.

ಉತ್ತಮ ಮಳೆ, ಬೆಳೆ ಬೆಳೆಯುವ ಲಕ್ಷಣಗಳು ಇವೆ. ಕೆಲ ಕಡೆಗಳಲ್ಲಿ ಅತಿವೃಷ್ಟಿಯಾದರೆ, ಕೆಲವು ಕಡೆಗಳಲ್ಲಿ ಅನಾವೃಷ್ಟಿ ಸಂಭವಿಸಬಹುದು. ಆದರೆ, ರೈತರಿಗೆ ಉತ್ತಮ ಲಾಭ ಬರುವ ನಿರೀಕ್ಷೆಗಳು ಹೆಚ್ಚಿವೆ ಎಂದು ಭವಿಷ್ಯ ನುಡಿದಿದ್ದಾರೆ.

ಟಾಪ್ ನ್ಯೂಸ್

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.