ಬೀದರ್: 78 ಹೊಸ ಸೋಂಕು ಪ್ರಕರಣಗಳು ಪತ್ತೆ ; ಒಟ್ಟು ಪ್ರಕರಣಗಳ ಸಂಖ್ಯೆ 1715ಕ್ಕೆ ಏರಿಕೆ

ಒಂದೇ ದಿನ 150 ಜನ ಡಿಸ್ಚಾರ್ಜ್ ; 465 ಸಕ್ರಿಯ ಪ್ರಕರಣಗಳು

Team Udayavani, Jul 24, 2020, 8:11 PM IST

ಬೀದರ್: 78 ಹೊಸ ಸೋಂಕು ಪ್ರಕರಣಗಳು ಪತ್ತೆ ; ಒಟ್ಟು ಪ್ರಕರಣಗಳ ಸಂಖ್ಯೆ 1715ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೀದರ್: ಜಿಲ್ಲೆಯಲ್ಲಿ ಕಳೆದ ಆರು ದಿನಗಳಿಂದ ಸಾವಿನ ರಣಕೇಕೆ ಹಾಕಿದ್ದ ಕೋವಿಡ್ 19 ಸೋಂಕು ಶುಕ್ರವಾರ ಕೊಂಚ ತಣ್ಣಗಾಗಿದೆ.

ಆದರೆ ಇಂದು ಜಿಲ್ಲೆಯಲ್ಲಿ ಒಟ್ಟು 78 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 1715ಕ್ಕೆ ಏರಿಕೆ ಕಂಡಿದೆ.

ಇನ್ನೊಂದೆಡೆ ಒಂದೇ ದಿನ 150 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಳೆದ ಶನಿವಾರದಿಂದ ನಿರಂತರ 6 ದಿನಗಳ 16 ಜನ ರೋಗಿಗಳನ್ನು ವೈರಸ್ ಬಲಿ ಪಡೆದಿತ್ತು. ಇಂದು ಹೊಸದಾಗಿ ಪತ್ತೆಯಾಗಿರುವ 78 ಸೋಂಕಿತ ಪ್ರಕರಣಗಳ ಪೈಕಿ ಬೀದರ ತಾಲೂಕಿನಲ್ಲೇ ಅತಿ ಹೆಚ್ಚು, ಅಂದರೆ 37 ಪ್ರಕರಣಗಳು ವರದಿಯಾಗಿವೆ.

ಇನ್ನುಳಿದಂತೆ ಔರಾದ ತಾಲೂಕು 14, ಬಸವಕಲ್ಯಾಣ 12, ಭಾಲ್ಕಿ 8, ಹುಮನಾಬಾದ ತಾಲೂಕಿನಲ್ಲಿ 6 ಹಾಗೂ ಅನ್ಯ ರಾಜ್ಯದ 1 ಪ್ರಕರಣ ಪತ್ತೆಯಾಗಿವೆ.

ಬೀದರ್ ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 1715ಕ್ಕೆ ತಲುಪಿದ್ದು, ಅದರಲ್ಲಿ ಬೀದರ್ ತಾಲೂಕು 622, ಬಸವಕಲ್ಯಾಣ 378, ಹುಮನಾಬಾದ 327, ಔರಾದ 204, ಭಾಲ್ಕಿ ತಾಲೂಕು 173 ಮತ್ತು ಅನ್ಯ ರಾಜ್ಯ- ಜಿಲ್ಲೆಯ 11 ಪ್ರಕರಣಗಳು ಸೇರಿವೆ.

ಇದುವರೆಗೆ 1179 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, 69 ಜನರು ಸಾವನ್ನಪ್ಪಿದ್ದರೆ. ಇನ್ನೂ 465 ಸಕ್ರಿಯ ಪ್ರಕರಣಗಳಿವೆ.

ಬೀದರ್ ನಗರದ ಆನಂದನಗರ, ಶಿವನಗರ ಉತ್ತರ, ನೌಬಾದ್, ಕೆಜಿಬಿ ಕಾಲೋನಿ, ತಾಲೋಡಿ, ಮಹದೇವನಗರ, ಗುಂಪಾ, ಸಿಎಂಸಿ ಕಾಲೋನಿ, ಎಸ್‌ಬಿಐ ಮುಖ್ಯ ಶಾಖೆ, ಪ್ರತಾಪನಗರ, ಮೈಲೂರ ಗಾಂಧಿ ನಗರ, ಚೌಬಾರಾ, ಓಲ್ಡ್ ಆದರ್ಶ ಕಾಲೊನಿ, ಓಲ್ಡ್ ಸಿಟಿ, ರಾಜೇಂದ್ರ ಕಾಲೋನಿ, ಪಿಟಿಎಸ್ ಪೊಲೀಸ್, ಕೆಎಚ್‌ಬಿ ಕಾಲೊನಿ, ನೆಹರು ಸ್ಟೇಡಿಯಂ ಹೈಟೆಕ್ ಲ್ಯಾಬ್, ದೇವಿ ಕಾಲೋನಿ, ಗಣೇಶ ಮೈದಾನ, ನೂರ್ ಖಾ ತಾಲಿಂ, ಚಿದ್ರಿ, ಶಿವನಗರ, ತಾಲೂಕಿನ ಔರಾದ್ (ಎಸ್), ಕೋಳಾರ, ಮೀರಾಗಂಜ್, ಕಮಠಾಣಾ ಗ್ರಾಮಗಳಲ್ಲಿ ಸೋಂಕು ಪತ್ತೆಯಾಗಿದೆ.

ಭಾಲ್ಕಿ ಪಟ್ಟಣದ ಗಾಂಧಿ ಚೌಕ್ ಸಮೀಪ, ಪತ್ರೆ ಗಲ್ಲಿ, ಬಸವೇಶ್ವರ ವೃತ್ತ, ತಾಲೂಕಿನ ಕಲವಾಡಿ, ನಿಟ್ಟೂರ, ಹಜನಾಳ, ಕೂಡ್ಲಿ ಗ್ರಾಮದಲ್ಲಿ ಬಸವಕಲ್ಯಾಣ ನಗರದ ಕರಿಂ ಕಾಲೋನಿ, ಬಂಜಾರಾ ಕಾಲೋನಿ, ತಾಲೂಕಿನ ಧನ್ನೂರಾ (ಕೆ), ತ್ರಿಪುರಾಂತ, ಮಂಠಾಳ, ತಳಭೋಗ, ಖೇರ್ಡಾ (ಬಿ), ಕಾಶಂಪುರ (ಕೆ) ವಾಡಿ ಹಾಗೂ ಹುಲಸೂರು ಪಟ್ಟಣ. ಹುಮನಾಬಾದ ಪಟ್ಟಣದ ಬೀಬೀ ಗಲ್ಲಿ, ಹೌಸಿಂಗ್ ಬೋರ್ಡ್ ಕಾಲೊನಿ, ಚಿಟಗುಪ್ಪ ತಾಲೂಕಿನ ಪೋಲಕಪಳ್ಳಿ ಚಾಂಗಲೇರಾ, ಮನ್ನಾಎಖ್ಖೆಳ್ಳಿ, ಔರಾದ ಪಟ್ಟಣದ ಪೊಲೀಸ್ ಠಾಣೆ, ಸಂತಪುರ, ಕಪ್ಪಿಕೇರಿ, ತೋರಣಾ, ಕಮಲನಗರ ತಾಲೂಕಿನ ಮುರ್ಕಿ, ಸಿಎಚ್‌ಸಿ ಕಮಲನಗರ, ಬೆಡಕುಂದಾ ಮತ್ತು ನೆರೆಯ ತೆಲಂಗಾಣದ ನಾರಾಯಣ ಖೇಡದ ವ್ಯಕ್ತಿಗೆ ಸೋಂಕು ತಗುಲಿದೆ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

rape

Bidar; ಯುವಕನಿಂದ ಅಪ್ರಾಪ್ತ ವಯಸ್ಕಳ ರೇಪ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.